ಆನಂದರಾಮಾಯಣಂ – ಎರಡನೆಯ ಭಾಗ – ಸಾರಕಾಂಡ – ಯಾತ್ರಾಕಾಂಡ
ವಿಷಯಾನುಕ್ರಮಣಿಕೆ
ಹತ್ತನೆಯ ಸರ್ಗವು
ಆಂಜನೇಯನು ಲಂಕೆಯನ್ನು ವರ್ಣಿಸುವುದು
ಕಪಿಸೈನ್ಯದೊಡನೆ ಶ್ರೀರಾಮನ ಲಂಕಾಪ್ರಯಾಣ
ರಾಮನು ಸುಗ್ರೀವನೊಡನೆ ಮಾಡಿಕೊಂಡಿರುವ ಸಂಧಾನವನ್ನು ಕೇಳಿ ರಾವಣನು ದುಃಖಿಸುವುದು
ಶ್ರೀರಾಮನು ವಿಭೀಷಣನಿಗೆ ಸ್ನೇಹದಿಂದ ಲಂಕಾರಾಜ್ಯವನ್ನು ಕೊಟ್ಟುದು
ಶರಣಾಗತನಾದ ಸಮುದ್ರರಾಜನಿಗೆ ಶ್ರೀರಾಮಚಂದ್ರನು ಅನುಗ್ರಹಿಸುವುದು
ಹನುಮಂತನು ಶಿವಲಿಂಗವನ್ನು ತರಲು ಕಾಶಿಗೆ ಪ್ರಯಾಣ ಮಾಡುವುದು
ವಿಂಧ್ಯಪರ್ವತದ ಗರ್ವವನ್ನು ಮುರಿಯಲು ಅಗಸ್ತ್ಯನು ದಕ್ಷಿಣದಿಕ್ಕಿಗೆ ಪ್ರಯಾಣಮಾಡುವುದು
ಶಿವನು ಶ್ರೀರಾಮನಿಗೆ ಲಿಂಗೋತ್ಪತ್ತಿಯ ವಿಚಾರವನ್ನು ವಿವರಿಸುವುದು
ಶಿವ ರಾಮ ಅಗಸ್ತ್ಯರ ಸಮಾವೇಶನದಿಂದ ಉಂಟಾದ ರಾಮೇಶ್ವರನ ಮಹಿಮೆ
ಶ್ರೀರಾಮನಾಮದ ಮಹಿಮೆಯಿಂದ ನಳನು ಸೇತುವೆಯನ್ನು ಕಟ್ಟಿದುದು. ರಾಮನಾಮದ ಮಹಿಮೆ
ಶ್ರೀರಾಮನು ಕಪಿಸೈನ್ಯದೊಡನೆ ಲಂಕೆಗೆ ಹೋದ ಮೇಲೆ ಶುಕನೆಂಬ ಗೂಢಚಾರನನ್ನು ಬಿಟ್ಟುದು
ರಾವಣನಿಗೆ ಅಂಗಧನ ಬುದ್ಧಿವಾದವು
ಸುಗ್ರೀವನು ರಾವಣನ ಕಿರೀಟವನ್ನು ಅಪಹರಿಸುವುದು
ರಾವಣನಿಗೆ ಮಾಲ್ಯವಂತನು ಬುದ್ಧಿಯನ್ನು ಹೇಳುವುದು
ಹತ್ತನೆಯ ಸರ್ಗದ ಸಾರಾಂಶವು
ಹನ್ನೊಂದನೆಯ ಸರ್ಗವು
ಆಂಜನೇಯನು ದ್ರೋಣಾದ್ರಿಯನ್ನು ತಂದು ಯುದ್ಧದಲ್ಲಿ ಸತ್ತ ಕಪಿಗಳನ್ನು ಬದುಕಿಸುವುದು
ರಾವಣನ ಶಕ್ತಿಯಿಂದ ಲಕ್ಷ್ಮಣನು ಮೂರ್ಛೆಯನ್ನು ಹೊಂದುವುದು
ಆಂಜನೇಯನು ಕಾಲನೇಮಿಯನ್ನುಕೊಂದು ದ್ರೋಣಾದಿಯನ್ನು ತಂದು ಲಕ್ಷ್ಮಣನ್ನು ಬದುಕಿಸುವುದು
ಐರಾವಣ ಮೈರಾವಣರು ರಾಮಲಕ್ಷ್ಮಣರನ್ನು ಅಪಹರಿಸಿಕೊಂಡು ಪಾತಾಳಕ್ಕೆ ಹೋಗುವುದು
ರಾವಣನು ಶ್ರೀರಾಮನಿಂದಲೇ ತನ್ನ ಸಾವನ್ನು ನಿರ್ಧರಿಸಿ ಹೇಳುವಿಕೆಯು
ಕುಂಭಕರ್ಣನು ನಿದ್ದೆಯಿಂದ ಎಚ್ಚೆತ್ತು ಅನಂತರ ಯುದ್ಧಕ್ಕೆ ಬರುವುದು
ಲಕ್ಷ್ಮಣನು ಇಂದ್ರಜಿತುವನ್ನು ಸಂಹರಿಸುವುದು
ಸುಲೋಚನೆಯು ಸಹಗಮನವನ್ನು ಮಾಡಿ ವೈಕುಂಠವನ್ನು ಹೊಂದುವುದು
ಶ್ರೀರಾಮನು ರಾವಣನನ್ನು ಸಂಹರಿಸುವುದು
ಹನ್ನೊಂದನೆಯ ಸರ್ಗದ ಸಾರಾಂಶವು
ಹನ್ನೆರಡನೆಯ ಸರ್ಗವು
ಸೀತೆಯು ಅಗ್ನಿಪ್ರವೇಶವನ್ನು ಮಾಡಿ ಬಂದು ತನ್ನ ತ್ರಿಗುಣಾತ್ಮಕರೂಪನ್ನು ಒಂದಾಗಿ ಸೇರಿಸಿಕೊಳ್ಳುವುದು
ಶ್ರೀರಾಮನು ಅಮೃತದ ಮಳೆಯಿಂದ ಕಪಿಗಳೆಲ್ಲರನ್ನೂ ಬದುಕಿಸುವುದು
ಶ್ರೀರಾಮನು ಸೀತೆಯ ಮಾತಿನಂತೆ ತ್ರಿಜಟೆಗೆ ವರವನ್ನು ಕೊಡುವುದು
ಶ್ರೀರಾಮನು ಸೇತುವೆಯನ್ನು ಕತ್ತರಿಸಿ ಸಂಪಾತಿಯೊಡನೆ ಪುಷ್ಪಕದಲ್ಲಿ ಕುಳಿತು ಬರುವುದು
ಶ್ರೀರಾಮನು ವಿಶ್ವರೂಪವನ್ನು ಹೊಂದಿ ಅಯೋಧ್ಯೆಯಲ್ಲಿ ಎಲ್ಲರನ್ನೂ ಏಕಕಾಲದಲ್ಲಿ ಅಲಂಗಿಸಿಕೊಳ್ಳುವುದು
ಶ್ರೀರಾಮನು ತನ್ನ ಪರಿವಾರದೊಡನೆ ಅಯೋಧ್ಯೆಯನ್ನು ಪ್ರವೇಶಿಸುವುದು
ಶ್ರೀರಾಮನಿಗೆ ಪಟ್ಟಾಭಿಷೇಕವಾಗುವುದು
ಶಿವನು ಶ್ರೀರಾಮನನ್ನು ಸ್ತುತಿಸಿದುದು
ದಶರಥನು ಶ್ರೀರಾಮಪಟ್ಟಾಭಿಷೇಕದಿಂದ ಆನಂದಿಸುವುದು
ಶ್ರೀರಾಮನ ಪಾರಿತೋಷಕವನ್ನು ಕೊಟ್ಟು ಎಲ್ಲರನ್ನೂ ಗೌರವಿಸುವುದು
ಶ್ರೀರಾಮನೊಡನೆ ಎಲ್ಲರೂ ವಿನೋದದಿಂದಿದ್ದು ಅನಂತರ ತಮ್ಮ ತಮ್ಮ ಸ್ಥಳಗಳಿಗೆ ಹೋಗುವುದು
ಶ್ರೀರಾಮನ ರಣಯಜ್ಞ ವರ್ಣನೆ
ಹನ್ನೆರಡನೆಯ ಸರ್ಗದ ಸಾರಾಂಶವು
ಹದಿಮೂರನೆಯ ಸರ್ಗವು
ಅಗಸ್ತ್ಯಮುನಿಯು ಮುನಿಗಳೊಡನೆ ಶ್ರೀರಾಮನ ದರ್ಶನಕ್ಕೆ ಬರುವುದು
ರಾವಣ ಕುಂಭಕರ್ಣರ ಜನ್ಮಕರ್ಮಗಳ ವೃತ್ತಾಂತವು
ರಾವಣನ ದಿಗ್ವಿಜಯದ ವೃತ್ತಾಂತವು
ರಾವಣನು ಕೈಲಾಸಪರ್ವತದ ಕೆಳಗೆ ಸಿಕ್ಕಿಕೊಂಡು ದುಃಖಿಸುವುದೇ ಮುಂತಾದ ಅವನ ಅಪಜಯಗಳು
ವಾಲಿ ಸುಗ್ರೀವರ ಉತ್ಪತ್ತಿಯ ವಿಷಯ
ಹುನುಮಂತನು ಶಾಪಗ್ರಸ್ತನಾದುದರಿಂದ ತನ್ನ ಬಲವನ್ನು ತಾನೇ ತಿಳಿದುಕೊಳ್ಳದಿರುವಿಕೆಯು
ಸೂರ್ಯಚಂದ್ರರ ಗ್ರಹಣಕ್ಕೆ ಕಾರಣದ ವಿಚಾರವು
ಅಗಸ್ತ್ಯನು ಶ್ರೀರಾಮನನ್ನು ಸ್ತುತಿಸಿ ಸತ್ಕೃತನಾಗಿ ಪ್ರಯಾಣ ಮಾಡುವುದು
ಶ್ರೀರಾಮನ ಮಾನುಷ ಲೀಲೆಯ ವಿನೋದವು
ಹದಿಮೂರನೆಯ ಸರ್ಗದ ಸಾರಾಂಶವು
ಒಂದನೆಯ ಸರ್ಗವು
ಎರಡನೆಯ ಸರ್ಗವು
ಮೂರುಲೋಕದ ಜನಗಳೂ ರಾಮಾಯಣದ ಕಾವ್ಯವನ್ನು ತೆಗೆದುಕೊಂಡು ಹೋಗಲು ಜಗಳವಾಡುವುದು
ಶಿವನ ಪ್ರಾರ್ಥನೆಯಂತೆ ವಿಷ್ಣುವು ರಾಮಾಯಣವನ್ನು ಎಲ್ಲರಿಗೂ ಹಂಚಿಕೊಡುವುದು
ವಾಲ್ಮೀಕಿಯ ಈ ರಾಮಾಯಣವೇ ಎಲ್ಲಾ ಶಾಸ್ತ್ರಗಳಿಗೂ ಪುರಾಣಗಳಿಗೂ ಮೂಲವು
ಭಗವಂತನು ಬ್ರಹ್ಮನಿಗೆ ಉಪದೇಶಿಸಿದ ಭಾಗವತದ ಮೂಲ ಶ್ಲೋಕಗಳು
ಆ ಶ್ಲೋಕಗಳಿಗೆ ಅರ್ಥನಿರೂಪಣೆಯು
ಆದಿರಾಮಾಯಣವು ಖಿಲವಾಗುವುದು. ಇದರಿಂದ ಅನೇಕ ರಾಮಾಯಣಗಳು ಹುಟ್ಟುವುದು
ಎರಡನೆಯ ಸರ್ಗದ ಸಾರಾಂಶವು
ಮೂರನೆಯ ಸರ್ಗವು
ನಾಲ್ಕನೆಯ ಸರ್ಗವು
ಬಹುವಾದ ವೈಭವದಿಂಡ ಶ್ರೀರಾಮನು ತೀರ್ಥಯಾತ್ರೆಗೆ ಹೊರಡುವುದು
ಶ್ರೀರಾಮನು ದಾರಿಯಲ್ಲಿ ಅಲ್ಲಲ್ಲಿಯೇ ವಿಶ್ರಮಿಸಿಕೊಂಡು ಹೋಗುತ್ತಿರುವುದು
ಶ್ರೀರಾಮನು ಮುದ್ಗಲನ ಆಶ್ರಮಕ್ಕೆ ಪ್ರವೇಶಿಸುವುದು
ಮುದ್ಗಲನು ಶ್ರೀರಾಮನಿಗೆ ಸರಯೂನದಿಯ ಉತ್ಪತ್ತಿಯನ್ನು ತಿಳಿಸುವುದು
ಶ್ರೀರಾಮನು ಸರಯೂನದಿಯನ್ನು ತಂದು ಗಂಗೆಯೊಡನೆ ಸೇರಿಸಿ ಅಲ್ಲಿ ದದ್ರಿ ಎಂಬ ಊರನ್ನು ನಿರ್ಮಿಸಿದುದು
ನಾಲ್ಕನೆಯ ಸರ್ಗದ ಸಾರಾಂಶವು
ಐದನೆಯ ಸರ್ಗವು
ಸೀತೆಯು ವೃದ್ಧಸರಯೂ ಗಂಗೆಗಳ ಸಂಗಮದಲ್ಲಿ ಗಂಗಾ ಪೂಜೆಯನ್ನು ಮಾಡಿ ಬರುವುದು
ಸೀತಾರಾಮರು ಗಂಗಾ ಪೂಜೆಯನ್ನು ಮಾಡುವುದು
ಚ್ಯವನಮುನಿಯು ಶ್ರೀರಾಮನನ್ನು ದರ್ಶನಮಾಡಿ ಅವನಿಂದ ಕೀಕಟ ದೇಶವನ್ನು ಪುಣ್ಯಪ್ರದವನ್ನಾಗಿ ಮಾಡಿಸುವುದು
ಕುಂಭೋದರನೆಂಬ ಬ್ರಾಹ್ಮಣನು ಬಂದು ಶ್ರೀರಾಮನ ಸತ್ಕಾರವನ್ನು ನಿರಾಕರಿಸುವುದು
ಶ್ರೀರಾಮನು ಪುಷ್ಪಕ ವಿಮಾನಕ್ಕೆ ವರವನ್ನು ಕೊಟ್ಟು ತೀರ್ಥಯಾತ್ರೆಗೆ ಹೊರಡುವುದು
ಶ್ರೀರಾಮನ ಧ್ವಜ ರಥ ಸಾರಥಿಗಳ ಚಿಹ್ನೆಗಳ ವಿವರಣೆ
ಐದನೆಯ ಸರ್ಗದ ಸಾರಾಂಶವು
ಆರನೆಯ ಸರ್ಗವು
ಶ್ರೀರಾಮಚಂದ್ರನು ಪ್ರಯಾಗದ ಕ್ಷೇತ್ರಯಾತ್ರೆಯನ್ನು ಮಾಡುವುದು. ಅಲ್ಲಿನ ಪೂಜೆ
ಶ್ರೀರಾಮನು ವಿಂಧ್ಯವಾಸಿನಿಯನ್ನು ಪೂಜಿಸುವುದು
ಶ್ರೀರಾಮನ ಕಾಶಿಯಾತ್ರೆ
ಶ್ರೀರಾಮನು ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡಿಕೊಂಡು ಮತ್ತೆ ಗಯೆಗೆ ಬರುವುದು
ದಶರಥನು ಸೀತೆಯು ಕೊಟ್ಟ ಮರಳಿನ ಪಿಂಡದಿಂದಲೇ ತೃಪ್ತಿಯನ್ನು ಹೊಂದಿದುದು
ಶ್ರೀರಾಮನು ಗಯಾವಾಸವನ್ನು ಮಾಡಿ ಶ್ರೀರಾಮ ಗಯೆಯನ್ನು ನಿರ್ಮಿಸಿದುದು
ಆರನೆಯ ಸರ್ಗದ ಸಾರಾಂಶವು
ಏಳನೆಯ ಸರ್ಗವು
ಎಂಟನೆಯ ಸರ್ಗವು
ಒಂಭತ್ತನೆಯ ಸರ್ಗವು
ಶ್ರೀರಾಮನು ಹಿಮಾಲಯದಲ್ಲಿರುವ ಬದರಿಕೆ ಮುಂತಾದ ಕ್ಷೇತ್ರಗಳನ್ನು ಸೇವಿಸುವುದು
ಶ್ರೀರಾಮನು ಕೈಲಾಸದಲ್ಲಿ ರುದ್ರನಿಂದ ಸತ್ಕಾರವನ್ನು ಹೊಂದುವುದು
ಶ್ರೀರಾಮನು ಹರಿದ್ವಾರವೇ ಮುಂತಾದ ಉತ್ತರತೀರ್ಥ ಯಾತ್ರೆಗಳನ್ನು ಮಾಡುವುದು
ಶ್ರೀರಾಮನು ತೀರ್ಥಯಾತ್ರೆಗಳನ್ನು ಮಾಡಿ ಅಯೋಧ್ಯೆಗೆ ಬಂದು ಸುಖವಾಗಿರುವುದು
ಶ್ರೀರಾಮನು ಸಮಸ್ತ ಪರಿವಾರವನ್ನು ಪ್ರಜೆಗಳನ್ನೂ ತೃಪ್ತರನ್ನಾಗಿ ಮಾಡುವುದು
ಒಂಭತ್ತನೆಯ ಸರ್ಗದ ಸಾರಾಂಶವು