ನರಸಿಂಹ ಪುರಾಣಮ್ – ಸಂಪುಟ ೧
ಆರಂಭಿಕ ಪುಟ
ಅನುವಾದಕರು: ಶ್ರೀ ಪದ್ಮನಾಭಾಚಾರ್ಯರು ನಾ. ವಾ.
ವಿಷಯಾನುಕ್ರಮಣಿಕೆ
೧. ಸೃಷ್ಟಿಕಾಂಡ: ಶ್ರೀ ವೇದವ್ಯಾಸವಂದನ
ಸೃಷ್ಟಿಕಥನ
ಸರ್ಗರಚನೆ
ಸೃಷ್ಟಿರಚನಾಪ್ರಕಾರ
ನವಧಾಸೃಷ್ಟಿ ಮತ್ತು ವೃದ್ಧಿ
ರುದ್ರಸೃಷ್ಟಿ ಮತ್ತು ಮರೀಚ್ಯಾದಿಗಳ ಸೃಷ್ಟಿ
ಪುಂಸವನಾಖ್ಯಾನ
ಮಾರ್ಕಂಡೇಯನು ಮೃತ್ಯುವನ್ನು ಗೆದ್ದುದು
ಯಮಗೀತೆ
ಯಮಗೀತೆ (ಮುಂದುವರಿದುದು)
ಮಾರ್ಕಂಡೆಯ ಚರಿತೆ
ಮಾರ್ಕಂಡೆಯ ಚರಿತೆ (ಮುಂದುವರಿದದು)
ಯಈಯಮರ ಸಂವಾದ
ಪತಿವ್ರತಾಬ್ರಹ್ಮಚಾರಿ ಸಂವಾದ
ಪತಿವ್ರತಾಬ್ರಹ್ಮಚಾರಿ ಸಂವಾದ (ಮುಂದುವರಿದುದು)
ಸಂಸಾರಲಕ್ಷಣ ಮತ್ತು ಅದರ ಪರಿಹಾರವು
ಶ್ರೀಮಹಾವಿಷ್ಣುವಿನ ಸ್ತವರಾಜ
ಅಷ್ಟಾಕ್ಷರಮಂತ್ರ ಮಾಹಾತ್ಮ್ಯ
ಅಶ್ವಿನೀದೇವತೆಗಳ ಉಪ್ತತ್ತಿ ನಿರೂಪಣೆಯು
ವಿಶ್ವಕರ್ಮಕೃತವಾದ ಸವಿತೃ ಸ್ತುತಿಃ
ನಲವತ್ತೊಂಬತ್ತು ಮರುತ್ತುಗಳ ಉತ್ಪತ್ತಿಯು
೨. ವಂಶಾನುಚರಿತ: ಸೂರ್ಯವಂಶ ನಿರೂಪಣೆ
ಸೋಮವಂಶನಿರೂಪಣೆ
ಹದಿನಾಲ್ಕು ಮನ್ವಂತರಗಳು
ಇಕ್ಷ್ವಾಕು ಚರಿತ
ಇಕ್ಷ್ವಾಕು ಚರಿತ (ಮುಂದುವರಿದುದು)
ಸೂರ್ಯವಂಶಾನುಚರಿತೆಯು
ಸೀಮವಂಶ ಚರಿತೆಯಲ್ಲಿ ಶಂತನು ಚರಿತೆಯು
ಚತುರ್ಮುಖ, ಅತ್ರಿ, ಚಂದ್ರ, ಬುಧ, ನಹುಷ, ವೃಷ್ಣಿಗಳು, ಯಯಾತಿ, ಪೂರು, ಭೋಜ ಇವರ ಜನನಾದಿಗಳು; ಈ ವಂಶದಲ್ಲಿ ಕಾಲನೇಮಿಯೆಂಬ ಅಸುರನು ಕಂಸನಾಗಿ ಜನಿಸಿದುದು; ಭಗವಂತನು ಕೃಷ್ಣನಾಗಿ ಅವತರಿಸಿ, ಅವನನ್ನು, ಸಂಹರಿಸಿದುದು; ಭೋಜಪುತ್ರದುಷ್ಯಂತೆ, ಅವನ ಮಗ ಭರತ, ಅಜಮೀಢ, ವೃಷ್ಣಿ, ಪ್ರತ್ಯಂಚ ಇವರ ಜನನಾದಿಗಳು; ಆ ಪ್ರತ್ಯಂಚನ ಮಗ ಶಂತನು; ಅವನು ದೇವದತ್ತನಾದ ರಥವನ್ನು ಹತ್ತುತ್ತಿದ್ದು, ಆ ಶಕ್ತಿಯನ್ನು ಕಳೆದುಕೊಂಡುದು; ಮರಳಿ ಪಡೆದುದು; ಮಾಲಾಕಾರ ಕಥಾನುವಾದದ ಮೂಲಕ ಕಾರಣ ನಿರೂಪಣ.
ಶಂತನುಚರಿತೆಯು
೩. ಭೂಗೋಳಕಥನ: ನದೀಪರ್ವತಗಳಿಂದ ಕೂಡಿದ ಭೂಗೋಲವು
ಭೂಗೋಲಕಥನದಲ್ಲಿ ಧ್ರುವಚರಿತೆಯು
ಆದಿತ್ಯಗತ್ಯ ವಸರದಿಂದ ಧ್ರುವಚರಿತ್ರೆಯನ್ನು ಕೇಳುವ ಕುತೂಹಲವು ಭಾರದ್ವಾಜನಿಗುಂಟಾದುದು; ಸೂತರು ಅದನ್ನು ನಿರೂಪಿಸುವರು; ಉತ್ತಾನಪಾದರಾಯ ಮತ್ತು ಅವನ ಮಡದಿಯರು ಸುನೀತಿ ಸುರುಚಿಯರು; ಅವರಲ್ಲಿ ಧ್ರುವ ಮತ್ತು ಉತ್ತಮ ಇವರು ಜನಿಸಿದುದು; ಉತ್ತಾನಪಾದನ ಸಭೆ; ಧ್ರುವನು ಅಲ್ಲಿಗೆ ಹೋಗಿ ಉತ್ತಮನಂತೆ ರಾಯನ ತೊಡೆಯಮೇಲೆ ಕುಳಿತು ಕೊಳ್ಳಲು ಹೋಗುವುದು; ಸುರುಚಿಯು ಅವನನ್ನು ಮಂದಭಾಗ್ಯನೆಂದು ಹಳಿದು ತಿರಸ್ಕರಿಸಿದುದು; ಧ್ರುವನು ತಿರಸ್ಕೃತನಾಗಿ ಮಾತೆಯ ಬಳಿಗೆ ಬಂದು, ತನ್ನ ದುಃಖವನ್ನು ತೋಡಿಕೊಂಡು, ಉತ್ತಮ ಪದಪ್ರಾಪ್ತ್ಯುಪಾಯವುದೆಂದು ತಾಯನ್ನು ಬೇಡುವುದು; ಅವಳು ಶ್ರೀ ಹರಿಯ ಪ್ರಸಾದದಿಂದ ಆ ಪದಪ್ರಾಪ್ತಿಯಾಗುವುದೆಂದು ಹೇಳುವಳು; ಧ್ರುವನು ಅಂತೆಯೇ ಶ್ರೀಹರಿಯನ್ನು ಕಂಡು, ಪ್ರಸನ್ನೀಕರಿಸಿಕೊಳ್ಳಲು ತಪಕ್ಕಾಗಿ ವನಕ್ಕ ತೆರಳಿದುದು; ಮಾತೆಯ ಆಶೀರ್ವಾದ; ಕಾಡಿನಲ್ಲಿ ಬಾಲಕನನ್ನು ಕಂಡ ಸಪ್ತರ್ಷಿಗಳು ಅವನ ವೈರಾಗ್ಯ ಕಾರಣವನ್ನು ಕೇಳಿ, ಅಚ್ಚರಿಪಟ್ಟು, ದ್ವಾದಶಾಕ್ಷರ ಮಂತ್ರೋಪದೇಶಮಾಡುವುದು; ಧ್ರುವನ ತಪಸ್ಸು; ಶ್ರೀವಿಷ್ಣುಪ್ರತ್ಯಕ್ಷನಾಗಿ ವರವನ್ನು ಬೇಡು, ಎನ್ನಲು, ಆ ಬಾಲಕನು ಅವನನ್ನು ಸ್ತುತಿಸಲು ಜ್ಞಾನವನ್ನು ಕೊಡಬೇಕೆಂದು ಕೇಳುವುದು; ಶ್ರೀ ಹರಿಯು ತದನುಗುಣವಾಗಿ ಕೆನ್ನೆಗೆ ಶಂಖಸ್ಪರ್ಶದಿಂದನುಗ್ರಹಿಸಿದುದು, ಭಗವಂತನ ತಿರೋಧಾನ; ಪ್ರಹ್ಲಾದ ಕೃತ ಶ್ರೀಮಹಾ ವಿಷ್ಣುಸ್ತುತಿ; ಮತ್ತು ಭಗವಂತನು ಪ್ರತ್ಯಕ್ಷನಾಗಿ ಅವನಿಗೆ ರಾಜ್ಯಾಧಿಪತ್ಯ, ಒಂದು ಬ್ರಹ್ಮ ಕಲ್ಪಾಂತಕಾಲ ಧ್ರುವಪದ — ಇವನ್ನನುಗ್ರಹಿಸಿ, ಅನಂತರ ಮುಕ್ತನಾಗುವೆಯೆಂದು ಹೇಳಿ, ಅದೃಶ್ಯನಾದುದು. ಅಂತೆಯೇ ಧ್ರುವನೂ ಧ್ರುವಪದವನ್ನು ಹೊಂದಿದುದು; ಫಲಶ್ರುತಿ.