ಶ್ರೀಮದಧ್ಯಾತ್ಮರಾಮಾಯಣಂ – ಮೂರನೆಯ ಭಾಗ
ವಿಷಯಾನುಕ್ರಮಣಿಕೆ
ಯುದ್ಧಕಾಂಡದ:ಐದನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ರಾವಣನು ಶುಕನನ್ನು ಧಿಕ್ಕರಿಸುವುದು
ಶುಕನ ಹಿಂದಿನ ಜನ್ಮದ ವೃತ್ತಾಂತ
ರಾವಣನಿಗೆ ಶುಕನ ಬುದ್ಧಿವಾದ
ಕಪಿಗಳು ಲಗ್ಗೆ ಹತ್ತುವುದು ಮತ್ತು ಯುದ್ಧಮಾಡುವುದು
ಮೇಘನಾದನು ಕಪಿಗಳ ಮೇಲೆ ಬಲವನ್ನು ಪ್ರಯೋಗಿಸುವುದು
ರಾಮನ ಕೋಪವನ್ನು ನೋಡಿಮೇಘನಾದನು ಹೊರಟು ಹೋಗುವುದು
ರಾಮನ ಮಾತಿನಂತೆ ಹನುಮಂತನು ದ್ರೋಣಪರ್ವತವನ್ನು ತಂದು ತನ್ನ ಕಡೆಯರನ್ನು ಬದುಕಿಸುವುದು
ರಾಮನು ಅನೇಕ ರಾಕ್ಷಸರನ್ನು ಸಂಹರಿಸುವುದು
ಅರನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ರಾವಣನು ತಾನೇ ಯುದ್ಧಕ್ಕೆ ಹೊರಡುವುದು ಮತ್ತು ಶಕ್ತ್ಯಾಯುಧವನ್ನು ಪ್ರಯೋಗಿಸಲು ಅದನ್ನು ಲಕ್ಷ್ಮಣನು ತಡೆಯಲು ಹೋಗಿ ಸತ್ತು ಹೋಗುವುದು
ರಾಮನು ರಾವಣನನ್ನು ಎದುರಿಸಿ ಯುದ್ಧಮಾಡಿ ಸೋಲಿಸಿ ಓಡಿಸುವುದು
ಹನುಮಂತನು ಲಕ್ಷ್ಮಣನನ್ನು ಬದುಕಿಸಲು ದ್ರೋಣಪರ್ವತವನ್ನು ತರಲು ಹೋಗುವುದು
ರಾವಣನು ಕಾಲನೇಮಿಯನ್ನು ಹನುಮಂತನಿಗೆ ವಿಘ್ನವನ್ನುಂಟುಮಾಡಲು ಕಳುಹಿಸುವುದು
ಕಾಲನೇಮಿಯು ರಾವಣನಿಗೆ ಬುದ್ಧಿಯನ್ನು ಹೇಳುತ್ತ ತತ್ವೋಪದೇಶವನ್ನು ಮಾಡುವುದು
ಏಳನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ಕಾಲನೇಮಿಯ ತತ್ವೋಪದೇಶದಿಂದ ಕೋಪಗೊಂಡ ರಾವಣನು ಅವನನ್ನು ಮತ್ತೆ ತಿರಸ್ಕರಿಸಿ ಕಳುಹಿಸುವುದು
ಕಾಲನೇಮಿಯು ಆಶ್ರಮವನ್ನು ಕಲ್ಪಿಸಿಕೊಂಡು ಹಿಮವಂತನ ಪಾರ್ಶ್ವದಲ್ಲಿರುವುದು
ದ್ರೋಣ ಪರ್ವತವನ್ನು ತರಲು ಹೊರಟ ಹನುಮಂತನು ಕಾಲನೇಮಿಯ ಆಶ್ರಮಕ್ಕೆ ನೀರು ಕುಡಿಯಲು ಹೋಗುವುದು
ಕಾಲನೇಮಿಯು ಕಪಟದಿಂದ ಹನುಮಂತನಿಗೆ ಕೊಳಕ್ಕೆ ನೀರು ಕುಡಿಯಲು ಹೋಗುವಂತೆ ಹೇಳುವುದು. ಅಲ್ಲಿ ಅವನನ್ನು ಮೊಸಳೆಯು ಹಿಡಿಯುವುದು
ಮೊಸಳೆಯನ್ನು ಹನುಮಂತನು ಕೊಲ್ಲುವುದು
ಶಾಪಗ್ರಸ್ತಳಾಗಿ ಮೊಸಳೆಯಾಗಿದ್ದ ಧಾನ್ಯಮಾಲಿಯು ಹನುಮತನಿಗೆ ವಿಷಯವನ್ನು ತಿಳಿಸುವುದು
ಹನುಮಂತನು ಕಾಲನೇಮಿಯನ್ನು ಕೊಲ್ಲುವುದು
ದ್ರೋಣಪರ್ವತವನ್ನು ತಂದು ಲಕ್ಷ್ಮಣನೇ ಮುಂತಾದವರನ್ನು ಬದುಕಿಸುವುದು
ರಾಮನೂ ಕಪಿಗಳೂ ಯುದ್ಧಕ್ಕೆ ಹೊರಡುವುದು
ರಾಮನಿಂದ ಏಟುತಿಂದು ಪಟ್ಟಣಕ್ಕೆ ಹೋದ ರಾವಣನು ಧುಃಖಗೊಂಡು ಹಿಂದನ ವಿಷಯಗಳನ್ನು ಸ್ಮರಿಸಿಕೊಳ್ಳುವುದು
ಕುಂಭಕರ್ಣನನ್ನು ಎಬ್ಬಿಸುವುದು
ರಾವಣನಿಂದ ಎಚ್ಚರಿಸಲ್ಪಟ್ಟ ಕುಂಭಕರ್ಣನು ಆ ರಾವಣನಿಗೆ ಹಿತವಚನವನ್ನು ಹೇಳುವುದು
ಎಂಟನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ರಾವಣನು ಕುಂಭಕರ್ಣನ ಹಿತವಚನವನ್ನು ತಿರಸ್ಕರಿಸಿ ಅವನನ್ನು ಯುದ್ಧಕ್ಕೆ ಕಳುಹಿಸುವುದು
ಕುಂಭಕರ್ಣ ವಿಭೀಷಣರ ಸಂವಾದ
ರಾಮನು ಕುಂಭಕರ್ಣನ ಪ್ರತ್ಯಂಗಗಳನ್ನೂ ಕತ್ತರಿಸಿ ಅವನನ್ನು ಕೊಲ್ಲುವುದು
ನಾರದನು ರಾಮನನ್ನು ಸ್ತುತಿಸುವುದು
ಕುಂಭಕರ್ಣನ ಸಾವಿನಿಂದ ದುಃಖಗೊಂಡಿರುವ ತಂದೆಯನ್ನು ಸಂತೈಸಿ ಇಂದ್ರಜಿತುವು ಯಾಗಮಾಡುವುದಕ್ಕೆ ಹೊರಡುವುದು
ವಿಭೀಷಣನು ಇಂದ್ರಜಿತುವನ್ನು ಲಕ್ಷ್ಮಣನಿಂದ ಕೊಲ್ಲಿಸಲು ರಾಮನಿಗೆ ಕಾರಣಗಳನ್ನು ಹೇಳುವುದು
ಒಂಭತ್ತನೆಯ ಸರ್ಗವು
ಸಂಕಲ್ಪನ್ಯಾಸಾದಿಕ್ರಮಗಳು
ರಾಮನ ಅಪ್ಪಣೆಯಂತೆ ವಿಭೀಷಣನು ಲಕ್ಷ್ಮಣನೇ ಮುಂತಾದವರೊಡನೆ ನಿಕುಂಭಿಳಾ ಯಾಗಮಂಟಪಕ್ಕೆ ಹೋಗುವುದು
ವಿಭೀಷಣನ ಮಾತಿನಂತೆ ಕಪಿಸೈನ್ಯವೆಲ್ಲವೂ ಇಂದ್ರಜಿತುವನ್ನು ತೊಂದರೆ ಪಡಿಸುವುದು
ಇಂದ್ರಜಿತು ಲಕ್ಷಣರಿಗೆ ಯುದ್ಧವು ನಡೆದು ಇಂದ್ರಜಿತುವು ಮರಣವನ್ನು ಹೊಂದುವುದು
ಅನಂತರ ಲಕ್ಷ್ಮಣನು ರಾಮನ ಬಳಿಗೆ ಹೋಗಿ ನಮಸ್ಕರಿಸುವುದು
ರಾಮನು ಲಕ್ಷ್ಮಣನನ್ನು ಅಭಿನಂದಿಸುವುದು
ಪುತ್ರಶೋಕದಿಂದ ದುಃಖಿತನಾದ ರಾವಣನು ಸೀತೆಯನ್ನು ಕೊಲ್ಲಲು ಹೋಗಿ ಸುಪಾರ್ಶ್ವನಿಂದ ಬೋಧಿತನಾಗಿ ಹಿಂದಿರುಗುವುದು
ಹತ್ತನೆಯ ಸರ್ಗವು
ಸಂಕ್ಪನ್ಯಾಸಾದಿಗಳು
ರಾವಣನು ಸಭೆಯಲ್ಲಿ ಮಂತ್ರಿಗಳಲ್ಲಿ ದುಃಖವನ್ನು ಹೇಳಿಕೊಳ್ಳುತ್ತಾ ದುಃಖಿಸುವುದು
ಶುಕ್ರಾಚಾರಿಯಿಂದ ಪ್ರೇರಿತನಾದ ರಾವಣನು ಆಭಿಚಾರಿಕಯಾಗವನ್ನು ಮಾಡಲು ಹೋಗುವುದು
ವಿಭೀಷಣನು ರಾಮನಿಗೆ ರಾವಣನ ಹೋಮದ ವಿಷಯವನ್ನು ತಿಳಿಸುವುದು
ರಾಮನು ರಾವಣನ ಹೋಮವನ್ನು ನಾಶಮಾಡಲು ಸೇನೆಯನ್ನು ಕಳುಹಿಸುವುದು
ಸರಮೆಯು ಹೋಮಜಾಗವನ್ನು ತೊರಿಸಲು ಅಲ್ಲಿಗೆ ಹೋಗಿ ಹೋಮವಿಘ್ನವನ್ನು ಮಾಡುವುದು
ಕಪಿಗಳು ಮಂಡೋದರಿಯನ್ನು ಹಿಡಿದು ತಂದು ರಾವಣನ ಎದುರಿಗೆ ಅವಮಾನ ಮಾಡುತ್ತಿರಲು ರಾವಣನು ಆಕೆಗೆ ತತ್ವಬೋಧನೆಯನ್ನು ಮಾಡಿ ಕೊನೆಯಲ್ಲಿ ಮಾಡಬೇಕಾದ ಕೆಲಸವನ್ನು ಹೇಳುವುದು
ಮಂಡೋದರಿಯು ರಾವಣನಿಗೆ ರಾಮನ ಸ್ವರೂಪವನ್ನು ಹೇಳಿ ಮರೆಹೊಗೆಂದರುಹುವುದು
ರಾವಣನು ತನ್ನ ಮಕ್ಕಳೂ ತನ್ನ ಕಡೆಯ ಇತರರೂ ಸತ್ತನಂತರ ತಾನು ಜೀವಿಸುವುದು ಯುಕ್ತವಲ್ಲವೆಂದು ಹೇಳಿ ತಾನು ರಾಮನಿಂದ ಸಾಯಲೇಬೇಕೆಂದಿರುವುದಾಗಿ ಹೇಳುವುದು
ಹನ್ನೊಂದನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ರಾವಣನು ಮಂಡೋದರಿಯನ್ನು ಸಂತೈಸಿ ಸೈನಿಕರೊಡನೆ ಯುದ್ಧಕ್ಕೆ ಹೋಗುವುದು
ರಾವಣನು ಹನುಮಂತನೊಡನೆ ಯುದ್ಧಮಾಡಿ ಅವನನ್ನು ಬಿಟ್ಟು ರಾಮನೊಡನೆ ಯುದ್ಧಕ್ಕೆ ಬರುವುದು
ಇಂದ್ರನು ರಾಮನಿಗೆ ರಥವನ್ನು ಕಳುಹಿಸುವುದು
ರಾಮರಾವಣರ ಮಹಾಯುದ್ಧ
ವಿಭೀಷಣನ ಸಲಹೆಯಂತೆ ರಾಮನು ರಾವಣನ ನಾಭಿದೇಶದ ಅಮೃತವನ್ನು ಶೊಷಿಸಿ ಯುದ್ಧಮಾಡುವುದು
ಮಾತಲಿಯ ಸಲಹೆಯಂತೆ ರಾಮನು ರಾವಣನ ಹೃದಯಕ್ಕೆ ಬಾಣವನ್ನು ಬಿಟ್ಟು ಕೊಲ್ಲುವುದು
ರಾವಣನ ದೇಹದಿಂದ ಹೊರಟ ಜ್ಯೋತಿಯು ರಾಮನನ್ನು ಸೇರಲು ಎಲ್ಲರೂ ವಿಧವಿಧವಾಗಿ ಹೊಗಳುವುದು
ಹನ್ನೆರಡನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ರಾಮನು ಸೈನಿಕರನ್ನು ಹೊಗಳುವುದು
ರಾವಣನ ಹೆಂಡಿರೂ ವಿಭೀಷನೂ ಅವನ ಹೆಣದಬಳಿ ಬಿದ್ದು ದುಃಖಿಸುವುದು
ರಾಮನ ಮಾತಿನಂತೆ ಸೌಮಿತ್ರಿಯು ವಿಭೀಷಣನನ್ನು ಬೋಧಿಸುವುದು
ರಾಮನ ಮಾತಿನಂತೆ ವಿಭೀಷಣನು ರಾವಣನನ್ನು ಸಂಸ್ಕರಿಸುವುದು
ರಾಮನು ವಿಭೀಷಣನಿಗೆ ಅಭಿಷೇಕಮಾಡುವುದು
ಹನುಮಂತನು ರಾಮನ ಮಾತಿನಂತೆ ಜಾನಕಿಯ ಬಳಿಗೆ ಹೋಗಿ ಎಲ್ಲವನ್ನೂ ತಿಳಿಸುವುದು
ಜಾನಕಿಯು ಪ್ರಾರ್ಥನೆಯಂತೆ ರಾಮನು ಅವಳನ್ನು ಕರೆಸುವುದು
ರಾಮನು ಜಾನಕಿಯನ್ನು ದುಷ್ಟವಚನಗಳಿಂದ ಹಿಯ್ಯಾಳಿಸಲು ಆಕೆಯು ಬೆಂಕಿಯಲ್ಲಿ ಬೀಳುವುದು
ಅಗ್ನಿಯೇ ಮುಂತಾದವರು ಆ ಸೀತೆಯ ಪರಿಸುದ್ಧತೆಯನ್ನು ಹೊಗಳಿ ಮತ್ತೆ ರಾಮನು ಪರಿಗ್ರಹಿಸುವಂತೆ ಹೇಳುವುದು
ಹದಿಮೂರನೆಯ ಸರ್ಗವು
ಹದಿನಾಲ್ಕನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ರಾಮನು ಪುಷ್ಪಕದಲ್ಲಿ ಸೀತೆಯೊಡನೆ ಕುಳಿತು ಆಕೆಗೆ ಎಲ್ಲವನ್ನೂ ತೋರಿಸುತ್ತ ಹೊರಡುವುದು
ಭರದ್ವಾಜನ ಅಶ್ರಮಕ್ಕೆ ಬಂದು ಅಲ್ಲಿ ಇಳಿದು ಅವನಿಗೆ ನಮಸ್ಕರಿಸುವುದು
ಭರದ್ವಾಜನು ಅವನನ್ನು ಸ್ತುತಿಸಿ ತನ್ನ ಅತಿಥ್ಯವನ್ನು ಸ್ವೀಕರಿಸುವಂತೆ ಕೇಳಿಕೊಳ್ಳುವುದು
ರಾಮನು ಅದನ್ನು ಒಪ್ಪಿ ಹನುಮಂತನನ್ನು ಭರತನ ಬಳಿಗೆ ಕಳುಹಿಸುವುದು
ಅಲ್ಲಿಂದ ಹೊರಣ ಮಾರುತಿಯು ಗುಹನನ್ನು ಕಂಡು ವಿಷಯವನ್ನು ತಿಳಿಸಿ ನಂದಿಗ್ರಾಮಕ್ಕೆ ಹೋಗಿ ಭರತನಿಗೆ ರಾಮನ ವಿಷಯವನ್ನು ತಿಳಿಸುವುದು
ಇದನ್ನು ಕೇಳಿ ಭರತನು ಹನುಮಂತನನ್ನು ಗೌರವಿಸಿ ಪಟ್ಟಣವನ್ನು ಅಲಂಕರಿಸುವುದು
ರಾಮನನ್ನು ಭರತನು ಎದುರುಗೊಳ್ಳುವುದು. ಎಲ್ಲರನ್ನೂ ಗೌರವಿಸುವುದು
ರಾಮನು ಭರತನನ್ನು ಆಲಿಂಗಿಸಿಕೊಂಡು ತಾಯಿಯರಿಗೆ ಕ್ರಮವಾಗಿ ನಮಸ್ಕರಿವುದು
ಭರತನು ರಾಜ್ಯವನ್ನು ರಾಮನಿಗೆ ಒಪ್ಪಿಸುವುದು
ಹದಿನೈದನೆಯ ಸರ್ಗವು
ಸಂಕಲ್ಪನ್ಯಾಸಾದಿಗಳು
ಭರತನು ರಾಮನನ್ನು ಸ್ತುತಿಸುವುದು
ರಾಮನು ಎಲ್ಲರೊಡನೆಯೂ ಪಟ್ಟಣಕ್ಕೆ ಉತ್ಸವದಿಂದ ಹೋಗುವುದು
ರಾಮನು ಮಾತಿನಂತೆ ಭರತನು ಸುಗ್ರೀವಾದಿಗಳಿಗೆ ಬಿಡಾರವನ್ನು ಕಲ್ಪಿಸುವುದು
ವಸಿಷ್ಠನು ಸಮಸ್ತ ತೀರ್ಥಗಳನ್ನೂ ತರಿಸಿ ರಾಮನಿಗೆ ಪಟ್ಟಾಭಿಷೇಕ ಮಾಡುವುದು
ಎಲ್ಲರೂ ನಜರನ್ನು ಕೊಟ್ಟು ರಾಮನನ್ನು ಗೌರವಿಸುವುದು
ಪಟ್ಟಭಿಷೇಕಸಮಯದಲ್ಲಿ ಮಹಾದೇವನು ರಾಮನನ್ನು ಸ್ತುತಿಸುವುದು
ಬ್ರಹ್ಮನೂ ದೇವೇಂದ್ರನೂ ಗಂಧರ್ವರೂ ಸ್ತುತಿಸುವುದು
ಹದಿನಾರನೆಯ ಸರ್ಗವು
ಉತ್ತರಕಾಂಡ:ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ನಾಲ್ಕನೆಯ ಸರ್ಗವು
ನಾರದ ರಾವಣರ ಸಂವಾದ
ವಿಷ್ಣುಭಕ್ತರ ಸಾಮರ್ಥ್ಯ ವರ್ಣನೆ
ರಾವಣನು ವಿಷ್ಣುವಿನ ಅಂಶವಾದ ರಾಮನು ಕೋಪಗೊಳ್ಳುವಂತೆ ಮಾಡಲು ಸೀತೆಯನ್ನು ಕದಿಯಬೇಕೆಂದು ಯೋಚಿಸುವುದು
ರಾಮನು ಶೂದ್ರಕನನ್ನು ವಧಿಸುವುದು
ಸೀತೆಯು ರಾಮನಿಗೆ ದೇವತೆಗಳ ಪ್ರಾರ್ಥನೆನ್ನು ವಿಜ್ಞಾಪಿಸುವುದು
ರಾಮನಿಗೆ ವಿಜಯನು ಅಪ್ರಿಯವಾದ ಮಾತನ್ನು ಹೇಳುವುದು
ಲಕ್ಷ್ಮಣನು ಜಾನಕಿಯನ್ನು ಕಾಡಿನಲ್ಲಿ ಬಿಡುವುದು
ಸೀತೆಯನ್ನು ವಾಲ್ಮೀಕಿಯು ಗೌರವಿಸಿ ಕರೆದುಕೊಂಡು ಹೋಗುವುದು
ಐದನೆಯ ಸರ್ಗವು
ಆರನೆಯ ಸರ್ಗವು
ಏಳನೆಯ ಸರ್ಗವು
ವಾಲ್ಮೀಕಿಯು ಕುಶಲವರಿಗೆ ರಾಮನು ರಾಮಾಯಣವನ್ನು ಕೇಳಲು ಇಷ್ಟಪಟ್ಟರೆ ಗಾನಮಾಡಿರೆಂದು ಹೇಳುವುದು
ಕುಶಲವರು ರಾಮನ ಮುಂದೆ ಗಾನಮಾಡುವುದು
ರಾಮನು ಕುಶಲವರು ಸೀತೆಯ ಮಕ್ಕಳೆಂದು ತಿಳಿದು ಸೀತೆಯನ್ನು ಕರೆಸುವುದು
ಸೀತೆಯು ತನ್ನ ಪಾರಿಶುದ್ಧತೆಯನ್ನು ತೋರಿಸುವುದು
ಭೂದೇವಿಯು ಸೀತೆಯ ಮಾತಿನಂತೆ ಆಕೆಯನ್ನು ಪಾತಾಳಕ್ಕೊಯ್ಯುವುದು
ರಾಮನು ಪರಮಾತ್ಮನೆಂದು ತಿಳಿದು ಕೌಸಲ್ಯೆಯು ತತ್ವೋಪದೇಶ ಮಾಡೆಂದು ಆತನನ್ನು ಕೇಳಿ ಆ ತತ್ವೋಪದೇಶವನ್ನು ಹೊಂದುವುದು
ಎಂಟನೆಯ ಸರ್ಗವು
ಲಕ್ಷ್ಮಣನು ರಾಮನ ಅಪ್ಪಣೆಯಂತೆ ಪಶ್ಚಿಮದಿಕ್ಕಿನಲ್ಲಿದ್ದ ಭಿಲ್ಲರನ್ನು ಜಯಿಸಿ ಅಲ್ಲಿ ಅಂಗದ ಚಿತ್ರಕೇತುಗಳನ್ನು ಇಡುವುದು
ರಾಮನ ದರ್ಶನಕ್ಕೋಸ್ಕರ ಕಾಲನು ಋಷಿಯ ರೂಪನಿಂದ ಎಂದು ಸಂಭಾಷಿಸುವುದು
ಅದೇ ಸಮಯದಲ್ಲಿ ದುರ್ವಾಸ ಋಷಿಯು ರಾಮನನ್ನು ನೋಡಲು ಬರುವುದು
ದೂರ್ವಾಸಾತಿಥ್ಯ
ರಾಮನು ತನ್ನ ಪ್ರತಿಜ್ಞೆಯಂತೆ ಮಂತ್ರಿಗಳ ಒಪ್ಪಿಗೆಯಿಂದ ಲಕ್ಷಣನನ್ನು ತ್ಯಜಿಸುವುದು
ಲಕ್ಷ್ಮಣನ ಪರಮಪದಪ್ರಯಾಣ
ಒಂಭತ್ತನೆಯ ಸರ್ಗವು