ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಬ್ರಹ್ಮವೈವರ್ತಮಹಾಪುರಾಣಂ – ಸಂಚಿಕೆ ೨
ಆರಂಭಿಕ ಪುಟ
ಅನುವಾದಕರು: ಶ್ರೀ ಬೆಟ್ಟದಪುರದ ಸುಬ್ರಾಯರ ಮಗ ಕೃಷ್ಣಪ್ಪ
ವಿಷಯಾನುಕ್ರಮಣಿಕೆ
೧ನೇ ಅಧ್ಯಾಯ —
ಪ್ರಕೃತಿಯ ಚರಿತ್ರೆ.
೨ನೇ ಅಧ್ಯಾಯ —
ದೇವದೇವಿಯರ ಉತ್ಪತ್ತಿ.
೩ನೇ ಅಧ್ಯಾಯ —
ಮಹಾವಿರಾಟ್ಪುರುಷನ ಉತ್ಪತ್ತಿ – ಅವನ ರೋಮಕೂಪಗಳಿಂದ ಬ್ರಹ್ಮಾದಿಸ್ತಂಬಪರ್ಯಂತವಾದ ನಿಖಿಲಲೋಕದ ಉತ್ಪತ್ತಿ.
೪ನೇ ಅಧ್ಯಾಯ —
ಪ್ರಕೃತಿಯು ಐದು ಬಗೆಯಾದುದು – ಸರಸ್ವತಿಯ ಕವಚಸ್ತೋತ್ರ ಮಂತ್ರಾದಿಗಳ ವರ್ಣನೆ.
೫ನೇ ಅಧ್ಯಾಯ —
ಯಾಜ್ಞವಲ್ಕ್ಯನು ವಾಗ್ದೆವಿಯನ್ನು ಸ್ತುತಿಸಿದುದು.
೬ನೇ ಅಧ್ಯಾಯ —
ಸರಸ್ವತಿ, ಗಂಗೆ ಮತ್ತು ಲಕ್ಷ್ಮೀದೇವಿಯರ ಅನ್ಯೋನ್ಯ ಕಲಹ ಮತ್ತು ಪರಸ್ಪರ ಶಾಪ.
೭ನೇ ಅಧ್ಯಾಯ —
ಶಾಪದಿಂದ ಸರಸ್ವತಿಯು ನದಿಯಾಗುವಿಕೆ – ಲಕ್ಷ್ಮಿಯು ತುಳಸಿಯಾಗುವಿಕೆ – ಕಲಿಯುಗದಲ್ಲಿ ಧರ್ಮಲೋಪವಾದಾಗ ಕಲ್ಕಿಯು ಅವತರಿಸುವಿಕೆ – ಕೃತಯುಗಾರಂಭದಲ್ಲಿ ಜನರೆಲ್ಲರೂ ಸ್ವಧರ್ಮದಲ್ಲಿ ನಿರತರಾಗುವಿಕೆ – ಕಾಲಪರಿಮಾಣ – ಜಗತ್ತಿನ ಅಧಿಷ್ಠಾತೃ ದೇವತೆಗಳು.
೮ನೇ ಅಧ್ಯಾಯ —
ವಸುಂಧರೆಯ ಉತ್ಪತ್ತಿ – ವಸುಂಧರೆಯ ಪೂಜೆ ಮತ್ತು ಮಂತ್ರ ಸ್ತೋತ್ರಾದಿಗಳು
೯ನೇ ಅಧ್ಯಾಯ —
ಭೂಮಿದಾನದಿಂದ ಪುಣ್ಯ – ದತ್ತಾಪಹಾರದಿಂದ ಪಾಪ – ಭೂಮಿಯ ಯಜಮಾನನಿಗೆ ಪಿಂಡೋದಕಗಳನ್ನು ಕೊಡದೆ ಶ್ರಾದ್ಧಮಾಡುವುದು ಪಾಪ – ಭೂಮಿಯ ಮೇಲೆ ಶಂಖಾದಿಪವಿತ್ರವಸ್ತುಗಳನ್ನಿಡುವುದು ಪಾಪ – ಭೂಮಿ ನಾಮಾಂತರಗಳ ಉತ್ಪತ್ತಿ ವರ್ಣನೆ.
೧೦ನೇ ಅಧ್ಯಾಯ —
ಗಂಗೆಯ ಉಪಾಖ್ಯಾನ – ಗಂಗಾಪೂಜಾಸ್ತೋತ್ರಾದಿಗಳು – ರಾಧೆಯ ಉತ್ಸವ.
೧೧ನೇ ಅಧ್ಯಾಯ —
ಗಂಗೆಯ ರೂಪದಿಂದ ಮೋಹಿತನಾದ ಕೃಷ್ಣನನ್ನು ರಾಧೆಯು ನಿಂದಿಸುವಿಕೆ.
೧೨ನೇ ಅಧ್ಯಾಯ —
ಗಂಗೆಯನ್ನು ಶಪಿಸಲುದ್ಯುಕ್ತಳಾದ ರಾಧೆಯನ್ನು ನಿವಾರಿಸುವಿಕೆ – ಗಂಗೆಯು ವಿಷ್ಣುವನ್ನು ಗಾಂಧರ್ವವಿವಾಹಮಾಡಿಕೊಳ್ಳುವಿಕೆ.
೧೩ನೇ ಅಧ್ಯಾಯ —
ವೃಷಧ್ವಜಹಂಸಧ್ವಜರು ಧರ್ಮಧ್ವಜಕುಶಧ್ವಜರಾಗಿ ಅವತರಿಸುವಿಕೆ.
೧೪ನೇ ಅಧ್ಯಾಯ —
ಕುಶಧ್ವಜನ ಕನ್ಯೆಯಾದ ವೇದವತಿಯು ತಪಸ್ಸುಮಾಡುತ್ತಿದ್ದಾಗ ರಾವಣನು ಆಕೆಯನ್ನು ಮುಟ್ಟಿ ಶಾಪಗ್ರಸ್ತನಾಗುವಿಕೆ – ವೇದವತಿಯೇ ಜಾನಕೀರೂಪದಿಂದ ಅವತರಿಸುವಿಕೆ – ಅವಳ ಛಾಯೆಯಿಂದ ದ್ರೌಪದಿಯ ಅವತಾರ.
೧೫ನೇ ಅಧ್ಯಾಯ —
ಧರ್ಮಧ್ವಜನ ಪತ್ನಿಯಲ್ಲಿ ತುಳಸಿಯ ಅವತಾರ – ತುಳಸಿಗೆ ವಿಷ್ಣುವಿನೊಡನೆ ಸಮಾಗಮವಾಗುವಂತೆ ಬ್ರಹ್ಮನ ವರ – ವಿಷ್ಣುವಿನ ಸಮಾಗಮದಿಂದ ರಾಧೆಯ ಶಾಪ – ರಾಧಾಮಂತ್ರಪಠನದಿಂದ ಶಾಪ ವಿಮುಕ್ತಿ.
೧೬ನೇ ಅಧ್ಯಾಯ —
ತುಳಸಿ ಮತ್ತು ಶಂಖಚೂಡರ ವಿವಾಹ – ಶಂಖಚೂಡನಿಂದ ದೇವತೆಗಳ ಪರಾಜಯ – ಅದನ್ನು ತಿಳಿಸಲು ಬಂದ ಬ್ರಹ್ಮನಿಗೆ ರಾಧೆಯ ಶಾಪವನ್ನು ವಿವರಿಸುವಿಕೆ – ಶಂಖಚೂಡನ ವಧೆಗೆ ಸಿದ್ಧತೆಗಳು.
೧೭ನೇ ಅಧ್ಯಾಯ —
ಪುಷ್ಪದಂತನು ದೂತನಾಗಿ ಶಂಖಛೂಡನ ಸಮೀಪಕ್ಕೆ ಬರುವಿಕೆ ಶಂಖಚೂಡ ತುಳಸಿಯರ ಸಂವಾದ.
೧೮ನೇ ಅಧ್ಯಾಯ —
ಶಂಖಚೂಡನು ಯುದ್ಧಕ್ಕಾಗಿ ಶಿವನ ಸಮೀಪಕ್ಕೆ ಬರುವಿಕೆ – ಶಿವ ಶಂಖಚೂಡರ ಸಂವಾದ.
೧೯ನೇ ಅಧ್ಯಾಯ —
ದೇವತೆಗಳೊಡನೆ ಶಂಖಚೂಡನ ಯುದ್ಧ.
೨೦ನೇ ಅಧ್ಯಾಯ —
ಶಿವನೊಡನೆ ಶಂಖಚೂಡನು ಯುದ್ಧಮಾಡುತ್ತಿದ್ದಾಗ ವಿಷ್ಣುವು ಬಂದು ಅವನ ಕವಚವನ್ನು ಯಾಚಿಸಿ ತೆಗೆದುಕೊಂಡು ಅವನನ್ನು ವಧೆಮಾಡಿಸಿದುದು.
೨೧ನೇ ಅಧ್ಯಾಯ —
ತುಳಸೀ ನಾರಾಯಣರ ಸಂಯೋಗ – ತುಳಸಿಯು ವೃಕ್ಷರೂಪದಿಂದ ಉತ್ಪನ್ನವಾಗುವಿಕೆ – ತುಳಸೀ ವೃಕ್ಷದ ಮಾಹಾತ್ಮ್ಯೆ.
೨೨ನೇ ಅಧ್ಯಾಯ —
ತುಳಸಿಯ ಧ್ಯಾನ ಸ್ತೋತ್ರ ಪೂಜಾದಿ ವಿಧಾನ.