ಶ್ರೀ ಮತ್ಸ್ಯಮಹಾಪುರಾಣಂ – ಸಂಪುಟ ೧
ವಿಷಯಾನುಕ್ರಮಣಿಕೆ
೧. ಮತ್ಸ್ಯರೂಪವನ್ನೆತ್ತಿದ ಮಹಾವಿಷ್ಣುವಿಗೂ ವೈವಸ್ವತ ಮನುವಿಗೂ ನಡೆದ ಸಂವಾದ
೨. ಪ್ರಳಯದ ವರ್ಣನೆ. (ಬ್ರಹ್ಮಾಂಡದ ಉತತ್ತಿ)
೩. ಆದಿಸೃಷ್ಟಿ. (ಬ್ರಹ್ಮನಿಗೆ ನಾಲ್ಕು ತಲೆಗಳು ಹುಟ್ಟಿದ ರೀತಿ – ಸ್ವಾಯಂಭುವಮನುವಿನ ಜನನ)
೪. ಆದಿಸೃಷ್ಟಿ. (ಈಶ್ವರನಿಂದ ದಗ್ಧನಾಗುವಂತೆ ಮನ್ಮಥನಿಗೆ ಶಾಪ ಬಂದುದು. ಬ್ರಾಹ್ಮಣಾದಿ ಚತುರ್ವರ್ಣಗಳ ಉತ್ಪತ್ತಿ)
೫. ಆಸಿಸೃಷ್ಟಿ. (ದಕ್ಷ ಪ್ರಜಾಪತಿಯಿಂದ ವಿಧವಿಧವಾದ ದೇವಗಣಗಳ ಉತ್ಪತ್ತಿ)
೬. ಆದಿಸೃಷ್ಟಿ. (ಕಶ್ಯಪಸಂತತಿಯ ವರ್ಣನೆ. ದೈತ್ಯರು, ಆದಿತ್ಯರು, ದಾನವರು ಮುಂತಾದವರ ಸೃಷ್ಟಿ)
೭. ಆದಿಸೃಷ್ಟಿ. (ಮರುತ್ತುಗಳ ಉತ್ಪತ್ತಿ. ಮದನದ್ವಾದಶೀ ವ್ರದ ಮಹಿಮೆ)
೮. ಪೃಥುಚಕ್ರವರ್ತಿಯ ಆಧಿಪತ್ಯ ವರ್ಣನೆ. (ಸ್ಥಾವರಜಂಗಮಗಳ ವಿವಿಧ ವರ್ಗಗಳಿಗೆ ಅಧೀಶ್ವರರನ್ನು ಗೊತ್ತುಮಾಡಿದುದು)
೯. ಹದಿನಾಲ್ಕು ಮನ್ವಂತರಗಳ ವಿವರಣೆ
೧೦. ವೇನಮಹಾರಾಜನ ವೃತ್ತಾಂತ (ಪೃಥುಚಕ್ರವರ್ತಿಯ ಉತ್ಪತ್ತಿ. ಭೂಮಿಗೆ ಪೃಥಿವಿ ಎಂಬ ಹೆಸರು ಬಂದುದು)
೧೧. ಸೂರ್ಯವಂಶವರ್ಣನೆ. (ವೈವಸ್ವತಮನುವಿನ ಹಿರಿಯ ಮಗನಾದ ಇಲನು ಸ್ತ್ರೀರೂಪವನ್ನು ತಾಲಿದುದು. ಬುಧನೊಡನೆ ಅವನ ಸಮಾಗಮ)
೧೨. ಸೂರ್ಯವಂಶವರ್ಣನೆ. (ಸ್ತ್ರೀರೂಪದಲ್ಲಿದ್ದ ಇಲನು ಮತ್ತೆ ಪುರುಷನಾದುದು. ಪುರೂರವಸ್ಸಿನ ಜನನ)
೧೩. ಪಿತೃವಂಶವರ್ಣನೆ. (ವೈರಾಜಪಿತೃಗಳ ವೃತ್ತಾಂತ. ದಾಕ್ಷಾ ಯಣಿಯು ದಕ್ಷಬ್ರಹ್ಮನಿಗೆ ಗೌರಿಯ ಅಷ್ಟೋತ್ತರಶತನಾಮಗಳನ್ನು ಉಪದೇಶಿಸಿದುದು)
೧೪. ಪಿತೃವಂಶವರ್ಣನೆ. (ಅಗ್ನಿಷ್ಟಾತ್ತಾದಿ ಪಿತೃಗಳ ವೃತ್ತಾಂತ ಕಥನ. ಅಚ್ಛೋದೆಗೆ ಪಿತೃದೇವತೆಗಳ ಶಾಪ)
೧೫. ಪಿತೃವಂಶ ವರ್ಣನೆ. (ಬರ್ಹಿಷತ್ಪಿತೃಗಳ ಸಂತತಿ. ಶ್ರಾದ್ಧದಲ್ಲಿ ಪಿತೃಗಳಿಗೆ ಪ್ರಿಯವಾದ ಮತ್ತು ಅಪ್ರಿಯವಾದ ವಸ್ತುಗಳು)
೧೬. ಶ್ರಾದ್ಧವಿಧಿ. (ನಿಮಂತ್ರಣಕ್ಕೆ ಅರ್ಹರು ಮತ್ತು ಅನರ್ಹರಾದವರು. ಅನ್ವಾಹಾರ್ಯಶ್ರಾದ್ಧದ ವಿಧಾನ)
೧೭. ಸಾಧಾರಣ ಮತ್ತು ಲಭ್ಯುದಯಶ್ರಾದ್ಧಗಳ ಕ್ರಮ
೧೮. ಸಪಿಂಡೀಕರಣ ಕಲ್ಪ.
೧೯. ಶ್ರಾದ್ಧಾಚರಣೆಯಿಂದ ಪಿತೃಗಳಿಗೆ ತೃಪ್ತಿಯಾಗುವ ರೀತಿ
೨೦. ಶ್ರಾದ್ಧ ಮಾಹಾತ್ಮ್ಯವರ್ಣನೆ. (ಕೌಶಿಕಮುನಿಯ ಪುತ್ರರು ಶ್ರಾದ್ಧವನ್ನು ನಡೆಸಿದುದು. ಅವರಲ್ಲಿ ಒಬ್ಬನಾದ ಪಿತೃವರ್ತಿಯು ಬ್ರಹ್ಮದತ್ತನೆಂಬ ಪಾಂಚಾಲದೇಶದ ಅರಸನಾಗಿ ಹುಟ್ಟಿದುದು)
೨೧. ಪಿತೃಮಾಹಾತ್ಮ್ಯವರ್ಣನೆ. (ಬ್ರಹ್ಮದತ್ತನು ಇರುವೆಗಳ ಭಾಷೆಯನ್ನು ಅರಿತ ಬಗೆ. ಕೌಶಿಕ ಪುತ್ರರಿಗೆ ಸದ್ಗತಿಪ್ರಾಪ್ತಿ)
೨೨. ಶ್ರದ್ಧಮಾಹಾತ್ಮ್ಯ. (ಶಾದ್ಧಕ್ಕೆ ಉಚಿತವಾದ ಕಾಲ. ಅನಂತ ಫಲವನ್ನು ಕೊಡುವ ಹಲವು ಪಿತೃಕ್ಷೇತ್ರಗಳು)
೨೩. ಚಂದ್ರವಂಶ ವರ್ಣನೆ. (ಚಂದ್ರನ ಉತ್ಪತ್ತಿ. ತಾರಾದೇವಿಯನ್ನು ಅವನು ಅಪಹರಿಸಿದುದು)
೨೪. ಚಂದ್ರವಂಶ ವರ್ಣನೆ. (ಪುರೂರವಸ್ಸಿನ ಜನನ. ಊರ್ವಶಿಯೊಡನೆ ಅವನ ಸಮಾಗಮ)
೨೫. ಯಯಾತಿಚರಿತ. (ಬೃಹಸ್ಪತಿಯ ಪುತ್ರನಾದ ಕಚನು ಶುಕ್ರಾ ಚಾರ್ಯನಿಂದ ಮೃತಸಂಜೀವನೀವಿದ್ಯೆಯನ್ನು ಕಲಿತುಕೊಂಡುದು)
೨೬. ಯಯಾತಿಚರಿತ. (ತನ್ನನ್ನು ವರಿಸಬೇಕೆಂದು ಕಚನಲ್ಲಿ ದೇವ ಯಾನಿಯ ಪ್ರಾರ್ಥನೆ. ಕಚನ ತಿರಸ್ಕಾರ)
೨೭. ಯಯಾತಿಚರಿತ. (ಶರ್ಮಿಷ್ಠೆಯು ದೇವಯಾನಿಯನ್ನು ಬಾವಿಯಲ್ಲಿ ನೂಕಿದುದು. ಯಯಾತಿಮಹಾರಾಜನು ಅವಳನ್ನು ಮೇಲಕ್ಕೆ ಎತ್ತಿದುದು)
೨೮. ಯಯಾತಿಚರಿತ. (ಶರ್ಮಿಷ್ಠೆಯಿಂದ ಒದಗಿದ ಅವಮಾನವನ್ನು ದೇವಯಾನಿ ತನ್ನ ತಂದೆಯಾದ ಶುಕ್ರಾಚಾರ್ಯನಿಗೆ ಹೇಳಿದುದು. ಅವನು ಅವಳನ್ನು ಸಂತೈಸಿದುದು)
೨೯. ಯಯಾತಿಚರಿತ. (ಶರ್ಮಿಷ್ಠೆಯು ದೇವಯಾನಿಗೆ ದಾಸಿಯಾದುದು)
೩೦. ಯಯಾತಿಚರಿತ. (ಯಯಾತಿಮಹಾರಾಜನು ದೇವಯಾನಿಯನ್ನು ಮದುವೆಯಾದುದು)
೩೧. ಯಯಾತಿಚರಿತ. (ಯಯತಿರಾಜನಿಂದ ದೇವಯಾನಿ ಮತ್ತು ಶರ್ಮಿಷ್ಠೆ ಇಬ್ಬರೂ ಸಂತಾನವನ್ನು ಪಡೆದುದು)
೩೨. ಯಯಾತಿಚರಿತ. (ಶರ್ಮಿಷ್ಠೆಯಲ್ಲಿ ಯಯಾತಿರಾಜನ ಅನುರಾಗಕ್ಕಾಗಿ ದೇವಯಾನಿ ಅಸೂಯೆಪಟ್ಟುದು. ಶುಕ್ರಾಚಾರ್ಯನಿಂದ ರಾಜನಿಗೆ ಶಾಪ)
೩೩. ಯಯಾತಿಚರಿತ. (ಯಯಾತಿರಾಜನು ತನ್ನ ಮುಪ್ಪನ್ನು ಗೆಗೆದುಕೊಂಡು ಯೌವನವನ್ನು ಕೊಡಬೇಕೆಂದು ಮಕ್ಕಳನ್ನು ಕೇಳಿದುದು. ಕೊನೆಯವನು ಮಾತ್ರ ಒಪ್ಪಿದುದು)
೩೪. ಯಯಾತಿಚರಿತ. (ಬಗೆಬಗೆಯ ಸುಖಗಳನ್ನು ಅನುಭವಿಸಿ ಕೊನೆಗೆ ಯಯಾತಿ ರಾಜನು ವಿರಕ್ತನಾದುದು)
೩೫. ಯಯಾತಿಚರಿತ. (ಯಯಾತಿ ರಾಜನು ವಾನಪ್ರಸ್ಥಾಶ್ರಮದಲ್ಲಿದ್ದು ಬಳಿಕ ಸ್ವರ್ಗವನ್ನು ಸೇರಿದುದು)
೩೬. ಯಯಾತಿಚರಿತ (ಇಂದ್ರ ಯಯಾತಿಗಳ ಸಂವಾದ)
೩೭. ಯಯಾತಿಚರಿತ. (ಪುಣ್ಯಫಲವು ತೀರಲು ಯಯಾತಿಯು ಸ್ವರ್ಗದಿಂದ ಭೂಮಿಗೆ ಬಿದ್ದುದು)
೩೮. ಯಯಾತಿಚರಿತ. (ಯಯಾತಿರಾಜನಿಗೂ ಅಷ್ಟಕನಿಗೂ ನಡೆದ ಸಂವಾದ)
೩೯. ಯಯಾತಿಚರಿತ. (ಪುಣ್ಯಫಲವು ತೀರಿದ ಬಳಿಕ ಜೀವನು ಮತ್ತೆ ದೇಹವನ್ನು ಎತ್ತುವ ವಿಧಾನ)
೪೦. ಯಯಾತಿಚರಿತ. (ಬ್ರಹ್ಮಚರ್ಯ ಮುಂತಾದ ನಾಲ್ಕು ಆಶ್ರಮಗಳ ಲಕ್ಷಣ)
೪೧. ಯಯಾತಿಚರಿತ. (ತನ್ನ ಸುಕೃತವನ್ನು ಧಾರೆಯೆರೆದುಕೊಡುವುದಾಗಿ ಅಷ್ಟಕನು ಹೇಳಲು ರಾಜನು ಒಪ್ಪದಿದ್ದುದು)
೪೨. ಯಯಾತಿಚರಿತ. (ಅಷ್ಟಕ ಮುಂತಾದ ಐವರೊಡಗೂಡಿ ಯಯಾತಿರಾಜನು ಸದ್ಗಗಿಗೆ ಹೋದುದು)
೪೩. ಯದುವಂಶವರ್ಣನೆ. (ಕಾರ್ತವೀರ್ಯಾರ್ಜುನನ ವೃತ್ತಾಂತ)
೪೪. ಯದುವಂಶವರ್ಣನೆ. (ಕಾರ್ತವೀರ್ಯಾರ್ಜುನನಿಗೆ ಆಪವ ಮಹರ್ಷಿಯ ಶಾಪ)
೪೫. ಯದುವಂಶವರ್ಣನೆ. (ಸ್ಯಮಂತಕೋಪಾಖ್ಯಾನ)
೪೬. ವೃಷ್ಟಿವಂಶವರ್ಣನೆ. (ವಸುದೇವನ ಚರಿತ್ರೆ)
೪೭. ದೇವಾಸುರರ ಯುದ್ಧ. (ಶುಕ್ರಾಚಾರ್ಯನ ಮಹಾದೇವನಿಂದ ವರವನ್ನು ಪಡೆದುದು. ವಿಷ್ಣುವಿಗೆ ಭೃಗುಮುನಿಯು ಶಾಪವನ್ನು ಕೊಟ್ಟುದು. ಬೃಹಸ್ಪತಿಯು ಅಸುರರನ್ನು ಮೋಸಗೊಳಿಸಿದುದು.)
೪೮. ದ್ರುಹ್ಯು, ಅನು ಮುಂತಾದವರ ಸಂತತಿ. (ಬಲಿಚವರ್ತಿಯು ದೀರ್ಘತಮಸ್ಸೆಂಬ ಮುನಿಯ ಅನುಗ್ರಹದಿಂದ ಪುತ್ರರನ್ನು ಪಡೆದುದು)
೪೯. ಪೂರುವಿನ ವಂಶವರ್ಣನೆ. (ಭರದ್ವಾಜನ ಉತ್ಪತ್ತಿ)
೫೦. ಪೂರುವಿನ ವಂಶವರ್ಣನೆ. (ಶಂತನುರಾಜನ ವೃತ್ತಾಂಶ)