
ಯದುವಂಶ ಪಯಃ ಪಾರಾವಾರಸುಧಾಕರರೂ ಸತ್ಸಂಪ್ರದಾಯ ವೈದಿಕವಿದ್ಯಾವರ್ಧಕರೂ ಮೈಸೂರು ದೇಶವನ್ನಾಳುವ ಧರ್ಮಪ್ರಭುಗಳೂ ಆದ ಶ್ರೀಮನ್ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್, ಜಿ.ಸಿ.ಎಸ್.ಐ.ರವರು.
ಶ್ರೀ ಜಯಚಾಮರಾಜೇಂದ್ರ ಗ್ರಂಥರತ್ನಮಾಲೆಯಲ್ಲಿ ಪ್ರಕಟವಾದ ಪುರಾಣಗಳ ಎಲ್ಲಾ ಸಂಪುಟಗಳು ಇಲ್ಲಿ ಲಭ್ಯ. ಈ ಗ್ರಂಥಮಾಲೆಗೆ ಸಂಬಂಧಿಸಿದಂತೆ ಗ್ರಂಥಲೋಕ ನಿಯತ ಕಾಲಿಕೆಯಲ್ಲಿ ಏಪ್ರಿಲ್ 1985ರಲ್ಲಿ ಪ್ರಕಟವಾದ ಡಾ|| ಎನ್. ಅನಂತರಂಗಾಚಾರ್ ಹಾಗೂ ಡಾ|| ಎಚ್.ವಿ. ನಾಗರಾಜರಾವ್ ಅವರ ಲೇಖನಗಳು ಇಲ್ಲಿವೆ.