ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೧೯
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಇಪ್ಪತ್ತೊಂದನೆಯ ಅಧ್ಯಾಯ
ಅರುಣಾಚಲ ಮಹಿಳಾ — ಬಲಿಚಕ್ರ ಪುತ್ರನಿಗೆ ಗೌತಮಮಹರ್ಷಿಯು ಶಿವದೀಕ್ಷೆಯನ್ನು ಕರುಣಿಸಿದುದು. ಅವನಿಗೆ ಶಿವಧರ್ಮಗಳನ್ನು ಉಪದೇಶಿಸುವುದು. ಅಷ್ಟಮೀ ತಿಥಿಯಲ್ಲಿ ಉಪವಾಸ ಮಾಡುವ ಅವಶ್ಯಕತೆ. ನಕ್ತಭೋಜನ ವಿಧಿ.
ಇಪ್ಪತ್ತೆರಡನೆಯ ಅಧ್ಯಾಯ
ವರ್ಣಾಶ್ರಮ ಮತ್ತು ಮೋಕ್ಷಧರ್ಮಗಳ ನಿರೂಪಣೆ–ಉಮಾಮಹೇಶ್ವರ ವ್ರತ ವಿಧಾನ. ಅಂಗಪೂಜಾಕ್ರಮ. ದಾನಮಂತ್ರಗಳು. ಉಮಾಮಹೇಶ್ವರ ವ್ರತೋದ್ಯಾಪನವಿಧಿ.
ಇಪ್ಪತ್ತುಮೂರನೆಯ ಅಧ್ಯಾಯ
ವೃದ್ಧಾಚಲೇಶ್ವರ ಮಹಿಮೆ – ಭಿಲ್ಲನೊಬ್ಬನು ಬಿಲ್ವಪೂಜೆ ಮಾಡಿದುದರ ಫಲವಾಗಿ ಅವನಿಗೆ ಈಶ್ವರನು ಪ್ರತ್ಯಕ್ಷವಾಗುವುದು. ಶೈವರನ್ನು ಕ್ಷೀರಾದಿಗಳಿಂದ ತೃಪ್ತಿಪಡಿಸಿದ ಶೈವನೊಬ್ಬನಿಗೆ ಶಿವನು ಪ್ರತ್ಯಕ್ಷನಾದುದು. ಶಿವನಾಮ ಮಹಿಮೆ. ಆರುವಿಧಗಳಾದ ಪೂಜಾಕ್ರಮ ಮತ್ತು ಅದರ ಮಹಿಮೆ. ರುದ್ರ ಮಹಿಮೆ. ಈಶ್ವರನ ರಹಸ್ಯನಾಮಗಳೆನಿಸಿದ ಶಿವಾದಿ ಪಂಚನಾಮಗಳು.
ಇಪ್ಪತ್ತುನಾಲ್ಕನೆಯ ಅಧ್ಯಾಯ
ಚಿದಂಬರಕ್ಷೇತ್ರವರ್ಣನೆ — ಲಕ್ಷ್ಮಿಯು ವಿಷ್ಣುವಿನೊಡನೆ ಚಿದಂಬರಕ್ಷೇತ್ರಕ್ಕೆ ಬರುವುದು. ಅಲ್ಲಿ ಶೈವರೆಲ್ಲರೂ ಶಿವಧರ್ಮವನ್ನು ಪದೇಶಿಸಬೇಕೆಂದು ವಿಷ್ಣುವನ್ನು ಪ್ರಾರ್ಥಿಸುವುದು. ನರ್ಮದಾಲಿಂಗ, ಸ್ಥಾವರಲಿಂಗ, ಶಿವಾಲಯ ಇವುಗಳ ಮಹಿಮಾವರ್ಣನೆ.