ಶ್ರೀ ಗಣೇಶ ಪುರಾಣಂ – ಸಂಪುಟ ೧
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಒಂದನೆಯ ಅಧ್ಯಾಯ
ಎರಡನೆಯ ಅಧ್ಯಾಯ
ಮೂರನೆಯ ಅಧ್ಯಾಯ
ನಾಲ್ಕನೆಯ ಅಧ್ಯಾಯ
ಐದನೆಯ ಅಧ್ಯಾಯ
ಆರನೆಯ ಅಧ್ಯಾಯ
ಏಳನೆಯ ಅಧ್ಯಾಯ
ಎಂಟನೆಯ ಅಧ್ಯಾಯ
ಒಂಭತ್ತನೆಯ ಅಧ್ಯಾಯ
ಹತ್ತನೆಯ ಅಧ್ಯಾಯ
ಹನ್ನೊಂದನೆಯ ಅಧ್ಯಾಯ
ಹನ್ನೆರಡನೆಯ ಅಧ್ಯಾಯ
ವ್ಯಾಸನು ಬ್ರಹ್ಮನನ್ನು ವರ್ಣಿಸಿದ್ದು ಮತ್ತು ಶ್ರೀಗಣೇಶನನ್ನು ಆರಾಧಿಸಿ ಸದ್ಗತಿಯನ್ನು ಪಡೆದ ಮಹಾತ್ಮರ ಕಥೆಗಳನ್ನು ತನಗೆ ವಿವರಿಸಿ ಹೇಳಬೇಕೆಂದು ಪ್ರಶ್ನಿಸಿದ್ದು. ಭಗವಂತನ ನಿಜವಾದ ಸ್ವರೂಪವನ್ನು ಬ್ರಹ್ಮನು ವ್ಯಾಸರಿಗೆ ವಿವರಿಸಿದ್ದ, ದೇವತೆಗಳು, ಸಿದ್ಧರು, ಮುನಿಗಳು, ರಾಕ್ಷಸರು, ಕಿನ್ನರರು, ಗಂಧರ್ವರು, ಚಾರಣರು, ಸರ್ಪಗಳು, ಯಕ್ಷರು, ಗುಹ್ಯಕರು ಇವರ ಸ್ವರೂಪ ವರ್ಣನೆ.ದ್ವಾದಶಾದಿತ್ಯರ ಹೆಸರು. ಪರ್ವದ ಸ್ವರೂಪ. ದೇವನ ಸ್ವರೂಪವನ್ನು ಆದಿಮೂತಿಗಳೆನಿಸಿದ ಬ್ರಹ್ಮ, ಶಿವ, ನಾರಾಯಣರ ಸೃಷ್ಟಿ, ಅವರು ‘ತಮ್ಮ ಕರ್ತವ್ಯಗಳಾವುದು’ ಎಂದು ತಿಳಿಯಲು ದೇವನನ್ನು ಹುಡುಕಿದ್ದು, ಎಲ್ಲೆಡೆಯಲ್ಲೂ ಸುತ್ತಿ ಕೊನೆಗೆ ಪಾತಾಲಕ್ಕೆ ಬಂದು ಅಲ್ಲಿಯೂ ದೇವನು ದೊರೆಯದಿರಲು ಸಹಸ್ರವರ್ಷಗಳವರೆಗೆ ಉಗ್ರವಾಗಿ ತಪಿಸಿದ್ದು. ದೇವನ ದರ್ಶನ ಲಭಿಸದೇ ಹೋಗಲು ಪುನಃ ದೇವನನ್ನು ಅರೆಸುತ್ತ ಅಲೆದಾಡಿ ಒಂದು ದೊಡ್ಡ ಜಲಾಶಯದಲ್ಲಿ ಹಿಂದೆಂದೂ ಕಂಡರಿಯದಂತಹ ತೇಜೋಮಂಡಲವನ್ನು ಕಂಡು ‘ಇದೇನೆಂ’ದು ತಿಳಿಯಲಾರದೇ ಆಕಾಶಮಾರ್ಗವಾಗಿ ಆ ತೇಜಸ್ಸಿನ ನಡುವೇ ಪ್ರವೇಶಿಸಿದ್ದು. ಹಸಿವು — ಬಾಯಾರಿಕೆಗಳಿಂದ ಬಳಲಿದ ತ್ರಿಮೂರ್ತಿಗಳಿಗೆ ದೇವನು ದರ್ಶನವನ್ನಿತ್ತದು. ದೇವನ ಸಗುಣ ಮೂರ್ತಿಯ ವರ್ಣನೆ. ತ್ರಿಮೂರ್ತಿಗಳು ದೇವನಿಗೆ ವಂದಿಸಿದುದು.
ಹದಿಮೂರನೆಯ ಅಧ್ಯಾಯ
ಹದಿನಾಲ್ಕನೆಯ ಅಧ್ಯಾಯ
ಹದಿನೈದನೆಯ ಅಧ್ಯಾಯ
ಹದಿನಾರನೆಯ ಅಧ್ಯಾಯ
ಹದಿನೇಳನೆಯ ಅಧ್ಯಾಯ
ಹದಿನೆಂಟನೆಯ ಅಧ್ಯಾಯ
ಹತ್ತೊಂಭತ್ತನೆಯ ಅಧ್ಯಾಯ
ಇಪ್ಪತ್ತನೆಯ ಅಧ್ಯಾಯ
ಇಪ್ಪತ್ತೊಂದನೆಯ ಅಧ್ಯಾಯ
ಇಪ್ಪತ್ತೆರಡನೆಯ ಅಧ್ಯಾಯ
ಇಪ್ಪತ್ತಮೂರನೆಯ ಅಧ್ಯಾಯ
ಇಪ್ಪತ್ತುನಾಲ್ಕನೆಯ ಅಧ್ಯಾಯ
ಇಪ್ಪತ್ತೈದನೆಯ ಅಧ್ಯಾಯ
ಇಪ್ಪತ್ತಾರನೆಯ ಅಧ್ಯಾಯ
ಪರಿಶಿಷ್ಟ