ಶ್ರೀ ಕಲ್ಕಿಪುರಾಣಂ
ಆರಂಭಿಕ ಪುಟ
ಅನುವಾದಕರು: ಶ್ರೀ ಎಡತೊರೆ ಚಂದ್ರಶೇಖರ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಒಂದನೆಯ ಅಂಶ: ೧ನೇ ಅಧ್ಯಾಯ —
೨ನೇ ಅಧ್ಯಾಯ —
೩ನೇ ಅಧ್ಯಾಯ —
೪ನೇ ಅಧ್ಯಾಯ —
೫ನೇ ಅಧ್ಯಾಯ —
೬ನೇ ಅಧ್ಯಾಯ —
೭ನೇ ಅಧ್ಯಾಯ —
ಎರಡನೆಯ ಅಂಶ: ೧ನೇ ಅಧ್ಯಾಯ —
೨ನೇ ಅಧ್ಯಾಯ —
೩ನೇ ಅಧ್ಯಾಯ —
೪ನೇ ಅಧ್ಯಾಯ —
೫ನೇ ಅಧ್ಯಾಯ —
೬ನೇ ಅಧ್ಯಾಯ —
೭ನೇ ಅಧ್ಯಾಯ —
ಮೂರನೆಯ ಅಂಶ: ೧ನೇ ಅಧ್ಯಾಯ —
೨ನೇ ಅಧ್ಯಾಯ —
೩ನೇ ಅಧ್ಯಾಯ —
೪ನೇ ಅಧ್ಯಾಯ —
ರಾಮನ ಅನಂತರದಲ್ಲಿ ಆ ವಂಶಕ್ರಮದಲ್ಲಿ ತನ್ನ, ಮರುವಿನ, ಉತ್ಪತ್ತಿಯನ್ನೂ, ಕಲ್ಕಿದರ್ಶನಾರ್ಥವಾಗಿ ಬಂದುದನ್ನೂ ಹೇಳಿದನು; ಆಮೇಲೆ ದೇವಾಪಿಯು ತನ್ನ ಪರಿಚಯಕ್ಕಾಗಿ ಚಂದ್ರವಂಶದ ಪರಂಪರೆಯನ್ನು ವಿವರಿಸಿ, ತನ್ನ ಜೀವನವನ್ನು ಮುಗಿಸಲೆಳಸಲು, ಕಲ್ಕಿಯು ಅವರ ಭವಿಷ್ಯವನ್ನೂ, ವಿಶಾಖಯೂಪನ ಮಗಳೊಡನೆ ಮರುವಿನ ವಿವಾಹ, ರುಚಿರಾಶ್ವನ ಮಗಳಾದ ಶಾಂತೆಯೊಡನೆ ದೇವಾಪಿಯ ವಿವಾಹ, ಅಯೋಧ್ಯೆಯಲ್ಲಿ ಮರುವೂ, ಹಸ್ತಿನಾ ಪುರದಲ್ಲಿ ದೇವಾಪಿಯೂ ರಾಜ್ಯವಾಳುತ್ತಾ, ದುಷ್ಟನಿಗ್ರಹ, ಧರ್ಮಪಾಲನ ಮಾಡಬೇಕೆಂದು ಹೇಳಿದನು; ಸನ್ಯಾಸಿಯ ಆಗಮನ
೫ನೇ ಅಧ್ಯಾಯ —
೬ನೇ ಅಧ್ಯಾಯ —
೭ನೇ ಅಧ್ಯಾಯ —
೮ನೇ ಅಧ್ಯಾಯ —
೯ನೇ ಅಧ್ಯಾಯ —
೧೦ನೇ ಅಧ್ಯಾಯ —
೧೧ನೇ ಅಧ್ಯಾಯ —
೧೨ನೇ ಅಧ್ಯಾಯ —
೧೩ನೇ ಅಧ್ಯಾಯ —
ಹೀಗೆ ವಿಜ್ಞಾಪಿಸಿ ಶಶಿಧ್ವಜನು ತಪಸ್ಸಿಗೆ ಹೋಗುವುದಕ್ಕಾಗಿ ಅನುಮತಿಯನ್ನು ಬೇಡಲು, ಕಲ್ಕಿಯು ತಲೆಯನ್ನು ತಗ್ಗಿಸಿದನು; ಅದರ ಕಾರಣವನ್ನು ರಾಜರು ಕೇಳಲು, ಕಲ್ಕಿಯ ಅಪ್ಪಣೆಯಂತೆ ಶಶಿಧ್ವಜನು, ಹಿಂದೆಲಕ್ಷ್ಮಣ, ದ್ವಿವಿದರ ಕಥೆ, ಜಾಂಬವಂತ ಜಾಂಬವತಿಯರ ಕಥೆ, ಸತ್ರಾಜಿತ, ಸತ್ಯಭಾಮಾಕಥೆ, ಇದನ್ನು ಹೇಳಿ, ತಾನೇ ಆಗ ಸತ್ರಾಜಿತನಾಗಿದ್ದು ಕೃಷ್ಣನ ಮಿಥ್ಯಾಪವಾದದಿಂದ ಆಗ ಮುಕ್ತಿಯಾಗದೆ, ಈಗ ಕಲ್ಕಿಯ ಚಕ್ರದಿಂದ ಮರಣವಾಗಿ ಮುಕ್ತಿಯಾಗ ಬೇಕಾಗಿರುವುದರಿಂದ, ಮಾವನ ಸಂಹಾರಕ್ಕಾಗಿ ಕಲ್ಕಿಯು ಮುಖವನ್ನು ತಗ್ಗಿಸಿರುವನೆಂದು; ಹೀಗೆಂದುವಿವರಿಸಿ, ಶಶಿಧ್ವಜನು, ಮಹೇಶ್ವರಿಯಾದ ವಿಷ್ಣುಮಾಯಾ ಸ್ತೋತ್ರವನ್ನು ಮಾಡಿ, ಮಾಯಾ ಮುಕ್ತನಾಗಿ, ಪತ್ನಿಯೊಡನೆ ತಪಸ್ಸಿಗೆ ಹೋದನು;
೧೪ನೇ ಅಧ್ಯಾಯ —
ಅನಂತರದಲ್ಲಿ ಕಲ್ಕಿಯು ರಾಜರೊಡನೆ ಕಾಂಚನ ಪುರಿಗೆ ಹೋದನು; ಅಲ್ಲಿ ರಾಜರನ್ನು ಹೊರಗೇಬಿಟ್ಟು ಶುಕಸಹಿತನಾಗಿ ಅಶ್ವಾರೂಢನಾಗಿ, ಆ ಪಟ್ಟಣವನ್ನು ಪ್ರವೇಶಿಸಿ, ವಿಷಕನ್ಯೆಯನ್ನು ನೋಡಿದನು; ಅವಳು, ಚಿತ್ರಗ್ರೀವನೆಂಬ ಗಂಧರ್ವನಹೆಂಡಿತಿ ಸುಲೋಚನೆಯು, ಕುರೂಪಿಯಾಗಿದ್ದ ಯಕ್ಷಮುನಿಯನ್ನು ಹಾಸ್ಯಮಾಡಿ ಶಾಪದಿಂದ ವಿಷದೃಷ್ಟಿಯ ಕನ್ಯೆಯಾಗಿರುವುದಾಗಿ ಹೇಳಿ, ಕಲ್ಕಿದರ್ಶನದಿಂದ ಶಾಪ ಮುಕ್ತಳಾಗಿ, ಪತಿಯ ಸಮೀಪಕ್ಕೆ ಹೋದಳು; ಕಲ್ಕಿಯು ಅಯೋಧ್ಯೆಗೂ, ಮಧುರೆಗೂ ಬಂದನು; ಅಲ್ಲಿ ಸೂರ್ಯಕೇತುವಿಗೆ ರಾಜ್ಯ ಪಟ್ಟಾಭಿಷೇಕ; ದೇವಾಪಿಗೆ ವಾರಣಾವತ ಮುಂತಾದ ರಾಜ್ಯ, ತನ್ನ ಸಹೋದರರಿಗೆ ಶೌಂಭ ಮುಂತಾದ ರಾಜ್ಯ, ತನ್ನ ಜ್ಞಾತಿಗಳಿಗೆ ಕೀಕಟ ಮುಂತಾದ ರಾಜ್ಯವನ್ನು ಕೊಟ್ಟು, ಶಂಭಲ ಗ್ರಾಮಕ್ಕೆ ಬಂದನು; ವಿಶಾಖಯೂಪನಿಗೆ ಕಂಕ ಮುಂತಾದ ರಾಜ್ಯವನ್ನೂ, ತನ್ನ ಮಕ್ಕಳಾದ ಕೃತವರ್ಮ ಮುಂತಾದವರಿಗೆ ದ್ವಾರಕಾ, ಚೋಲ ಮುಂತಾದ ರಾಜ್ಯವನ್ನು ಕೊಟ್ಟು, ತಂದೆಗೆ ರತ್ನಐಶ್ವರ್ಯಗಳನ್ನು ಕೊಟ್ಟು ಸಂತೋಷ ಪಡಿಸಿದನು; ತಾನು ಪದ್ಮಾ, ರಮಾ, ಇವರೊಡನೆ ಸುಖವಾಗಿರುತ್ತಾ ಸತ್ಯಯುಗವು ಬಂದಿರುವಂತೆ ಧರ್ಮದಿಂದ ರಾಜ್ಯಭಾರವನ್ನು ಮಾಡಿದನು;
೧೫ನೇ ಅಧ್ಯಾಯ —
೧೬ನೇ ಅಧ್ಯಾಯ —
೧೭ನೇ ಅಧ್ಯಾಯ —
ಅವನನ್ನು ಉಪಚರಿಸಿ, ರಮಾದೇವಿಯು ಪುತ್ರ ಪ್ರಾಪ್ತಿಗೆ ತಕ್ಕ ವ್ರತವನ್ನು ಕೇಳಲು, ಪರಶುರಾಮನು ರುಕ್ಮಿಣೀವ್ರತವನ್ನು ಮಾಡಿಸಿದನು; ಅದರ ವಿವರವನ್ನು ಶೌನಕಾದಿಗಳಿಗೆ ಸೂತನು ಹೇಳಿದನು; ವೃಷಪರ್ವರಾಜನ ಮಗಳು ಶರ್ಮಿಷ್ಠೆಯೂ ಶುಕ್ರಾಚಾರ್ಯನ ಮಗಳಾದ ದೇವಯಾನಿಯೂ ಜಲಕ್ರೀಡೆಯ ಸಮಯದಲ್ಲಿ ಬಂದ ಉಮಾಸಹಿತನಾದ ಶಂಭುವನ್ನು ನೋಡಿ, ವಸ್ತ್ರವ್ಯತ್ಯಾಸವಾಗಲು, ಕುಪಿತಳಾದ ಶರ್ಮಿಷ್ಠೆಯಿಂದ ದೇವಯಾನಿಯು ಸರೋವರದಲ್ಲಿ ಬಿದ್ದಿರಲು, ನಹುಷನ ಮಗನಾದ ಯಯಾತಿಯಿಂದ ಉದ್ದೃತಳಾಗಿ, ಮನೆಗೆ ಬಂದು ತಂದೆಗೆ ಹೇಳಿದಳು; ಕುಪಿತನಾದ ಶುಕ್ರಾಚಾರ್ಯನನ್ನು ಸಮಾಧಾನಗೊಳಿಸಲು ವೃಷಪರ್ವನು ಶರ್ಮಿಷ್ಠೆಯನ್ನು ದೇವಯಾನಿಯ ದಾಸಿಯಾಗಿ ಕೊಟ್ಟನು; ಶುಕ್ರಾಚಾರ್ಯನು ಇಬ್ಬರನ್ನೂ ಯಯಾತಿಗೆ ಮದುವೆ ಮಾಡಿಕೊಟ್ಟು, ಶರ್ಮಿಷ್ಠೆಯನ್ನು ಅವನು ಪಡೆದರೆ ಮುಪ್ಪುಬರುವುದೆಂದು ಹೇಳಿದನು; ಶರ್ಮಿಷ್ಠೆಯು ವಿಶ್ವಾಮಿತ್ರನು ಗಂಗಾತೀರದಲ್ಲಿ ಸ್ತ್ರೀಯರಿಂದ ರುಕ್ಮಿಣೀವ್ರತವನ್ನು ಮಾಡಿಸುತ್ತಿದ್ದುದನ್ನು ನೋಡಿ, ತಾನೂ ಆ ವ್ರತವನ್ನು ಅವರ ಸಹಾಯದಿಂದಮಾಡಿ, ಪತಿಸುಖವನ್ನೂ ಪುತ್ರರನ್ನೂ ಪಡೆದಳು; ಸೀತೆಯೂ, ದ್ರೌಪತಿಯೂ ಇದರಿಂದ ಇಷ್ಟಾರ್ಥವನ್ನು ಪಡೆದರು; ಪರಶುರಾಮನು ರಮೆಯಿಂದ ಈ ವ್ರತವನ್ನು ಮಾಡಿಸಲು, ಅವಳು ಕಲ್ಕಿಯೊಡನೆ ಸುಖದಿಂದ ಇದ್ದು, ಮೇಘನಾದ, ಬಲಾಹಕ ಎಂಬ ಇಬ್ಬರು ಮಕ್ಕಳನ್ನು ಪಡೆದಳು; ರುಕ್ಮಿಣೀ ವ್ರತಾಚರಣೆಯ ಫಲಶ್ರುತಿ;
೧೮ನೇ ಅಧ್ಯಾಯ —
೧೯ನೇ ಅಧ್ಯಾಯ —
೨೦ನೇ ಅಧ್ಯಾಯ —
೨೧ನೇ ಅಧ್ಯಾಯ —