ಆನಂದರಾಮಾಯಣಂ – ಒಂದನೆಯ ಭಾಗ – ಸಾರಕಾಂಡ
ವಿಷಯಾನುಕ್ರಮಣಿಕೆ
ಒಂದನೆಯ ಸರ್ಗವು
ಶ್ರೀರಾಮಸ್ತೋತ್ರ ಮಂಗಳಾಚರನವು
ಪಾರ್ವತಿಪರಮೇಶ್ವರರ ಸಂವಾದವು
ರಾಮಾಯಣದ ಒಂಬತ್ತುಕಾಂಡಗಳ ಸಂಗ್ರಹಾರ್ಥವು
ಸೂರ್ಯವಂಶದ ರಾಜರ ಪರಂಪರೆಯು
ರಾವಣನು ಬ್ರಹ್ಮನಿಂದ ತನ್ನ ಮರಣವನ್ನು ತಿಳಿಯುವುದು
ರಾವಣನು ಕೌಸಲ್ಯೆಯ ವಿವಾಹಕ್ಕೆ ವಿಘ್ನಮಾಡುವುದು
ರಾವಣನು ಬ್ರಹ್ಮನನ್ನು ಪರಿಹಾಸ್ಯಮಾಡುವುದು
ವಿಧಿವಿಲಾಸವು ತಪ್ಪದೆಂದು ಬ್ರಹ್ಮನು ರಾವಣನಿಗೆ ಹೇಳುವುದು
ದಶರಥನು ಕೌಸಲ್ಯೆಯೇ ಮುಂತಾದ ಏಳುನೂರು ಜನರನ್ನು ಮದುವೆಯಾಗುವುದು
ದಶರಥನು ತನಗೆ ಸಂತಾನವಿಲ್ಲವೆಂದು ವಿಂತಿಸುವುದು
ದೇವದಾನವ ಯುದ್ಧದಲ್ಲಿ ದಶರಥನು ಯುದ್ಧಮಾಡುತ್ತಿದಾಗ ಕೈಕೇಯಿಯು ತೋರಿಸಿದ ಸಾಹಸ
ಕೈಕೇಯಿಗೆ ಮುನಿಯು ಕೊಟ್ಟ ಶಾಪ ಮತ್ತು ವರ
ದಶರಥನು ಕೈಕೇಯಿಗೆ ಎರಡು ವರಗಳನ್ನು ಕೊಡುವುದು
ದಶರಥನಿಗೆ ಶ್ರವಣನ ವಥೆಯಿಂದ ಶಾಪಬರುವುದು
ರೋಮಪಾದನ ಚರಿತ್ರೆ
ದಶರಥನು ಋಷ್ಯಶೃಂಗನಿಗೆ ಶಾಂತೆಯನ್ನು ಕೊಟ್ಟು ಮದುವೆಮಾದಿದುದು
ಋಷ್ಯಶೃಂಗನ ಅನುಗ್ರಹದಿಂದ ಅಗ್ನಿಯಲ್ಲಿ ಪಾಯಸವು ಬರುವುದು
ದಶರಥನು ಪತ್ನಿಯರಿಗೆ ಪಾಯಸವನ್ನು ಕೊಡುವುದು
ಸುವಲೆಯ ಶಾಪವಿಮೋಚನೆ
ಕೌಸಲ್ಯಾ, ಸುಮಿತ್ರೆ, ಕೈಕೇಯೀಯಯರು ಗರ್ಭಿಣಿಯರಾಗುವುದು
ಮೊದಲನೆಯ ಸರ್ಗದ ಪೂರ್ಣಕಥಾ ಸಾರಾಂಶವು
ಎರಡನೆಯ ಸರ್ಗವು
ಮೂರನೆಯ ಸರ್ಗವು
ವಿಶ್ವಾಮಿತ್ರನು ಯಜ್ಞರಕ್ಷಣೆಗೋಸ್ಕರ ರಾಮಲಕ್ಷ್ಮಣರನ್ನು ಕರೆದುಕೊಂಡು ಹೋಗುವುದು
ರಾಮಲಕ್ಷ್ಮಣರಿಗೆ ವಿಶ್ವಾಮಿತ್ರನು ಶಸ್ತ್ರಾಸ್ತ್ರಗಳನ್ನು ಉಪದೇಶಿಸುವುದು
ಶ್ರೀರಾಮನು ತಾಟಕೆಯನ್ನು ಸಂಹರಿಸಿದುದು
ತಾಟಕೆಯ ಪೂರ್ವಜನ್ಮವೃತ್ತಾಂತವು
ಶ್ರೀರಾಮನು ರಣಯಜ್ಞವನ್ನು ಆರಂಭಿಸಿದುದು
ಶ್ರೀರಾಮನು ಸುಬಾಹುವೇ ಮುಂತಾದವರನ್ನು ಸಂಹರಿಸಿದುದು
ಮಾರೀಚನನ್ನು ಸಮುದ್ರಕ್ಕೆ ಎಸೆಯುವುದು
ಅಹಲ್ಯಾಶಾಪಮೋಚನೆ
ರಾಮನು ಗಂಗೆಯನ್ನು ದಾಟುವುದು
ವಿಶ್ವಾನಿತ್ರನು ರಾಮಲಕ್ಷ್ಮಣರೊಡನೆ ಸೀತಾಸ್ವಯಂವರಕ್ಕೆ ಹೋಗುವುದು
ಜನಕನು ರಾಮಲಕ್ಷ್ಮಣರನ್ನು ಗೌರವದಿಂದ ಕರೆದುಕೊಂಡು ಹೋಗುವುದು
ಸೀತಾಸ್ವಯಂವರ ಶಪಥವು
ಹರಿಹರರ ಧನುಸ್ಸಿನ ವೃತ್ತಾಂತವು
ರಾವಣನು ಸ್ವಯಂವರಧನುರ್ದಂಡದಿಂದ ಭಂಗಹೊಂದುವುದು
ಶ್ರೀರಾಮನು ಧನುಸ್ಸನ್ನು ಎತ್ತಲು ಬರುವುದು
ಸ್ವಯಂವರ ಸಭಾಂಗಣದ ಹೆಂಗಸರು ಶ್ರೀರಾಮನ ಸೌಕುಮಾರ್ಯಕ್ಕೆ ಮೆಚ್ಚುವುದು
ಸೀತೆಯು ರಾಮನೇ ಪತಿಯಾಗಬೇಕೆಂದು ವಿಲಪಿಸುವುದು
ಶ್ರೀರಾನು ಶಿವಧನುಸ್ಸನ್ನು ಭಂಗಮಾಡುವುದು
ಸೀತೆಯು ಅಟ್ಟಹಾಸದಿಂದ ರಾಮನ ಕೊರಳಿಗೆ ಹೂವಿನ ಮಾಲೆಯನ್ನು ಹಾಕಿ ವಂದಿಸುವುದು
ಜನಕನು ವಿವಾಹಕ್ಕೆ ದಶರಥನೇ ಮುಂತಾದವರನ್ನು ಕರೆಸುವುದು
ದಶರಥನು ಬಂದಮೇಲೆ ಜನಕನು ಅವನನ್ನು ಪ್ರಾರ್ಥಿಸುವುದು
ಸೀತೆಯು ಭೂಮಿಯಲ್ಲಿ ಹುಟ್ಟಿದ ಜನ್ಮಾಂತರದ ವಿಚಾರವನ್ನು ಶತಾನಂದನು ಹೇಳುವುದು
ಲಕ್ಷ್ಮಿಯು ಮಾದಲದ ಹಣ್ಣಿನಲ್ಲಿ ವಾಸಿಸುವುದು
ಆ ಲಕ್ಷ್ಮಿಗೆ ಪದ್ಮೆಯೆಂಬ ಹೆಸರು ಬರುವುದು
ಅಕ್ಷ್ಮೀಯು ಅಗ್ನಿಯಲ್ಲಿ ವಾಸಿಸುವುದು
ಲಕ್ಷ್ಮೀ ಸಹವಾಸವು ಹಾನಿಕರವೆಂದೆನಿಸುವುದು
ಲಕ್ಷ್ಮಿಯು ಅಗ್ನಿಯಿಂದ ಬಂದು ರಾವಣನ ಬಾಧೆಯಿಂದ ಮತ್ತೆ ಅಗ್ನಿಯಲ್ಲಿಯೇ ಬಿದ್ದು ದಿವ್ಯವಾದ ಐದುರತ್ನಗಳಾಗುವುದು
ಅವನ್ನು ತೆಗೆದುಕೊಂಡು ರಾವಣನು ಲಂಕೆಗೆ ಹೋಗುವುದು
ಆ ರತ್ನಗಳು ಕನ್ಯಾಕೃತಿಯಾಗಲು ರಾವಣನು ಮಂಡೋದರಿಯ ಮಾತಿನಂತೆ ಅವಳನ್ನು ಪೆಟ್ಟಿಗೆಯಲ್ಲಿ ಹಾಕಿ ಕಾಡಿನಲ್ಲಿ ಹೂತುಬಿಟ್ಟು ಬನ್ನಿರೆಂದು ತನ್ನ ಚಾರರಿಗೆ ಆಜ್ಞಾಪಿಸುವುದು
ಪೆಟ್ಟಿಗೆಯಲ್ಲಿದ್ದ ಕನ್ಯೆಯ ಮಾತನ್ನು ಕೇಳಿ ರಾವಣನು ಆಕೆಯನ್ನು ಕೊಲ್ಲಬೇಕೆಂಬು ಹೋಗಲು ಮಂಡೋದರಿಯು ತಡೆಯುವುದು
ಆ ಪೆಟ್ಟಿಗೆಯನ್ನು ವಿಧಿಲಾದೇಶದಲ್ಲಿ ಚಾರರು ಹೂತು ಬರುವುದು
ಯಜ್ಞ ಮಾಡಿದ ಬ್ರಾಹ್ಮಣನಿಗೆ ಆ ಪೆಟ್ಟಿಗೆಯು ಸಿಕ್ಕಲು ಅವನು ಜನಕನಿಗೆ ಕೊಡುವುದು
ಅದರಿಂದ ಹೊರಗೆಬಂದ ಕನ್ಯೆಯು ಸೀತೆಯೇ ಮುಂತಾದ ಹಲವಾರು ಹೆಸರುಗಳನ್ನು ಹೊಂದಲು ಕಾರಣ
ಸೀತಾರಾಮರ ವಿವಾಹದ ವರ್ಣನೆಯು
ಸೀತೆಯು ಅತ್ತೆಯ ಮನೆಗೆ ಹೋಗುವುದು
ಪರಶುರಾಮನನ್ನು ಶ್ರೀರಾಮಮ ಜಯಿಸುವುದು
ಶ್ರೀರಾಮಾದಿಗಳು ಅಯೋಧ್ಯೆಗೆ ಬರುವುದು
ಶ್ರೀರಾಮಾವತಾರದ ಶ್ರೇಷ್ಠತೆಯು
ಮೂರನೆಯ ಸರ್ಗದ ಪೂರ್ಣ ಕಥಾ ಸಾರಾಂಶವು
ನಾಲ್ಕನೆಯ ಸರ್ಗವು
ಶ್ರೀರಾಮಾದಿಗಳ ದೀಪಾವಳಿಯ ಮಹೋತ್ಸವವು
ಶ್ರೀರಾಮನು ರಾಜರಸಂಗಡ ಯುದ್ಧಮಾಡುವುದು
ಶ್ರೀರಾಮನು ಭರತ ಶತ್ರುಘ್ನರನ್ನು ಸಂಜೀವಿನಿಯಿಂಡ ಬದುಕಿಸುವುದು. ಮುದ್ಗಲನ ಆಶ್ರಮಕ್ಕೆ ದಶರಥನ ಆಗಮನ
ಮುದ್ಗಲ ಮುನಿಯು ಶ್ರೀರಾಮನ ವೃತ್ತಾಂತವನ್ನು ದಶರಥನಿಗೆ ತಿಳಿಸುವುದು.
ವೃಂದೆಯ ಶಾಪದಿಂದ ವಿಷ್ಣುವಿಗೆ ಶ್ರೀರಾಮಾವತಾರವು ಬರುವುದು ಕಲವುದು ಕಲಹಾಖ್ಯಾನ ಇತ್ಯಾದಿ
ನಾಲ್ಕನೆಯ ಸರ್ಗದ ಪೂರ್ಣಕಥಾ ಸಾರಾಂಶವು
ಐದನೆಯ ಸರ್ಗವು
ಅರನೆಯ ಸರ್ಗವು
ನಾರದನು ರಾಮನಿಗೆ ದೇವತಾಪ್ರಾರ್ಥನೆಯನ್ನು ವಿಜ್ಞಾಪಿಸಿದುದು
ಶ್ರೀರಾಮ ಪಟ್ಟಾಭಿಷೇಕ ಪ್ರಯತ್ನವು
ರಾಮಾದಿಗಳ ಅರಣ್ಯಪ್ರಯಾಣ ಯಾತ್ರೆಯು
ರಾಮಾದಿಗಳ ಅರಣ್ಯಪ್ರಯಾಣವು
ಶ್ರೀರಾಮಾದಿಗಳು ಗುಹಅನಿಂದ ಸತ್ಕಾರವನ್ನು ಹೊಂದಿ ಗಂಗೆಯನ್ನು ದಾಟಿ ಮುನಿಗಳಿಂದ ಪೂಜೆಯನ್ನು ಹೊಂದುವುದು
ಚಿತ್ರಕೂಟದಲ್ಲಿ ಐಂದ್ರಕಾಗೆಯ ಕಣ್ಣನ್ನು ಭೇದಿಸುವುದು
ಶ್ರೀರಾಮನು ಭರತನಿಗೆ ಪಾದುಕೆಗಳನ್ನು ಕೊಟ್ಟು ಅನುಗ್ರಹಿಸಿದುದು
ಸೀತಾರಾಮರು ಅತ್ರಿಯ ಆಶ್ರಮದಲ್ಲಿ ಸತ್ಕಾರವನ್ನು ಹೊಂದುವುದು
ಆರನೆಯ ಸರ್ಗದ ಪೂರ್ಣಕಥಾ ಸಾರಾಂಶವು
ಏಳನೆಯ ಸರ್ಗವು
ವಿರಾಧ ಸಂಹಾರವು
ಶರಭಂಗ ಮುನಿಗೆ ಮುಕ್ತಿಯನ್ನು ಕೊಡುವುದು
ಶ್ರೀರಾಮಾದಿಗಳಿಗೆ ಮುನಿಗಳು ಸತ್ಕಾರಮಾಡುವುದು
ಶ್ರೀರಾಮನಿಗೆ ಅಗಸ್ತ್ಯಮುನಿಯು ಧನುರ್ಬಾಣಗಳನ್ನು ಕೊಡುವುದು
ಶ್ರೀರಾಮನು ಮತ್ತೆ ಪಂಚವಟಿಗೆ ಬರುವುದು
ಲಕ್ಷ್ಮಣನು ಸಾಂಬನನ್ನು ಸಂಹರಿಸಿದುದು
ಶೂರ್ಪಣಖಿಯ ಅಪಮಾನ
ಖರದೂಷಣ ತ್ರಿಶಿರರ ಸಂಹಾರವು
ಸೀತಾರಾಮರ ರಹಸ್ಯಸಲ್ಲಾಪವು
ರಾಮಣನು ಶೂರ್ಪಣಖೆಯನ್ನು ಸಮಾಧಾನಪಡಿಸುವುದು
ರಾವಣ ಮಾರೀಚರ ಮಂತ್ರಾಲೋಚನೆ
ರಾವಣನು ಸೀತೆಯನ್ನು ಅಪಹರಿಸಿಕೊಂಡು ಜಟಾಯುವನ್ನು ಜಯಿಸಿಬರುವುದು
ಇಂದ್ರನು ಬ್ರಹ್ಮನ ಅಪ್ಪಣೆಯಎಂತೆ ಸೀತಾದೊಂಗೆ ಪಾಯಸವನ್ನು ಕೊಡುವುದು
ಶ್ರೀರಾಮಚರಿತ್ರೆಯು ಪ್ರತ್ಯಕ್ಷಸಿದ್ಧವಾಗಲೆಂದು ಪರಮೇಶ್ವರನು ಹೇಳುವುದು
ಸೀತಾ ವಿರಹಧುಃಖವರ್ಣನದಲ್ಲಿ ಪಾರ್ವತಿಗೆ ಪರಮೇಶ್ವರನು ರಾಮತತ್ತವನ್ನು ಅನುಜ್ಞೆಮಾದಿದುದು
ಕಬಂಧಮುಕ್ತಿ
ಶ್ರೀರಾಮಲಕ್ಷ್ಮಣರು ಶಬರಿಗೆ ಮುಕ್ತಿಯನ್ನು ಕೊಟ್ಟು ಋಷ್ಯಮೂಕಗಿರಿಗೆ ಹೋಗುವುದು
ಏಳನೆಯ ಸರ್ಗದ ಪೂರ್ಣಕಥಾ ಸಾರಾಂಶವು
ಎಂಟನೆಯ ಸರ್ಗವು
ಶ್ರೀರಾಮಲಕ್ಷ್ಮಣರನ್ನು ಆಂಜನೇಯನು ಋಷ್ಯಮೂಕ ಪರ್ವತಕ್ಕೆ ಕರೆದುಕೊಂಡು ಹೋಗುವುದು
ಶ್ರೀರಾಮಸುಗ್ರೀವರಿಗೆ ಸಖ್ಯ ಮತ್ತು ಸಂಭಾಷಣೆಗಳು
ಶ್ರೀರಾಮು ಸುಗ್ರೀವನಿಗೆ ನಂಬಿಕೆಯನ್ನು ತೋರಿಸುವುದು
ವಾಲಿಸಂಹಾರವು
ಶ್ರೀರಾಮು ವಾಲಿಗೆ ಮುಂದಿನ ಜನ್ಮವನ್ನು ಜ್ಞಾಪಿಸುವುದು
ಸುಗ್ರೀವನಿಗೆ ಕಪಿರಾಜ್ಯಾಭಿಷೇಕ ಮಾಡಿಸುವುದು
ಶ್ರೀರಾಮನಿಗೆ ಸೀತಾವಿರಹ ವಿಶೇಷವು
ಶ್ರೀರಾಮ ಬಳಿಗೆ ಸುಗ್ರೀವನು ಸೇನೆಯೊಡನೆ ಬಂದು ಸೇರುವುದು
ಸುಗ್ರೀವನು ಕಪಿಗಳನ್ನು ಸೀತಾನ್ವೇಷನಕ್ಕೆ ಕಳಹಿಸುವುದು
ಹೇಮಾಪುರಿಯಲ್ಲಿ ಕಪಿಗಳು ದಾರಿಯನ್ನು ಕಾಣದೆ ಸಿಕ್ಕಿಕೊಳ್ಳುವುದು
ಸಂಪಾತಿಯು ಕಪಿಗಳಿಗೆ ಸೀತೆಯ ವೃತ್ತಾಂತವನ್ನು ಹೇಳುವುದರಿಂದ ರೆಕ್ಕೆಗಳಉ ಬರುವುದು
ಎಂಟನೆಯ ಸರ್ಗದ ಪೂರ್ಣಕಥಾ ಸಾರಾಂಶವು
ಒಂಭತ್ತನೆಯ ಸರ್ಗವು
ಹನುಮಂತನು ಸಮುದ್ರವನ್ನು ದಾಟುವುದು
ಹನುಮಂತನ ಲಂಕಾಪ್ರವೇಶ ಸೀತೆಯನ್ನು ಹುಡುಕುವಿಕೆ
ಮಂಡೋದರಿಯ ಜನ್ಮವೃತ್ತಾಂತವು ಗೋಕರ್ಣ ಮಹಾಕ್ಷೇತ್ರೋತ್ಪತ್ತಿ
ಹನುಮಂತನು ಸೀತೆಯ ದರ್ಶನಮಾಡುವುದು
ರಾವಣನು ಸೀತೆಯಿಂದ ತಿರಸ್ಕೃತನಾಗುವುದು
ಸೀತೆಯ ವಿಲಾಪವು ತ್ರಿಜಟೆಯ ಸಾಂತ್ವವಚನ
ಹನುಮಂತನು ಸೀತೆಗೆ ರಾಮಮುದ್ರಿಕೆಯನ್ನರ್ಪಿಸುವುದು
ರಾವಣನು ತನ್ನ ಮಂಚದಮೇಲಿದ್ದ ಗಯನ ವಸ್ತ್ರವನ್ನು ನೋಡಿ ಭ್ರಾಂತನಾಗಿ ಅವನನ್ನು ವಧಿಸುವುದು
ಹನುಮಂತನು ಮಾಡುತ್ತಿರುವ ವನಭಂಗವನ್ನು ರಾವಣನು ಕೇಳಿ ಅವನನ್ನು ತನ್ನ ಮಗನಾದ ಇಂದ್ರಜಿತುವಿನಿಂದ ಬ್ರಹ್ಮಾಸ್ತ್ರದಲ್ಲಿ ಕಟ್ಟಿಸಿ ಹಿಡಿತರಿಸುವುದು
ರಾವಣನು ಅಂಜನೇಯನ ಸದ್ಭೋಧನೆಯನ್ನು ಕೇಳದೆ ತಿರಸ್ಕರಿಸುವುದು
ಲಂಕಾದಹನವು
ಹನುಮಂತನು ಸೀತೆಯು ಬೆಂಕಿಯಿಂದ ದಹಿಸಿಹೋದಳೆಂದು ಭ್ರಾಂತನಾಗಿ ವಿಲಪಿಸುವುದು
ವಿಷ್ಣುವು ಗಜೇಂದ್ರಮೋಕ್ಷಣವನ್ನು ಮಾಡಿ ಗರುಡನಿಗೆ ಆಹಾರವನ್ನು ಮಾಡಿದುದರಿಂದ ಲಂಕೆಯು ಚಿನ್ನದ ಮಯವಾಯಿತೆಂಬುದಕ್ಕೆ ಮೂಲಕಥೆಯ ವಿವರಣೆಯು
ರಾಮನು ಮುನಿರೂಪದಿಂದ ಆಂಜನೇಯನ ಗರ್ವವನ್ನು ಮುರಿದುದು
ಶ್ರೀರಾಮನು ಸೀತೆಯ ವೃತ್ತಾಂತವನ್ನು ಕೇಳಿ ಹನುಮಂತನನ್ನು ಸನ್ಮಾನಿಸುವುದು
ಒಂಭತ್ತನೆಯ ಸರ್ಗದ ಪೂರ್ಣಕಥಾ ಸಾರಾಂಶವು