ಆನಂದರಾಮಾಯಣಂ – ನಾಲ್ಕನೆಯ ಭಾಗ – ವಿವಾಹಕಾಂಡ – ರಾಜ್ಯಕಾಂಡ
ವಿಷಯಾನುಕ್ರಮಣಿಕೆ
ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ನಾಲ್ಕನೆಯ ಸರ್ಗವು
ಐದನೆಯ ಸರ್ಗವು
ಆರನೆಯ ಸರ್ಗವು
ಏಳನೆಯ ಸರ್ಗವು
ಎಂಟನೆಯ ಸರ್ಗವು
ಕಾಂತಿಪುರಿಯ ಕಂಬುಕಂಠ ರಾಜನು ತನ್ನ ಮಗಳಿಗೆ ಸ್ವಯಂವರವನ್ನು ಏರ್ಪಡಿಸುವುದು.
ನಾರದನು ಮದನಸುಂದರಿಯೊಡನೆ ಮಾತನಾಡಿಕೊಂಡು ಹೋಗುವುದು.
ಮದನಸುಂದರಿಯ ಸ್ವಯಂವರ ವಾರ್ತೆಯನ್ನು ನಾರದನು ಯೂಪಕೇತುವಿಗೆ ಹೇಳುವುದು.
ಯೂಪಕೇತುವನ್ನು ಕಾಣದೆ ಶ್ರೀರಾಮನು ಚಿಂತಿಸುವುದು.
ಯೂಪಕೇತುವು ಕಂಬುಕಂಠನನ್ನು ಕಟ್ಟಿಹಾಕುವುದು.
ಶತ್ರುಘ್ನನು ಯೂಪಕೇತುವಿನಿಂದ ಕಂಬುಕಂಠನನ್ನು ಬಿಡಿಸುವುದು.
ಎಂಟನೆಯ ಸರ್ಗದ ಸಾರಾಂಶವು.
ಒಂಭತ್ತನೆಯ ಸರ್ಗವು
ಒಂದನೆಯ ಸರ್ಗವು
ವಿಷ್ಣುದಾಸ ರಾಮದಾಸರ ಪ್ರಶ್ನೋತ್ತರಗಳು.
ಶ್ರೀರಾಮಚಂದ್ರ ಸಹಸ್ರನಾಮದ ಪೀಠಿಕೆಯು.
ಸೂತವಚನವು.
ಪಾರ್ವತಿಯ ವಚನವು.
ಮಹಾದೇವ ವಚನವು.
ಸನತ್ಕುಮಾರ ವಚನವು.
ಶ್ರೀ ವಿನಾಯಕ ವಚನವು.
ಶ್ರೀರಾಮ ವಚನವು.
ಮಹಾದೇವ ವಚನವು.
ವಿನಾಯಕ ವಚನವು.
ರಾಮಚಂದ್ರ ವಚನವು.
ಸನತ್ಕುಮಾರ ವಚನವು.
ಮಹಾದೇವ ವಚನವು.
ಪಾರ್ವತೀ ವಚನವು.
ಮಹಾದೇವ ವಚನವು.
ಶ್ರೀರಾಮ ಸಹಸ್ರನಾಮ ಮಂತ್ರ ಜಪವಿಧಾನವು.
ಶ್ರೀರಾಮ ಸಹಸ್ರನಾಮ ಶ್ಲೋಕಗಳು.
ಒಂದನೆಯ ಸರ್ಗದ ಸಾರಾಂಶವು.
ಶ್ರೀರಾಮ ಸಹಸ್ರನಾಮ.
ಎರಡನೆಯ ಸರ್ಗವು
ಮೂರನೆಯ ಸರ್ಗವು
ನಾಲ್ಕನೆಯ ಸರ್ಗವು
ಶ್ರೀರಾಮನು ಕಾಕಾಸುರನಿಗೆ ವರವನ್ನು ಕೊಡುವುದು. ಮತ್ತು ಆ ಕಾಕಾಸುರನ ವಂಶದವರಿಗೆ ಶಕುನ ಪ್ರದರ್ಶನ ಶಕ್ತಿಯನ್ನು ಅನುಗ್ರಹಿಸುವುದು.
ನೂರುಜನ ಪೌರಸ್ತ್ರೀಯರು ರಾಮನನ್ನು ಮೋಹಿಸಿ ಬಂದು ಅವನಿಂದ ವರವನ್ನು ಹೊಂದುವುದು.
ಶ್ರೀರಾಮದಾಸನು ಶ್ರೀರಾಮನಾಮ ಸಂಕೀರ್ತನವನ್ನು ಮಾಡುವುದು.
ಶ್ರೀರಾಮನು ನಿದ್ರಾಂಗನೆಗೆ ವರವನ್ನು ಕೊಡುವುದು.
ಸೀತಾದೇವಿಯು ಶತಕಂಠ ರಾವಣನನ್ನು ಸಂಹರಿಸುವುದು.
ಮೂಲಕಾಸುರನ ಉತ್ಪತ್ತಿಯೇ ಮುಂತಾದುದರ ವರ್ಣನೆ.
ಮೂಲಕಾಸುರನೊಡನೆ ಯುದ್ಧ ನಡೆಯುವಾಗ ಕುಶನ ಪರಾಕ್ರಮ.
ಬ್ರಹ್ಮದೇವರು ಬಂದು ಶ್ರೀರಾಮನ ಬಳಿಯಲ್ಲಿ ಮೂಲಕಾಸುರನಿಗೆ ಕೊಟ್ಟಿರುವ ವರವನ್ನು ವಿವರಿಸುವುದು.
ಶ್ರೀರಾಮನು ಸೀತೆಯನ್ನು ಕರೆದುಕೊಂಡು ಬರುವಂತೆ ಗರುಡ ಆಂಜನೇಯರನ್ನು ಕಳುಹಿಸಿದುದು.
ನಾಲ್ಕನೆಯ ಸರ್ಗದ ಸಾರಾಂಶವು.
ಐದನೆಯ ಸರ್ಗವು
ಆರನೆಯ ಸರ್ಗವು.
ಸೀತಾದೇವಿಯು ಮೂಲಕಾಸುರನನ್ನು ಸಂಹರಿಸುವುದು.
ಬ್ರಹ್ಮನು ಸೀತಾದೇವಿಯನ್ನು ಸ್ತುತಿಸುವುದು.
ವಿಭೀಷಣನು ಸೀತಾರಾಮರೇ ಮುಂತಾದವರನ್ನು ಲಂಕೆಗೆ ಕರೆದುಕೊಂಡು ಹೋಗಿ ಸತ್ಕರಿಸುವುದು.
ಶ್ರೀರಾಮನು ಲಂಕೆಗೂ ವಿಭೀಷಣನಿಗೂ ರಕ್ಷಣೆಯನ್ನು ನೀಡುವುದು.
ಸೀತಾದೇವಿಯು ಸಂಕಲ್ಪಿಸಿಕೊಂಡಿದ್ದ ವ್ರತಗಳನ್ನು ಪೂರ್ಣಗೊಳಿಸುವುದು.
ಯಮುನಾತೀರ ವಾಸಿಗಳು ಲವಣಾಸುರನ ವಿಷಯವನ್ನು ಶ್ರೀರಾಮನಿಗೆ ವಿವರಿಸುವುದು.
ಶ್ರೀರಾಮನು ಲವಣಾಸುರನನ್ನು ವಧಿಸುವುದಕ್ಕೆ ಶತ್ರುಘ್ನನನ್ನು ಕಳುಹಿಸುವುದು.
ಶತ್ರುಘ್ನನು ಲವಣಾಸುರನನ್ನು ಕೊಲ್ಲುವುದು.
ಭರತಲಕ್ಷ್ಮಣರು ಅವರವರ ಮಕ್ಕಳಿಗೆ ರಾಜ್ಯವನ್ನು ಕೊಟ್ಟು ಪಟ್ಟಾಭಿಷೇಕ ಮಾಡುವುದು.
ಶ್ರೀರಾಮನ ಜೈತ್ರಯಾತ್ರಾ ಸನ್ನಾಹವು.
ಆರನೆಯ ಸರ್ಗದ ಸಾರಾಂಶವು.
ಏಳನೆಯ ಸರ್ಗವು
ಎಂಟನೆಯ ಸರ್ಗವು
ಒಂಭತ್ತನೆಯ ಸರ್ಗವು
ಹತ್ತನೆಯ ಸರ್ಗವು
ಹನ್ನೊಂದನೆಯ ಸರ್ಗವು
ಹನ್ನೆರಡನೆಯ ಸರ್ಗವು
ಶ್ರೀರಾಮನು ಹದಿನಾರುಸಾವಿರ ಜನ ಸ್ತ್ರೀಯರಿಗೆ ವರವನ್ನು ಕೊಡುವುದು.
ಸ್ತ್ರೀಯರು ಶ್ರೀರಾಮನ ವಿರಹದಿಂದ ದುಃಖಿಸುವುದು.
ಅವರು ಶ್ರೀರಾಮನನ್ನು ಪ್ರಾರ್ಥಿಸುವುದು.
ಶ್ರೀರಾಮನು ಆ ಹೆಂಗಸರಿಗೆ ವರವನ್ನು ಕೊಡುವುದು.
ಶ್ರೀರಾಮನು ಹದಿನಾರುಸಾವಿರ ಜನ ಹೆಂಗಸರನ್ನೂ ತನ್ನ ಶಿಬಿರಕ್ಕೆ ಕರೆತರುವುದು.
ಶ್ರೀರಾಮನು ಆ ಹೆಂಗಸರನ್ನು ಅವರವರ ಮನೆಗೆ ಕಳುಹಿಸುವುದು.
ಶ್ರೀರಾಮನು ಮದುವೆಗೋಸ್ಕರ ಮಧುರೆಗೆ ಹೋಗಿ ಕಾಳಿಂದಿಗೆ ವರವನ್ನು ಕೊಡುವುದು.
ಹನ್ನೆರಡನೆಯ ಸರ್ಗದ ಸಾರಾಂಶವು.