ಶ್ರೀಮದಧ್ಯಾತ್ಮರಾಮಾಯಣಂ – ಎರಡನೆಯ ಭಾಗ
ವಿಷಯಾನುಕ್ರಮಣಿಕೆ
ಕಿಷ್ಕಿಂಧಾಕಾಂಡದ:ಒಂದನೆಯ ಸರ್ಗವು
ಕಾಂಡದ ನ್ಯಾಸ ಧ್ಯಾನ ಜಪ ಕ್ರಮ
ಸರ್ಗದ ನ್ಯಾಸ ಧ್ಯಾನ ಜಪ ಕ್ರಮ
ರಾಮಲಕ್ಷ್ಮಣರು ಪಂಪಾಸರೋವರಕ್ಕೆ ಹೋದುದು
ಹನುಮಂತ ಸುಗ್ರೀವರ ಸಂಭಾಷಣೆ
ಹನುಮಂತನು ರಾಮಲಕ್ಷ್ಮಣರ ಬಳಿಗೆ ಬರುವುದು
ರಾಮ ಹನುಮಂತರ ಸಂಭಾಷಣೆ
ರಾಮಲಕ್ಷ್ಮಣರು ಹನುಮಂತನೊಡನೆ ಸುಗ್ರೀವನ ಬಳಿಗೆ ಹೋದುದು
ಪರಸ್ಪರ ಉಪಚಾರ ಮತ್ತು ಸಂಭಾಷಣೆ
ಅಗ್ನಿ ಪೂರ್ವಕವಾದ ಸಖ್ಯ ಮತ್ತು ಪ್ರತಿಜ್ಞೆ
ಸೀತೆಯ ವಿಷಯವಾದ ನಿರೂಪಣೆ
ಶ್ರೀರಾಮನ ಶೋಕ ಮತ್ತು ಲಕ್ಷ್ಮಣನ ಸಮಾಧಾನ
ಸುಗ್ರೀವನು ತನ್ನ ಕಥೆಯನ್ನು ರಾಮನಿಗೆ ಹೇಳುವುದು
ಆದರಿಂದ ವಾಲಿಯಬಲ ಮತ್ತು ಆತನೊಡನೆ ತನಗೆ ಬಂದ ದ್ವೇಷದ ವಿಷಯಗಳ ನಿರೂಪಣೆ
ಮಾತಂಗಋಷಿಯ ಶಾಪದ ವೃತ್ತಾಂತ
ರಾಮನು ದುಂದುಭಿಯ ದೇಹವನ್ನು ಎಸೆಯುವುದು
ರಾಮನು ಸಪ್ತತಾಲಗಳನ್ನು ಛೇದಿಸುವುದು
ಸುಗ್ರೀವನು ಶ್ರೀರಾಮನನ್ನು ಸ್ತುತಿಸುವುದು
ಶ್ರೀರಾಮನನ್ನು ಪರಮಾತ್ಮನೆಂದು ತಿಳಿದು ಅವನಲ್ಲಿ ತನಗೆ ಭಕ್ತಿಯಿರುವಂತೆ ವರವನ್ನು ಯಾಚಿಸುವುದು
ಎರಡೆನೆಯ ಸರ್ಗವು
ಎರಡನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ಶ್ರೀರಾಮನು ಸುಗ್ರೀವನನ್ನು ವಾಲಿಯನ್ನು ಯುದ್ಧಕ್ಕೆ ಕರೆಯುವಂತೆ ಕಳುಹಿಸುವುದು
ಸುಗ್ರೀವನು ಕಿಷ್ಕಿಂಧೆಯ ಬಳಿಗೆ ಹೋಗಿ ಗರ್ಜಿಸಲು ವಾಲಿಯು ಯುದ್ಧಕ್ಕೆ ಬರುವುದು
ಒಬ್ಬರಿಗೊಬ್ಬರಿಗೆ ಯುದ್ಧವಾಗುವುದು
ಸುಗ್ರೀವನ ಸೋಲು, ವಾಲುಯು ಹಿಂದಿರುಗುವುದು
ರಾಮ ಸುಗ್ರೀವರ ಸಂಭಾಷಣೆ
ರಾಮನ ಪ್ರೇರಣೆಯಂತೆ ಸುಗ್ರೀವನ ಕತ್ತಿಗೆ ಮಾಲೆಯನ್ನು ಹಾಕಿ ವಾಲಿಯೊಡನೆ ಯುದ್ಧಕ್ಕೆ ಕಳುಹಿಸುವುದು
ಕಿಷ್ಕಿಂಧೆಯ ಬಳಿಯಲ್ಲಿ ಸುಗ್ರೀವನ ಗರ್ಜನೆ. ವಾಲುಯು ಅದನ್ನು ಕೇಳಿ ಯುದ್ಧಕ್ಕೆ ಹೊರಡುವುದು. ಆ ವಾಲಿಗೆ ತಾರೆಯ ಹಿತವಾದ
ತಾರೆಗೆ ವಾಲಿಯ ಸಮಾಧಾನ
ತಾರೆಯು ವಾಲಿಗೆ ರಾಮನ ವಿಷಯವನ್ನು ತಿಳಿಸುವುದು ಮತ್ತು ಸುಗ್ರೀವನೊಡನೆ ಯುದ್ಧವನ್ನು ನಿರೋಧಿಸುವುದು
ತಾರೆಗೆ ವಾಲಿಯ ಸಮಾಧಾನ
ವಾಲಿ ಸುಗ್ರೀವರ ಯುದ್ಧ
ರಾಮನು ವಾಲಿಯ ಮೇಲೆ ಬಾಣವನ್ನು ಬಿಡುವುದು
ಬಾಣದ ಪೆಟ್ಟಿನಿಂದ ವಾಲಿಗೆ ಮೂರ್ಛೆ ಬರುವುದು
ವಾಲಿಯು ಎದುರಿಗೆ ನಿಂತಿರುವ ರಾಮನನ್ನು ನೋಡಿ ನಿಂದಿಸುತ್ತ ತಿರಸ್ಕರಿಸುವುದು
ಶ್ರೀರಾಮನ ಸಮಾಧಾನದ ಮಾತು
ರಾಮ ವಾಲಿಯರಿಗೆ ಧರ್ಮ ರಹಸ್ಯದ ಚರ್ಚೆ
ವಾಲಿಗೆ ರಾಮನ ವಿಷಯದ ಜ್ಞಾನೋದಯ ವಾಗುವಿಕೆ
ವಾಲಿಯು ಕ್ಷಮೆಯನ್ನು ಯಾಚಿಸುವುದು
ವಾಲಿಯ ಪ್ರಾರ್ಥನೆ
ವಾಲಿಯ ಪರಮಪದದ ನಿರ್ಯಾಣ
ಮೂರನೆಯ ಸರ್ಗವು
ಮೂರನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ವಾಲಿಯು ಸತ್ತುದನ್ನು ತಿಳಿದು ಕಪಿಗಳು ಓಡಿಹೋಗಿ ಪಟ್ಟಣವನ್ನು ರಕ್ಷಿಸುವಂತೆ ತಾರೆಗೆ ಹೇಳುವುದು
ತಾರೆಯು ಪತಿಯೊಡನೆ ಸಾಯಲು ನಿಶ್ಚಯಿಸಿಕೊಂಡು ರಣರಂಗಕ್ಕೆ ಬರುವುದು
ರಾಮ ತಾರೆಯರ ಸಂಭಾಷಣೆ ಮತ್ತು ರಾಮನು ತಾರಗೆ ತತ್ವೋಪದೇಶವನ್ನು ಮಾಡುವುದು
ತಾರೆಗೆ ದುರ್ಬುದ್ಧಿಯು ತೊಲಗಿ ಸುಗ್ರೀವಾಂಗದರೊಡನೆ ವಾಲಿಗೆ ಉತ್ತರಕ್ರಿಯೆಗಳನ್ನು ಮಾಡುವುದು
ರಾಮನನ್ನು ಕಿಷ್ಕಿಂಧೆಗೆ ರಾಜನಾಗುವಂತೆ ಸುಗ್ರೀವನು ಪ್ರಾರ್ಥಿಸುವುದು
ರಾಮನು ಒಪ್ಪದೆ ಪ್ರವರ್ಷಣಗಿರಿಗೆ ಲಕ್ಷ್ಮಣನೊಡನೆ ಹೋಗುವುದು
ನಾಲ್ಕನೆಯ ಸರ್ಗವು
ನಾಲ್ಕನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ಶ್ರೀರಾಮನು ಪ್ರವರ್ಷಣ ಪರ್ವತದಲ್ಲಿ ವಿಹರಿಸುತ್ತಿರುವಾಗ ಲಕ್ಷ್ಮಣನಿಗೆ ತತ್ವೋಪದೇಶವನ್ನು ಮಾಡುವುದು
ಶ್ರೀರಾಮನು ಲಕ್ಷ್ಮಣನಿಗೆ ರಾಮ ಪೂಜಾವಿಧಾನವೆಂಬ ಕ್ರಿಯಾಯೋಗವನ್ನು ವಿವರಿವುದು
ಶ್ರೀರಾಮನು ದುಃಖ, ಮತ್ತು ಹನುಮಂತನು ಸುಗ್ರೀವನನ್ನು ರಾಮನಿಗೆ ಕೃತಜ್ಞತೆಯನ್ನು ತೋರಿಸುವಂತೆ ಬೋಧಿಸುವುದು
ಸುಗ್ರೀವನ ಅಪ್ಪಣೆಯಂತೆ ಹನುಮಂತನು ಕಪಿಗಳನ್ನು ಕರೆಸಲು ಎಲ್ಲಕಡೆಗೂ ದೂತರನ್ನು ಕಳುಹಿಸುವುದು
ಐದನೆಯ ಸರ್ಗವು
ಐದನಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ಶ್ರೀರಾಮನು ಸೀತೆಗೆ ಒದಗ ಬಹುದಾದ ಕಷ್ಟಗಳನ್ನು ಸ್ಮರಿಸುತ್ತ ದುಃಖಿಸುವುದು
ಶ್ರೀರಾಮನ ಮಾತಿನಂತೆ ಲಕ್ಷ್ಮಣನು ಕಿಷ್ಕಿಂಧೆಗೆ ಹೋಗಿ ಧನುಸ್ಸನ್ನು ಠೇಂಕರಿಸಲು ಹನುಮಂತನು ಬಂದು ಒಳಕ್ಕೆ ಕರೆದುಕೊಂಡು ಹೋಗುವುದು
ಲಕ್ಷ್ಮಣನು ಸುಗ್ರೀವನ ಮೇಲೆ ಕೋಪಗೊಳ್ಳುವುದು ತಾರೆಯು ಲಕ್ಷ್ಮಣನ್ನು ಪ್ರಾರ್ಥಿಸುವುದು
ಹನುಮಂತನು ಲಕ್ಷ್ಮಣನಿಗೆ ಸಮಾಧಾನವನ್ನು ಹೇಳುವುದು
ಎಲ್ಲರೂ ರಾಮನ ಬಳಿಗೆ ಬರುವುದು
ಆರನೆಯ ಸರ್ಗವು
ಆರನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ರಾಮನಲ್ಲಿಗೆ ಹೋದವರೆಲ್ಲರೂ ಅವನನ್ನು ಯಥೋಚಿತವಾಗಿ ಗೌರವಿಸುವುದು
ರಾಮನಿಗೆ ಸುಗ್ರೀವನು ತನ್ನ ಸೈನ್ಯದ ಶಕ್ತಿಯನ್ನು ವಿವರಿಸುವುದು
ಇದನ್ನು ಕೇಳಿದ ರಾಮನು ಜಾನಕಿಯನ್ನು ಹುಡುಕುವಂತೆ ಅವರನ್ನು ಕಳುಹಿಸುವುದು
ದಕ್ಷಿಣದಿಕ್ಕಿಗೆ ನಲ, ಸುಷೇಣ, ಶರಭ, ಹನುಮಂತರನ್ನು ಕಳುಹಿಸುವುದು ಮತ್ತು ರಾಮನು ಹನುಮನಿಗೆ ಸಂದೇಶವನ್ನು ಹೇಳಿ ಗುರುತನ್ನು ಕೊಡುವುದು
ಹನುಮಂತನೇ ಮುಂತಾದವರ ಪ್ರಯಾಣ
ಕಪಿಗಳು ಸ್ವಯಂಪ್ರಭೆಯ ಗುಹೆಗೆ ಹೋಗುವುದು
ಕಪಿ ಸ್ವಯಂಪ್ರಭೆಯರ ಸಂವಾದ
ಸ್ವಯಪ್ರಭೆಯು ತನ್ನ ವೃತ್ತಾಂತವನ್ನು ತಿಳಿಸುವುದು
ಸ್ವಯಂಪ್ರಭೆಯು ರಾಮನ ಬಳಿಗೆ ಹೋಗಿ ಸ್ತುತಿಸಿ ಅನುಗ್ರಹವನ್ನು ಹೊಂದುವುದು
ಸ್ವಯಂಪ್ರಭೆಯು ಬದರೀವನಕ್ಕೆ ರಾಮನ ಮಾತಿನಂತೆ ಹೋಗುವುದು. ಅಲ್ಲಿ ತಪಸ್ಸು ಮಾಡುತ್ತಿದ್ದು ಮೋಕ್ಷವನ್ನು ಹೊಂದುವುದು
ಏಳನೆಯ ಸರ್ಗವು
ಏಳನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ಕಾಲಾತಿಕ್ರಮದಿಂದ ದುಃಖಿತರಾದ ವಾನರರು ಪ್ರಾಣವನ್ನು ಬಿಡಲು ನಿಶ್ಚಯಿಸಿ ಹಿಂದಿನ ವೃತ್ತಾಂತವನ್ನು ಹೇಳುತ್ತ ಮರುಗುವುದು
ಹನುಮಂತನು ಅಂಗದನಿಗೆ ಬುದ್ಧಿಯನ್ನು ಹೇಳುವುದು
ಕಪಿಗಳು ಮುಂದೆ ಹೊರಟು ಸಮುದ್ರದ ಬಳಿಗೆ ಹೋಗಿ ಏನು ಮಾಳಲೂ ತೋರದೆ ಯೋಚಿಸುತ್ತಿರುವುದು. ದರ್ಭೆಯಮೇಲೆ ಮಲಗುವುದು
ಅಲ್ಲಿಗೆ ಸಂಪಾತಿಯು ಬರುವುದು
ವಾನರರ ಸಂವಾದದಿಂದ ತಮ್ಮನಾದ ಒಟಾಯುವಿನ ವಿಷಯವು ತಿಳಿದು ವಾನರರಿಗೆ ಸಹಾಯ ಮಾಡುವುದು
ಎಂಟನೆಯ ಸರ್ಗವು
ಒಂಭತ್ತನೆಯ ಸರ್ಗವು
ಸುಂದರಕಾಂಡದ: ಒಂದನೆಯ ಸರ್ಗವು
ಕಾಂಡಕ್ಕೆ ಸಂಬಂಧಪಟ್ಟ ಅಂಗನ್ಯಾಸ ಕರನ್ಯಾಸಗಳು
ಸರ್ಗಕ್ಕೆ ಸಂಬಂಧಪಟ್ಟ ಅಂಗನ್ಯಾಸ ಕರನ್ಯಾಸಗಳು
ಹನುಮಂತನು ಸಮುದ್ರವನ್ನು ದಾಟಲು ಸಿದ್ಧನಾಗುವುದು ಮತ್ತು ಅವನ ಆಲೋಚನೆ
ಸುರಸೆಯು ದೇವತೆಗಳ ಮಾತಿನಂತೆ ಆಂಜನೇಯನಿಗೆ ವಿಘ್ನವನ್ನುಂಟುಮಾಡುವುದು
ಮೈನಾಕನ ಅತಿಥ್ಯ
ಸಿಂಹಿಕೆಯ ಗ್ರಹಣ ಮತ್ತು ಅವಳಿಂದ ಬಿಡುಗಡೆ
ಅಂಜನೇಯನ ಲಂಕಾ ಪ್ರವೇಶ ಮತ್ತು ಲಂಕಿಣಿಯೊಡನೆ ಸಂಭಾಷಣೆ
ಲಂಕಿಣೀ ಕೃತ ರಾಮಸ್ತುತಿ
ಎರಡನೆಯ ಸರ್ಗವು
ಎರಡನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ಆಂಜನೇಯನು ಅಶೋಕವನಕ್ಕೆ ಹೋಗುವುದು
ಅಶೋಕವನದಲ್ಲಿ ಸೀತೆಯ ದರ್ಶನ ಮತ್ತು ವರ್ಣನೆ
ರಾವಣನು ಸ್ವಪ್ನವನ್ನು ಕಾಣುವಿಕೆ ಮತ್ತು ಅಶೋಕವನಕ್ಕೆ ರಾವಣನ ಬರುವಿಕೆ
ರಾವಣನ ಸಂಭಾಷಣೆ, ಸೀತೆಯ ಉತ್ತರ
ರಾವಣನು ಕೋಪಮಾಡುವಿಕೆ, ಮಂಡೋದರಿಯ ಸಮಾಧಾನ
ರಾವಣನು ರಾಕ್ಷಸಿಯರಿಗೆ ಆಜ್ಞಾಪಿಸುವುದು
ತ್ರಿಜಟೆಯ ಸ್ವಪ್ನ ದರ್ಶನ ಮತ್ತು ಹಿತೋಕ್ತಿ
ಸೀತೆಯ ದುಃಖ
ಮೂರನೆಯ ಸರ್ಗವು
ಮೂರನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ಸೀತೆಯು ಪ್ರಾಣತ್ಯಾಗ ಮಾಡಲು ಉದ್ಯಮಿಸುವುದು
ಆಂಜನೇಯನು ರಾಮ ಚರಿತ್ರೆಯನ್ನು ಹೇಳುವುದು
ಸೀತೆಯು ಅಂಜನೇಯನನ್ನು ಕಾಣುವುದು
ಸೀತಾಂಜನೇಯರ ಸಂವಾದ
ಅಂಗುಳೀಯಕ ಸಮರ್ಪಣ
ಸೀತೆಯು ಆಂಜನೇಯನಿಗೆ ಸ್ವವಿಷಯವನ್ನು ತಿಳಿಸುವುದು
ಆಂಜನೇಯನು ಅಭಿಜ್ಞಾನವನ್ನು ಕೊಡುವಂತೆ ಸೀತೆಯನ್ನು ಕೇಳುವುದು
ಸೀತೆಯು ಅಭಿಜ್ಞಾನವನ್ನು ಕೊಟ್ಟು ಸಂದೇಶವನ್ನು ಹೇಳುವುದು
ಆಂಜನೇಯನು ತನ್ನ ಅದ್ಭುತ ರೂಪವನ್ನು ಸೀತೆಗೆ ತೋರಿಸುವುದು
ಆಂಜನೇಯನು ಅಶೋಕವನವನ್ನು ನಾಶಮಾಡುವುದು
ಆಂಜನೇಯ ರಾಕ್ಷಸರ ಯುದ್ಧ
ಹನುಮಂತ ಇಂದ್ರಜಿತುಗಳ ಯುದ್ಧ
ಹನುಮಂತನು ಬ್ರಹ್ಮಾಸ್ತ್ರಕ್ಕೆ ಕಟ್ಟುಬೀಳುವುದು
ನಾಲ್ಕನೆಯ ಸರ್ಗವು
ಐದನೆಯ ಸರ್ಗವು
ಯುದ್ಧಕಾಂಡದ:ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ಮೂರನೆಯ ಸರ್ಗದ ನ್ಯಾಸ ಧ್ಯಾನ ಜಪಕ್ರಮ
ವಿಭೀಷಣನು ರಾಮನ ಬಳಿಗೆ ಬರುವುದು
ವಿಭೀಷಣ ಕೃತ ರಾಮಸ್ತುತಿ
ರಾಮ ವಿಭೀಷಣರ ಸಂವಾದ
ಶುಕನು ಸುಗ್ರೀವನಿಗೆ ರಾವಣನ ಸಂದೇಶವನ್ನು ಹೇಳುವುದು, ಶುಕಗ್ರಹಣ
ಶುಕನಿಗೆ ಸುಗ್ರೀವನ ಉತ್ತರ
ಸಮುದ್ರವನ್ನು ನೋಡಿ ಕೋಪಗೊಂಡ ರಾಮನು ಬಾಣವನ್ನು ಬಿಡುವುದು
ಸಮುದ್ರರಾಜನ ಶರಣಾಗತಿ, ದ್ರುಮಕುಲ್ಯರ ಸಂಹಾರ
ನಲನ ಕೈಯ್ಯಲ್ಲಿ ಸೇತುವೆಯನ್ನು ಕಟ್ಟಿಸುವಂತೆ ಸಮುದ್ರರಾಜನು ರಾಮನಿಗೆ ಹೇಳುವುದು
ನಾಲ್ಕನೆಯ ಸರ್ಗವು