ಆನಂದರಾಮಾಯಣಂ – ಐದನೆಯ ಭಾಗ
ವಿಷಯಾನುಕ್ರಮಣಿಕೆ
ಹದಿಮೂರನೆಯ ಸರ್ಗವು
ಶ್ರೀರಾಮನ ಆಜ್ಞೆಯ ಅನುಲ್ಲಂಘನೀಯವಾದ ಹಾಸ್ಯದ ನಿರಸನವು
ಬ್ರಹ್ಮದೇವನು ಅಯೋಧ್ಯಾಪಟ್ಟಣದ ಅರಳಿಯ ಮರವನ್ನು ಪ್ರವೇಶಿಸಿದುದು
ಸೌದೆ ಮಾರುವವನು ತಾನು ನಕ್ಕು ಮಿಕ್ಕವರೂ ನಗುವಂತೆ ಮಾಡುವುದು
ಶ್ರೀರಾಮನು ಅರಳಿಯ ಮರವನ್ನು ನಾಶಮಾಡಲು ಪರಿವಾರವನ್ನು ಕಳುಹಿಸುವುದು
ಶ್ರೀರಾಮನು ವಸಿಷ್ಠ ವಾಲ್ಮೀಕಿಯರನ್ನು ಕರೆಸಿ ಅರಳಿಯ ಮರದ ಮಹಿಮೆಯನ್ನು ವಿಚಾರಿಸುವುದು
ವಾಲ್ಮೀಕಿಯು ಶ್ರೀರಾಮನ ಬಳಿಯಲ್ಲಿ ಆನಂದರಾಮಾಯಣವನ್ನು ವರ್ಣಿಸಿ ವರವನ್ನು ಕೇಳುವುದು
ಅರಳಿಯ ಮರದಿಂದ ಬ್ರಹ್ಮನು ಬಂದು ರಾಮನನ್ನು ಸ್ತುತಿಸುವುದು
ಹದಿನಾಲ್ಕನೆಯ ಸರ್ಗವು
ಹದಿನೈದನೆಯ ಸರ್ಗವು
ಹದಿನಾರನೆಯ ಸರ್ಗವು
ಹದಿನೇಳನೆಯ ಸರ್ಗವು
ಹದಿನೆಂಟನೆಯ ಸರ್ಗವು
ಹತ್ತೊಂಭತ್ತನೆಯ ಸರ್ಗವು
ಇಪ್ಪತ್ತನೆಯ ಸರ್ಗವು
ಇಪ್ಪತ್ತೊಂದನೆಯ ಸರ್ಗವು
ಶ್ರೀಸೀತೆಯ ದರ್ಶನವನ್ನಪೇಕ್ಷಿಸಿ ಸಪ್ತದ್ವೀಪಗಳ ಹೆಂಗಸರೂ ಬಂದು ಆಕೆಯನ್ನು ಸೇವಿಸುವುದು
ತುಲಸಿಯೆಂಬ ಸೀತೆಯ ಸಖಿಯು ಸೀತೆಯ ವಿವಾಹವನ್ನು ವರ್ಣಿವುದು
ಲವನು ವಸಿಷ್ಠನನ್ನು ಕುರಿತು ವರ್ಜನಲೇಖನವನ್ನು ಕುರಿತು ವಿಚಾರಿಸುವುದು
ಶ್ರೀರಾಮನು ಸುಗುಣೆಯೆಂಬ ದಾಸಿಗೆ ರಾಧೆಯಾಗುವಂತೆ ವರವನ್ನು ಕೊಡುವುದು
ಶ್ರೀರಾಮನು ಸಕಲಪರಿವಾರದೊಡನೆ ಎರಡೂ ರೂಪಗಳನ್ನು ಹೊಂದಿ ತನ್ನ ಮಹಿಮೆಯನ್ನು ತೋರಿಸುವುದು
ಇಪ್ಪತ್ತೆರಡನೆಯ ಸರ್ಗವು
ಇಅಪ್ಪತ್ತಮೂರನೆಯ ಸರ್ಗವು
ಇಪ್ಪತ್ತನಾಲ್ಕನೆಯ ಸರ್ಗವು
ಶ್ರೀರಾಮನು ಯಮದೂತರನ್ನು ಓಡಿಸಿ ಸುಮಂತ್ರನನ್ನು ಬಿಡಿಸುವುದು
ಸತ್ತುಬದುಕಿದ ಸುಮಂತ್ರನು ದಾನಧರ್ಮಗಳನ್ನು ಮಾಡುವುದು
ದೂತರ ಮಾತಿನಿಂದ ಕೋಪಗೊಂಡ ಯಮನು ಅಯೋಧ್ಯೆಯನ್ನು ಮುತ್ತುವುದು
ಶ್ರೀರಾಮಾಜ್ಞೆಯಿಂದ ಲವನು ರಣದಲ್ಲಿ ಯಮನನ್ನು ಪಲಾಯನಮಾಡುವಂತೆ ಮಾಡುವುದು
ಸೂರ್ಯನು ಲವನನ್ನು ಪ್ರಾರ್ಥಿಸಿ ಬ್ರಹ್ಮಾಸ್ತ್ರವನ್ನು ಉಪಸಂಹರಿಸಿ ಸಮಾಧಾನಪಡಿಸುವುದು
ಶ್ರೀರಾಮನು ಸೂರ್ಯನನ್ನು ಗೌರವಿಸಿ ಯಮನನ್ನು ಮನ್ನಿಸುವುದು
ಸುಮಂತ್ರನು ವೈಕುಂಠಕ್ಕೆ ಹೋಗುವುದು
ಶ್ರೀರಾಮನು ಡಂಗೂರವನ್ನು ಹೊಡೆಸಿ ಧರ್ಮವನ್ನು ಸೇವಿಸುವಂತೆ ಮಾಡುವುದು
ರಾಜ್ಯಕಾಂಡದ ಪರಿಸಮಾಪ್ತಿಯು