ಶ್ರೀಮದಧ್ಯಾತ್ಮರಾಮಾಯಣಂ – ಪ್ರಥಮ ಭಾಗ
ವಿಷಯಾನುಕ್ರಮಣಿಕೆ
ಬಾಲಕಾಂಡದ: ಮಾಹಾತ್ಮ್ಯ ಸರ್ಗವು
ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ದಶರಥನ ಪುತ್ರಕಾಮೇಷ್ಟಿ ಆಲೋಚನೆ
ಪುತ್ರಕಾಮೇಷ್ಟಿಯ ಪ್ರಾರಂಭ, ಅಗ್ನಿಯು ಪಾಯಸವನ್ನು ತಂದುಕೊಡುವುದು
ಕೌಸಲ್ಯೆ ಸುಮಿತ್ರೆ ಕೈಕೆಯರು ಗರ್ಭಿಣಿಯರಾಗುವುದು
ರಾಮನ ಜನನ
ಕೌಸಲ್ಯೆಯು ಪುತ್ರರೂಪನಾದ ಪರಮಾತ್ಮನನ್ನು ಸ್ತುತಿಸುವುದು
ರಾಮ ಮುಂತಾದವರಿಗೆ ವಸಿಷ್ಠನು ನಾಮಕರಣ ಮಾಡುವುದು, ಬಾಲಲೀಲೆ
ಕೌಸಲ್ಯೆಯು ಮಗನ ಶ್ರೇಯಸ್ಸಿಗೆ ದಾನಗಳನ್ನು ಮಾಡುವುದು
ರಾಮನ ಲೀಲೆ
ನಾಲ್ಕನೆಯ ಸರ್ಗವು
ಐದನೆಯ ಸರ್ಗವು
ಅರನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ಗಂಗೆಯನ್ನು ಗುಹನು ದಾಟಿಸುವುದು
ರಾಮನಿಗೆ ವಿದೇಹನು ಪೂಜಿಸುವುದು
ವಿದೇಹನಿಗೆ ರಾಮನ ಪರಿಚಯವಾಗುವುದು
ವಿಶ್ವಾಮಿತ್ರನು ಶಿವಧನುಸ್ಸನ್ನು ತರುವಂತೆ ವಿದೇಹನಿಗೆ ಹೇಳುವುದು
ರಾಮನು ಧನುಸ್ಸನ್ನು ಬಗ್ಗಿಸಿದ್ದರೆ ಸೀತೆಯನ್ನು ಕೊಡುವೆನೆಂದು ವಿದೇಹನು ತಿಳಿಸುವುದು
ಧನುರಾನಯನ, ರಾಮನು ಧನುಸ್ಸನ್ನು ಬಗ್ಗಿಸುವುದು, ಧನುಸ್ಸು ಮುರಿದುಹೋಗುವುದು
ಸೀತಾಹಪರಣ
ದಶರಥಾಗಮನ
ಸೀತಾರಾಮರ ವಿವಾಹ
ವಿದೇಹನಿಗೆ ಸೀತೆಯು ದೊರೆತ ಬಗೆ
ನಾರದನು ವಿದೇಹನಿಗೆ ಹೇಳಿದ ವಿಷಯ
ರಾಮನಿಗೆ ಸೀತೆಯನ್ನು ಕೊಟ್ಟುದರಿಂದ ವಿದೇಹನ ಧನ್ಯತೆ
ಮಕ್ಕಳಿಗೆ ವಿದೇಹನ ಬುದ್ಧಿವಾದ
ಏಳನೆಯ ಸರ್ಗವು
ಅಯೋಧ್ಯಾಕಾಂಡದ: ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ದಶರಥನು ಕೈಕೇಯಿಯ ಬಳಿಗೆ ಹೋಗುವುದು
ದಶರಥನು ಕೈಕೇಯಿಯನ್ನು ಸಮಾಧಾನಪಡಿಸುವುದು
ಕೈಕೇಯಿಯು ವರವನ್ನು ಪ್ರಾರ್ಥಿಸುವುದು
ದಶರಥನು ರಾಮನು ನಿರ್ದೋಷಿಯೆಂದು ವಿವರಿಸುವುದು
ರಾಮನು ಕಾಡಿಗೆ ಹೋಗದಿದ್ದರೆ ತಾನು ಸಾಯುವಂತೆ ಕೈಕೇಯಿಯು. ಹೇಳುವುದು
ಜನರು ರಾಮಾಭಿಷೇಕಕ್ಕೆ ಸಿದ್ಧರಾಗುವುದು
ಸುಮಂತ್ರನು ಬಂದು ರಾಜನ ಸ್ಥಿತಿಯನ್ನು ತಿಳಿಯುವುದು
ರಾಮನು ಕೈಕೇಯ ಬಳಿಗೆ ಬರುವುದು
ರಾಮನು ತಂದೆಯ ವಿಷಯವನ್ನು ಕುರಿತು ಕೈಕೇಯಿಯನ್ನು ಕೇಳುವುದು
ಕೈಕೇಯಿಯ ಉತ್ತರ
ಕೈಕೇಯಿಯು ಹೇಳಿದುದಕ್ಕೆ ರಾಮನ ಒಪ್ಪಿಗೆ
ದಶರಥನ ತಾಮನನ್ನು ಇರುವಂತೆ ಕೇಳಿಕೊಳ್ಳುವುದು
ರಾಮನು ತಂದೆಯನ್ನು ಸಮಾಧಾನಮಾಡುವುದು ಮತ್ತು ಹೊರಡವುದು
ನಾಲ್ಕನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ರಾಮನು ತಾಯಿಯ ಬಳಿಗೆ ಹೋಗುವುದು ಮತ್ತು ಎಲ್ಲವನ್ನೂ ತಿಳಿಸುವುದು
ಕೌಸಲ್ಯೆಯ ದುಃಖ
ಲಕ್ಷ್ಮಣನ ಕೋಪ
ಲಕ್ಷ್ಮಣನಿಗೆ ರಾಮನ ಉಪದೇಶ
ರಾಮನು ಸೀತೆಯ ಬಳಿಗೆ ಹೋಗುವುದು ಮತ್ತು ತನ್ನ ವಿಷಯವನ್ನು ತಿಳಿಸುವುದು
ಸೀತೆಯು ತಾನೂ ಬರುವಂತೆ ಹೇಳಲು ರಾಮನು ಬೇಡವೆನುವುದು
ಸೀತೆಯು ತಾನು ಬಂದೇ ಬರುತ್ತೇನೆನ್ನಲು ರಾಮನ ಒಪ್ಪಿಗೆ
ರಾಮಾದಿಗಳು ಅನೇಕವಾಗಿ ದಾನಗಳನ್ನು ಕೊಡುವುದು
ಐದನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ರಾಮನು ಕಾಡಿಗೆ ಹೋಗುವುದು. ದಶರಥನನ್ನು ಜನರು ನಿಂದಿಸುವುದು
ವಾಮದೇವನು ಪ್ರಜೆಗಳಿಗೆ ರಾಮನ ತತ್ವಾರ್ಥವನ್ನು ಹೇಳುವುದು
ರಾಮನ ಮಹಿಮೆ
ರಾಮನು ಕೈಕೇಯಿಯ ಬಳಿಗೆ ಹೋಗುವುದು ಮತ್ತು ವಲ್ಕಲಧಾರಣ
ರಾಮನು ರಥದಲ್ಲಿ ಕುಳಿತು ಕಾಡಿಗೆ ಹೊರಡುವುದು
ರಾಮನು ತನ್ನನ್ನು ಅನುಸರಿಸಿದ ಪ್ರಜೆಗಳನ್ನು ಹಿಂದಿರುಗಿಸಲು ರಥವನ್ನು ಬೇರೆ ರೀತಿಯಿಂದ ನಡೆಸುವುದು
ಗುಹನು ರಾಮನ ಬಳಿಗೆ ಬಂದುದು
ರಾಮನು ಗುಹನಿಗೆ ಹಿತೋಕ್ತಿಯನ್ನು ಹೇಳುವುದು ಮತ್ತು ಆ ರಾತ್ರಿ ಅಲ್ಲಿರುವುದು
ಆರನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ಗುಹಲಕ್ಷ್ಮಣರ ಸಂಭಾಷಣೆ
ಲಕ್ಷ್ಮಣನು ಗುಹನಿಗೆ ಉಪದೇಶಿಸುವುದು
ರಾಮನು ದೋಣಿಯಲ್ಲಿ ಗಂಗೆಯನ್ನು ದಾಟುವುದು
ಸೀತೆಯು ಗಂಗೆಯನ್ನು ಪ್ರಾರ್ಥಿಸುವುದು
ರಾಮನು ಭರದ್ವಾಜನ ಆಶ್ರಮಕ್ಕೆ ಹೋದುದು
ಭರದ್ವಾಜನು ರಾಮನನ್ನು ಪೂಜಿಸಿದುದು
ರಾಮನು ಚಿತ್ರಕುಟಕ್ಕೆ ಹೋಗಿ ವಾಲ್ಮೀಕಿಯನ್ನು ನೋಡುವುದು
ರಾಮನನ್ನು ವಾಲ್ಮೀಕಿಯು ಸ್ತುತಿಸಿದುದು
ವಾಲ್ಮೀಕಿಯ ಪೂರ್ವವೃತ್ತಾಂತ
ವಾಲ್ಮೀಕಿಯು ಸ್ಥಳವನ್ನು ತೋರಿಸುವುದು
ಏಳನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ಸುಮಂತ್ರನು ಅಯೋಧ್ಯೆಗೆ ಹೋದುದು
ದಶರಥನು ಸುಮಂತ್ರನನ್ನು ರಾಮನ ವಿಷಯವನ್ನು ಕೇಳುವುದು
ಸುಮಂತ್ರನ ಉತ್ತರ
ಕೌಸಲ್ಯೆಗೆ ದಶರಥನು ತನ್ನ ಶಾಪದ ವಿಷಯವನ್ನು ವಿವರಿಸುವುದು
ದಶರಥನ ಮರಣ
ವಸಿಷ್ಠನು ದೂತರನ್ನು ಭರತನ ಬಳಿಗೆ ಕಳುಹಿಸುವುದು
ಭರತನು ಬರುವುದು
ಭರತನ ಪ್ರಶ್ನೆ
ಕೈಕೇಯಿಯು ದಶರಥನ ಮರಣವನ್ನು ಭತನಿಗೆ ತಿಳಿಸುವುದು, ಮತ್ತು ತನ್ನ ಜಾಣತನವನ್ನು ವಿವರಿಸುವುದು
ಭರತನು ಕೈಕೇಯಿಯನ್ನು ನಿಂದಿಸುವುದು
ಕೌಸಲ್ಯೆಯನ್ನು ಭರತನು ಸಮಾಧಾನಪಡಿಸುವುದು
ಕೌಸಲ್ಯೆಯ ಹಿತೋಕ್ತಿ
ಗುರಿವಿನ ಬೋಧೆ
ದಶರಥನ ಉತ್ತರಕ್ರಿಯೆ
ಎಂಟನೆಯ ಸರ್ಗವು
ಒಂಭತ್ತನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ರಾಮನ ಹೆಜ್ಜೆಯನ್ನು ನೋಡಿ ಭರತನು ಸಂತೋಷಿಸುವುದು
ರಾಮಭರತರ ಸಂಗಮನ
ರಾಮನು ತಂದೆಯ ಮರಣವನ್ನು ಕೇಳಿ ದುಃಖಿಸುವುದು, ವಸಿಷ್ಠನ ಹಿತವಚನ
ರಾಮನು ಸ್ನಾನಮಾಡಿ ತರ್ಪಣಪಿಂಡಾದಿಗಳನ್ನು ಕೊಟ್ಟುದು
ಭರತನು ರಾಮನನ್ನು ಹಿಂದಿರುಗುವಂತೆ ಕೇಳುವುದು
ಭರತನಿಗೆ ರಾಮನ ಸಾಂತ್ವವಚನ
ಭರತನ ನಿರ್ಬಂಧ
ರಾಮನ ಮಾತಿನಂತೆ ವಸಿಷ್ಠನು ಭರತನಿಗೆ ಉಪದೇಶಿಸುವುದು
ಭರತನು ಪಾದುಕೆಗಳನ್ನು ತೆದೆದುಕೊಂಡು ಹಿಂದಿರುಗುವುದು
ಕೈಕೇಯಿಯು ರಾಮನನ್ನು ಕ್ಷಮಿಸುವಂತೆ ಕೇಳಲು ಆತನು ಆಕೆಗೆ ಉಪದೇಶಿಸುವುದು
ಭರತನು ಹಿಂದಿರುಗಿ ನಂದಿಗ್ರಾಮದಲ್ಲಿ ನಿಂತು ರಾಜ್ಯಭಾರಮಾಡಿದುದು
ರಾಮನು ಜನ ಸಮ್ಮದನವನ್ನೇ ತಪ್ಪಿಸಿಕೊಳ್ಳಲು ದಂಡಕಾರಣ್ಯಕ್ಕೆ ಹೊರಟುದು
ರಾಮನು ಅತ್ರಿಯ ಆಶ್ರಮಕ್ಕೆ ಹೋದುದು, ಅಲ್ಲಿ ಅವನಿಂದ ಗೌರವಿತವಾದುದು
ಅನುಸೂಯೆಯು ಸೀತೆಗೆ ಮಂಗಳದ್ರವ್ಯಗಳನ್ನು ಕೊಟ್ಟುದು
ಅರಣ್ಯಕಾಂಡದ:ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ನಾಲ್ಕನೆಯ ಸರ್ಗವು
ಐದನೆಯ ಸರ್ಗವು
ಆರನೆಯ ಸರ್ಗವು
ಏಳನೆಯ ಸರ್ಗವು
ಸಂಕಲ್ಪನ್ಯಾಸಾದಿಗಳ ಕ್ರಮ
ಸೀತಾರಾಮರ ರಹಸ್ಯಾಲೋಚನೆ ಅಂತೆಯೇ ಸೀತೆಯು ಛಾಯಾಸೀತೆಯನ್ನು ನಿರ್ಮಿಸಿಡುವುದು
ಜಿಂಕೆಯನ್ನು ತಂದುಕೊಡಬೇಕೆಂದು ಸೀತೆಯು ರಾಮನನ್ನು ಪ್ರಾರ್ಥಿಸುವುದು
ರಾಮನು ಮೃಗವನ್ನು ನೋಡಿ ಇದು ಮೃಗವಾದರೆ ತರುತ್ತೇನೆಂದೂ ಮಾರೀಚನಾದರೆ ಕೊಲ್ಲುತ್ತೇನೆಂದೂ ಲಕ್ಷ್ಮಣನಿಗೆ ಹೇಳಿ ಹೋದುದು
ಮಾರೀಚಹನನ, ಅವನ ಕೂಗನ್ನು ಕೇಳಿ ಸೀತೆಯಿಂದ ಪ್ರೇರಿತನಾದ ಲಕ್ಷ್ಮಣನು ರಾಮನ ಬಳಿಗೆ ಬರುವುದು
ಲಕ್ಷ್ಮಣನು ಹೋದನಂತರ ರಾವಣನು ಸೀತೆಯ ಬಳಿಗೆ ಭಿಕ್ಷುರೂಪದಿಂದ ಬರುವುದು
ಭಿಕ್ಷುಸೀತೆಯರ ಪ್ರಶ್ನೋತ್ತರಗಳು
ಸೀತಾಪಹರಣ
ಜಟಾಯುವು ರಾವಣನನ್ನು ಎದುರಿಸಿ ಹತನಾದುದು
ಸೀತೆಯ ದುಃಖ ಮತ್ತು ಪರ್ವತದಮೇಲೆ ಅಭರಣ ಪ್ರಕ್ಷೇಪಣ
ರಾವಣನು ಮಾತೃಬುದ್ಧಿಯಿಂದ ಸೀತೆಯನ್ನು ಅಶೋಕವನದಲ್ಲಿಟ್ಟುದು
ಎಂಟನೆಯ ಸರ್ಗವು
ಒಂಭತ್ತನೆಯ ಸರ್ಗವು
ಹತ್ತನೆಯ ಸರ್ಗವು