ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ನಾರದೀಯಮಹಾಪುರಾಣ – ಭಾಗ – ೩
ಆರಂಭಿಕ ಪುಟ
ಅನುವಾದಕರು: ಶ್ರೀ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ
ವಿಷಯಾನುಕ್ರಮಣಿಕೆ
ನಲವತ್ತೆರಡನೆಯ ಅಧ್ಯಾಯ
ನಾರದಮುನಿಯು ಸೃಷ್ಟಿಪ್ರಕಾರವನ್ನು ಹೇಳಬೇಕೆಂದು ಸನಂದನಮುನಿಯನ್ನು ಕೇಳಿದುದು. ಅದಕ್ಕೆ ಉತ್ತರವಾಗಿ ಸನಂದನಮುನಿಯು ಭರಧ್ವಾಜಭೃಗುಸಂವಾದವನ್ನು ಹೇಳಿದುದು
ನಲವತ್ತಮೂರನೆಯ ಅಧ್ಯಾಯ
ಪಂಚಭೂತಸ್ಥಿತಿ. ದೇಹದಲ್ಲಿ ಜೀವರ ಆವಶ್ಯಕತೆ. ಸತ್ತ ಮೇಲೆ ಜೀವನ ಸ್ಥಿತಿ. ವರ್ಣಸೃಷ್ಟಿಪ್ರಕಾರ. ಭಿನ್ನ ಭಿನ್ನ ವರ್ಣಾಶ್ರಮ ಧರ್ಮಗಳು
ನಲವತ್ತನಾಲ್ಕನೆಯ ಅಧ್ಯಾಯ
ಪರಲೋಕವಿರುವಸ್ಥಾನ ಈ ಲೋಕ ಪರಲೋಕಗಳ ವ್ಯತ್ಯಾಸ. ಪರಲೋಕಪ್ರಾಪ್ತಿಗೆ ಸಾಧನ. ಅಧ್ಯಾತ್ಮ ವಿವರಣೆ. ಸಾಂಗಧ್ಯಾನಯೋಗನಿರೂಪಣೆ
ನಲವತ್ತೈದನೆಯ ಅಧ್ಯಾಯ
ಜನಕಕಾಪಿಲೇಯಸಂವಾದ. ನಾಸ್ತಿಕವಾದ, ಅದರಖಂಡನೆ. ಮೋಕ್ಷಸಾಧನ, ತತ್ವಜ್ಞಾನಸ್ವರೂಪವರ್ಣನೆ
ನಲವತ್ತಾರನೆಯ ಅಧ್ಯಾಯ
ತಾಪತ್ರಯಪರಿಹಾರೋಪಾಯ. ಭಗವಚ್ಛಬ್ದದ ಅವಯವಾರ್ಥ. ಖಾಂಡಿಕ್ಯ ಕೇಶಿಧ್ವಜರ ಯೋಗವಿಷಯ ಸಂವಾದ
ನಲವತ್ತೇಳನೆಯ ಅಧ್ಯಾಯ
ಯೋಗಸ್ವರೂಪ. ಮನಸ್ಸೇ ಬಂಧಮೋಕ್ಷಗಳಿಗೆ ಕಾರಣ. ನಿಷ್ಕಾಮಕರ್ಮ. ತ್ರಿವಿಧ ಭಾವನೆಗಳು. ವಿಷ್ಣುವಿನಮೂರ್ತಾಮೂರ್ತಸ್ವರೂಪ ಮತ್ತು ಧ್ಯಾನ ಪ್ರಕಾರ, ಫಲ ಮುತಾದುವು
ನಲವತ್ತೆಂಟನೆಯ ಅಧ್ಯಾಯ
ಭರತರಾಜನ ಜನ್ಮಗಳು ಇತಿಹಾಸ, ಜಡಭರತನು ಸೌವೀರ ರಾಜನ ಪಲ್ಲಕ್ಕಿಯನ್ನು ಹೊತ್ತುದು. ಆ ಸಮಯದಲ್ಲಿ ಆ ಮಹಾರಾಜನಿಗೆ ತತ್ವೋಪದೇಶ ಮಾಡಿದುದು
ನಲವತ್ತೊಂಭತ್ತನೆಯ ಅಧ್ಯಾಯ
ಜಡಭರತನು ಹೇಳಿದ ನಿದಾಘಋಭುಮುನಿಗಳ ತತ್ವ ವಿಷಯ ಸಂವಾದ
ಐವತ್ತನೆಯ ಅಧ್ಯಾಯ
ಪ್ರಥಮವೇದಾಂಗವಾದ ಶಿಕ್ಷೆಯ ನಿರೂಪಣೆ. ಸಾಮಗಾನಕ್ಕೆ ಅಂಗವಾದ ಸ್ವರಗಳು. ಸಂಗೀತಸ್ವರಗಳು, ಅವುಗಳಿಗಿರುವ ವ್ಯತ್ಯಾಸ. ಅಧ್ಯಯನ ನಿಯಮ, ವಿದ್ಯಾರ್ಥಿಯ ಲಕ್ಷಣ
ಐವತ್ತೊಂದನೆಯ ಅಧ್ಯಾಯ
ವೇದಾಂಗವಾದ ಕಲ್ಪ, ಅದರ ವಿಭಾಗ, ಲಕ್ಷಣ ಇತ್ಯಾದಿಗಳ ಗೃಹ್ಯಕಲ್ಪದ ವಿಶೇಷ ವಿವರಣೆ. ಗೃಹ್ಯಪ್ರಯೋಗ ವಿಧಾನ. ವಿನಾಯಕಪೂಜಾಕ್ರಮ. ನವಗ್ರಹಪೂಜೆ. ಶ್ರಾದ್ಧವಿಧಾನ
ಐವತ್ತೆರಡನೆಯ ಅಧ್ಯಾಯ
ವೇದಾಂಗವ್ಯಾಕರಣ. ಪದಸ್ವರೂಪ. ಏಳು ವಿಭಕ್ತಿ ಪ್ರತ್ಯಯಗಳು, ಅವುಗಳ ಅರ್ಥ. ವಿಶೇಷಪ್ರಯೋಗ. ಲಕಾರ, ಅದರ ಅರ್ಥ. ಸಿದ್ಧರೂಪೋದಾಹರಣೆ. ದಶಲಕಾರಗಳಲ್ಲಿ ಧಾತುರೂಪಗಳು. ಆತ್ಮನೇಪದಪರಸ್ಮೈಪದ ಧಾತುಗಳು. ದ್ವಿಕರ್ಮಕಪ್ರಯೋಗ ಇತ್ಯಾದಿ
ಐವತ್ತಮೂರನೆಯ ಅಧ್ಯಾಯ
ವೇದಾಂಗನಿರುಕ್ತ. ವೈದಿಕಲೌಕಿಕ ಶಬ್ದಗಳ ವೈಲಕ್ಷಣ್ಯ. ಧಾತುಗಳ ವಿವೇಚನೆ. ಸ್ವರನಿರ್ಣಯ. ಗಣವಿಭಾಗ. ಆತ್ಮನೇಪದ, ಪರಸ್ಮೈಪದ, ಉಭಯ ಪದಗಳ ನಿರೂಪಣೆ. ಉದಾತ್ತಾನುದಾತ್ತಾದಿವ್ಯವಸ್ಥೆ ಇತ್ಯಾದಿ