ಭವಿಷ್ಯಮಹಾಪುರಾಣಂ – ಭಾಗ – ೭: ಪ್ರತಿಸರ್ಗಪರ್ವ – ಪ್ರಥಮ – ದ್ವಿತೀಯ ಖಂಡಗಳು
ವಿಷಯಾನುಕ್ರಮಣಿಕೆ
ಪ್ರಥಮಖಂಡ: ೧ನೇ ಅಧ್ಯಾಯ — ಕೃತಯುಗದ ಭೂಪರ ವೃತ್ತಾಂತ
೨ನೇ ಅಧ್ಯಾಯ — ತ್ರೇತಾಯುಗದ ಭೂಪರ ವೃತ್ಟಾಂತ
೩ನೇ ಅಧ್ಯಾಯ — ದ್ವಾಪರಯುಗದ ಭೂಪರ ವೃತ್ತಾಂತ ವರ್ಣನೆ
೪ನೇ ಅಧ್ಯಾಯ — ಮ್ಲೇಚ್ಛಯಜ್ಞ ವೃತ್ತಾಂತ ವರ್ಣನೆ
೫ನೇ ಅಧ್ಯಾಯ — ನ್ಯೂಹವಂಶ ವರ್ಣನೆ, ಮ್ಲೇಚ್ಛಭಾಷೆಯ ಉತ್ಪತ್ತಿವಿಧಾನ
೬ನೇ ಅಧ್ಯಾಯ — ಮ್ಲೇಚ್ಛರು ಆರ್ಯಾವರ್ತಕ್ಕೆ ಬಾರದಿರಲು ಕಾರಣ, ಕಾಶ್ಯಪ ಬ್ರಾಹ್ಮಣ ವೃತ್ತಾಂತ ವರ್ಣಣೆ
೭ನೇ ಅಧ್ಯಾಯ — ಪ್ರಮರ ವಂಶದಲ್ಲಿ ವಿಕ್ರಮಾದಿತ್ಯನ ಉತ್ಪತ್ತಿ
ದ್ವಿತೀಯ ಖಂಡ: ೧ಪದ್ಮಾವತಿಯ ಕಥೆ
೨ನೇ ಅಧ್ಯಾಯ — ಮಧುಮತಿಯ ವರನಿರ್ಣಯದ ಕಥೆ
೩ನೇ ಅಧ್ಯಾಯ — ವೀರವರನ ಕಥೆ
೪ನೇ ಅಧ್ಯಾಯ — ಚಂದ್ರಾವತಿಯ ಕಥೆ
೫ನೇ ಅಧ್ಯಾಯ — ಹರಿದಾಸನ ಪುತ್ರಿ ಮಹಾದೇವಿಯ ಕಥೆ
೬ನೇ ಅಧ್ಯಾಯ — ಕಾಮಾಂಗಿಯ ಕಥೆ
೭ನೇ ಅಧ್ಯಾಯ — ತ್ರಿಲೋಕಸುಂದರಿಯ ಕಥೆ
೮ನೇ ಅಧ್ಯಾಯ — ಕುಸುಮದಾದೇವಿ ಚಿರಂದೇವ ಇವರ ಕಥೆ
೯ನೇ ಅಧ್ಯಾಯ — ಕಾಮಾಲಸೆಯ ಕಥೆ
೧೦ನೇ ಅಧ್ಯಾಯ — ಗುಣಶೇಖರರಾಜಪತ್ನಿಯ ಕಥೆ
೧೧ನೇ ಅಧ್ಯಾಯ — ಧರ್ಮವಲ್ಲಭರಾಜನೂ ಬುದ್ಧಿಪ್ರಕಾಶ ಮಂತ್ರಿಯೂ
೧೨ನೇ ಅಧ್ಯಾಯ — ಬ್ರಾಹ್ಮಣ ಹತ್ಯೆಯ ಕಥೆ
೧೩ನೇ ಅಧ್ಯಾಯ — ಸುಖಭಾವಿನಿ ಮತ್ತು ಚೋರ ಇವರ ಕಥೆ
೧೪ನೇ ಅಧ್ಯಾಯ — ಚಂದ್ರಾವಲಿಯ ಕಥೆ
೧೫ನೇ ಅಧ್ಯಾಯ — ಜೀಮೂತವಾಹನನ ಕಥೆ
೧೬ನೇ ಅಧ್ಯಾಯ — ಕಾಮಾವರೂಥಿನಿಯ ಕಥೆ
೧೭ನೇ ಅಧ್ಯಾಯ — ಗುಣಾಕರಬ್ರಾಹ್ಮಣ, ಯಕ್ಷಿಣಿ ಇವರ ಕಥೆ
೧೮ನೇ ಅಧ್ಯಾಯ — ಮೋಹಿನಿಯು ಕಳ್ಳಬ್ರಾಹ್ಮಣನನ್ನು ವರಿಸಿದುದು ಕಳ್ಳನಿಗೆ ಗಯಾಪಿಂಡ ಸಂದುದು
೧೯ನೇ ಅಧ್ಯಾಯ — ಬ್ರಾಹ್ಮಣಪುತ್ರನ ಕಥೆ
೨೦ನೇ ಅಧ್ಯಾಯ — ಅನಂಗಮಂಜರಿಯ ಕಥೆ.
೨೧ನೇ ಅಧ್ಯಾಯ — ವಿಷ್ಣುಸ್ವಾಮಿಯೂ ಅವನ ನಾಲ್ವರು ಪುತ್ರರೂ
೨೨ನೇ ಅಧ್ಯಾಯ — ಕ್ಷತ್ರಸಿಂಹರಾಜನ ಕಥೆ
೨೩ನೇ ಅಧ್ಯಾಯ — ವಿಕ್ರಮನ ಯಜ್ಞಾಚರಣೆ ಚಂದ್ರಲೋಕಗಮನ
೨೪ನೇ ಅಧ್ಯಾಯ — ಸತ್ಯನಾರಾಯಣ ಕಥೆ
೨೫ನೇ ಅಧ್ಯಾಯ — ಸತ್ಯನಾರಾಯಣ ಕಥೆ (ಮುಂದುವರಿದುದು)
೨೬ನೇ ಅಧ್ಯಾಯ — ಸತ್ಯನಾರಾಯಣ ಕಥೆ (ಮುಂದುವರಿದುದು)
೨೭ನೇ ಅಧ್ಯಾಯ — ಸತ್ಯನಾರಾಯಣ ಕಥೆ (ಮುಂದುವರಿದುದು)
೨೮ಸತ್ಯನಾರಾಯಣ ಕಥೆ (ಮುಂದುವರಿದುದು)
೨೯ಸತ್ಯನಾರಾಯಣ ಕಥೆ (ಮುಂದುವರಿದುದು)
೩೦ನೇ ಅಧ್ಯಾಯ — ಬ್ರಹ್ಮಚರ್ಯಸ್ವರೂಪ ನಿರೂಪಣ
೩೧ನೇ ಅಧ್ಯಾಯ — ಪಾಣಿನಿ ಮಹರ್ಷಿಯ ವೃತ್ತಾಂತ
೩೨ನೇ ಅಧ್ಯಾಯ — ತೋತಾದರಿಯ ಬೋಪದೇವನ ವೃತ್ತಾಂತ
೩೩ನೇ ಅಧ್ಯಾಯ — ವ್ಯಾಧಕರ್ಮನೆಂಬ ವಿಪ್ರನ ಕಥೆ
೩೪ನೇ ಅಧ್ಯಾಯ — ಮಹಾನಂದೀ ನೃಪನ ವೃತ್ತಾಂತ ವರ್ಣನೆ
೩೫ನೇ ಅಧ್ಯಾಯ — ಪತಂಜಲಿ ವೃತ್ತಾಂತ ವರ್ಣನೆ