ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀಮದ್ವಾಯುಮಹಾಪುರಾಣಂ – ಸಂಚಿಕೆ ೬
ಆರಂಭಿಕ ಪುಟ
ಅನುವಾದಕರು: ಶ್ರೀ ಸೇತುಮಾಧವಾಚಾರ್ ಆರ್.
ವಿಷಯಾನುಕ್ರಮಣಿಕೆ
ಮೂವತ್ತೇಳನೆಯ ಅಧ್ಯಾಯ
ಅನುಷಂಗಪಾದ ವರ್ಣನೆ: – ಅಸಿಜನಿಗೆ ಬೃಹಸ್ಪತಿಗಳ ಶಾಪ – ಬಲಿಮಹಾರಾಜನಿಗೆ ಐವರು ಕುಮಾರರ ಜನನ – ಪುರುರಾಜನ ವಂಶೋತಪತ್ತಿ – ಭೀಷ್ಮ, ಕೌರವ, ಪಾಂಡವರು ಇಅವರ ಉತ್ಪತ್ತಿ – ಕಲಿಯುಗದ ಅಂತದ ವರ್ಣನೆ – ಇತ್ಯಾದಿ
ಮೂವತ್ತೆಂಟನೆಯ ಅಧ್ಯಾಯ
ಅನುಷಂಗಪಾದ ವರ್ಣನೆ: – ಮನ್ವಂತರಗಳು – ಸಪ್ತರ್ಷಿಗಳು – ದೇವತೆಗಳು ಇವರ ಸೃಷ್ಟಿಕ್ರಮ ಮತ್ತು ಆಭೂತಸಂಪ್ಲವದ ವರ್ಣನೆ – ಸುವ್ರತೆಯಲ್ಲಿ ಸಾವರ್ಣಿಮನುಗಳ ಜನನ – ಪ್ರಲಯಕಾಲದ ಉತ್ಪತ್ತಿ – ಆಗ ಭೂಗೋಳದ ವರ್ಣನೆ – ಬ್ರಹ್ಮದೇವನ ಪ್ರಲಯ ಮತ್ತು ಸೃಷ್ಟಿ – ಇತ್ಯಾದಿ
ಮೂವತ್ತೊಂಭತ್ತನೆಯ ಅಧ್ಯಾಯ
ಸ್ವರ್ಗಾದಿ ವರ್ಣನೆ: – ಸ್ವರ್ಗಾದಿ ಊರ್ಧ್ವಲೋಕಗಳು – ನರಕಾದಿ ಅಧೋಲೋಕಗಳು ಮತ್ತು ಶಿವಪುರಿಯು ವರ್ಣಿತವಾಗಿವೆ
ನಲವತ್ತನೆಯ ಅಧ್ಯಾಯ
ಅನುಷಂಗಪಾದ ವರ್ಣನೆ: – ಸೃಷ್ಟಿಕಾರ್ಯದ ತರುವಾಯ ಸಂಹಾರಕಾರ್ಯ ವರ್ಣನೆ – ಪಂಚಭೂತಗಳು ಮತ್ತು ಅಹಂಕಾರತತ್ವ, ಇವುಗಳ ಲಯ ಮಾನವನ ಮೂರು ವೃತ್ತಿಗಳು – ಇವುಗಳಿಂದ ಸಂಭವಿಸುವ ಅರ್ಥಾನರ್ಥಗಳು ಇತ್ಯಾದಿ
ನಲವತ್ತೊಂದನೆಯ ಅಧ್ಯಾಯ
ಸೃಷ್ಟಿಪ್ರಕರಣ:ಸಾಮಾನ್ಯವಾದ ಸೃಷ್ಟಿಕ್ರಮ – ವಾಯುಪುರಾಣದ ಮಹಿಮೆ – ಶ್ರೀಭಗವಂತನುಂದ ಗುಣತ್ರಯಗಳು, ಅಹಂಕಾರತತ್ವಗಳು, ಪಂಚಮಹಾಭೂತಗಳು, ಚತುರ್ದಶಒಕಗಳು, ದೇವಾದಿ ಮುನಿಗಳು ಇವುಗಳ ಸೃಷ್ಟಿ ಮತ್ತು ವರ್ಣನೆ
ನಲವತ್ತೆರಡನೆಯ ಅಧ್ಯಾಯ
ವ್ಯಾಸಸಂಶಯ ಪರಿಹಾರ: – ಅಷ್ಟಾದಶಪುರಾಣಗಳಲ್ಲಿರುವ ಗ್ರಂಥಗಳ ಸಂಖ್ಯೆ ಮತ್ತು ವ್ಯಾಸ ಮಹರ್ಷಿಗೆ ಉಂಟಾದ ಸಂದೇಹ ಪರಿಹಾರ, ಷಡ್ದರ್ಶನ ಇವುಗಳ ವರ್ಣನೆ – ಗಯಾಮಾಹಾತ್ಮ್ಯ, ಶ್ರೀಕೃಷ್ಣ ಇವರ ಮಹಿಮೆಗಉ ಇತ್ಯಾದಿ
ನಲವತ್ತಮೂರನೆಯ ಅಧ್ಯಾಯ
ಗಯಾಮಹಿಮೆ: – ನಾರದರಿಂದ ಗಯಾಮಹಿಮೆಯ ಶ್ರವಣ – ಪಿಂಡದಾನದಿಂದ ವಶೋದ್ಧಾರವಾಗುವ ಬಗೆ – ಬ್ರಹ್ಮಜ್ಞಾನ, ಗಯಾಶ್ರಾದ್ಧ ಇವೇ ಮುಂತಾದ ಕ್ಷೇತ್ರ ಮತ್ತು ಪುಣ್ಯತೀರ್ಥವಾದ ವೈತರಣೀನದಿ. ಶ್ರಾದ್ಧಮಾಡುವ ಕಾಲ ಇವುಗಳ ವರ್ಣನೆ
ನಲವತ್ತನಾಲ್ಕನೆಯ ಅಧ್ಯಾಯ
ಗಯಾಮಹಿಮೆ: – ಗಯಾಸುರಬ ಉತ್ಪತ್ತಿ – ಗಯಾಕ್ಷೇತ್ರವೆಂದು ಹೆಸರು ಬರಲು ಕಾರಣ – ಗಯಾಸುರನ ಘೋರವಾದ ತಪಸ್ಸು – ಬ್ರಹ್ಮದೇವನಿಂದ ಗಯಾಸುರನ ದೇಹದ ಮೇಲೆ ಯಾಗ – ಗಯಾಸುರನ ಮೇಲೆ ಶಿಲಾಸ್ಥಾಪನ – ಯಾಗದಲ್ಲಿ ಬ್ರಹ್ಮದೇವನ ದಾನಬ್ರಾಹ್ಮಣರ ದುರಾಶೆ – ಪುನಃ ಶಾಪ ಇತ್ಯಾದಿ
ನಲವತ್ತೈದನೆಯ ಅಧ್ಯಾಯ
ಗಯಾಮಹಿಮೆ: – ಗಯಾಶಿಲೆಯ ವರ್ಣನೆ – ಧರ್ಮದೇವನಿಗೆ, ಧರ್ಮವ್ರತೆಯೆಂಬ ಕುಮಾರಿಯ ಜನನ – ಧರ್ಮವ್ರತೆ ಮತ್ತು ಮರೀಚಿಯರ ವಿವಾಹ – ಮರೀಚಿಮುನಿಯ ಆಶ್ರಮಕ್ಕೆ ಬ್ರಹ್ಮನ ಆಗಮನ ಧರ್ಮವ್ರತೆಗೆ ಮರೀಚಿಮುನಿಯ ಶಾಪ – ಗಯಾಸುರನ ನಿಶ್ಚಲತೆ ಇತ್ಯಾದಿ
ನಲವತ್ತಾರನೆಯ ಅಧ್ಯಾಯ
ಗಯಾಮಾಹಾತ್ಮ್ಯೆ: – ಗಯಾ, ನೈಮಿಷಾರಣ್ಯ, ಮುಂಡಪೃಷ್ಟ, ಪ್ರೇತಕುಂಡ, ಕಾಕಶಿಲೆ ಇವುಗಳ ಮಹಿಮೆಗಳು
ನಲವತ್ತೇಳನೆಯ ಅಧ್ಯಾಯ
ಗಯಾಮಹಿಮೆ: – ಶ್ರೀಹರಿಗೆ ಗದಾಯುಧಪ್ರಾಪ್ತಿ – ಶಿಲಾಮಹಿಮೆ ಮತ್ತು ಶ್ರಿಹರಿಯ ಸನ್ನಿಧಾನದ ವರ್ಣನೆ – ಗದಾಯುಧದಿಂದ ಹೇತಿನಾಮಕ ಅಸುರರ ಸಂಹಾರ – ಶ್ರೀಹರಿಯು ಗಯಾಕ್ಷೇತ್ರದಲ್ಲಿ ನಿಂತ ಬಗೆ – ಮುಕ್ತಿಯನ್ನು ಪಡೆಯುವ ಮಾರ್ಗ ಇತ್ಯಾದಿ
ನಲವತ್ತೆಂಟನೆಯ ಅಧ್ಯಾಯ
ಗಯಾಮಹಿಮೆ: – ಶ್ರಾದ್ಧಮಾಡುವ ವಿಧಾನ – ಸಂಪೂರ್ಣ ಫಲಪ್ರಾಪ್ತಿಯಾಗುವ ಬಗೆ – ಗದಾಧರನನ್ನು ಪ್ರಾರ್ಥಿಸುವ ರೀತಿ
ನಲವತ್ತೊಂಭತ್ತನೆಯ ಅಧ್ಯಾಯ
ಗಯಾಮಹಿಮೆ: – ಗಯಾಕ್ಷೇತ್ರಮಾಹಾತ್ಮ್ಯೆಗಳು ಮತ್ತು ಶಿಲಾಮಹಿಮೆಗಳ ವರ್ಣನೆ – ಶ್ರೀರಾಮನಿಂದ ದಶರಥಮಹಾರಾಜನು ಮುಕ್ತಿಯನ್ನು ಪಡೆದ ಬಗೆ
ಐವತ್ತನೆಯ ಅಧ್ಯಾಯ
ಗಯಾಮಹಿಮೆ ಮತ್ತು ವಾಯುಪುರಾಣದ ಮಹಿಮೆಗಳು, ಗಯಾ, ಗಯಾಸುರ, ಗಯಾರಾಜ, ಗಯಾದಿತ್ಯ, ಗಾಯತ್ರಿ, ಗದಾಧರ ಇವುಗಳ ಮಾಹಾತ್ಮ್ಯಗಳು – ಶ್ರೀಮದ್ವಾಯು ಪುರಾಣದ ಶ್ರವಣ, ಪಠನಾದಿಗಳ ಮಹಿಮೆಗಳು