ಶ್ರೀ ಶಿವರಹಸ್ಯ – ಸಂಪುಟ ೧೧
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಮೊದಲನೆಯ ಅಧ್ಯಾಯ
ಎರಡನೆಯ ಅಧ್ಯಾಯ
ಮೂರನೆಯ ಅಧ್ಯಾಯ
ನಾಲ್ಕನೆಯ ಅಧ್ಯಾಯ
ಐದನೆಯ ಅಧ್ಯಾಯ
ಆರನೆಯ ಅಧ್ಯಾಯ
ಏಳನೆಯ ಅಧ್ಯಾಯ
ಚಂಡಿಕೇಶ್ವರನ ಕಥೆ, ಕಣಭದ್ರನೆಂಬುವನು ಮಾಲ್ಯವತ್ಪರ್ವತದ ಶಿಖರದಲ್ಲಿ ಪತ್ನಿಯೊಡನೆ ತಪಸ್ಸುಮಾಡುವುದು, ಅಲ್ಲಿಗೆ ವೈದರ್ಭನೆಂಬ ರಾಜನು ಬರುವುದು. ಆತನು ಅಶ್ವಮೇಧಯಾಗಮಾಡಿ, ಅನೇಕ ಗೋವುಗಳನ್ನೂ, ದಕ್ಷಿಣೆಯನ್ನೂ ಕಣಭದ್ರನಿಗೆ ಕೊಡುವುದು, ಅವನ ಮಗನಾದ ಚಂಡೀಶ್ವರನು ಪ್ರತಿನಿತ್ಯವು ಅರಣ್ಯದಲ್ಲಿರುವ ಶಿವಲಿಂಗಗಳಿಗೆ ಆ ಗೋಕ್ಷೀರದಿಂದ ಅಭಿಷೇಕಮಾಡುತ್ತಾ ಲಿಂಗಪೂಜೆ ಮಾಡುವುದು, ಮನೆಗೆ ಬಂದ ಹಸುವು ಹಾಲುಕೊಡದಿರುವುದನ್ನು ನೋಡಿ, ತಂದೆಯು ಮಗನನ್ನು ಹಿಂದಿಸುವುದು, ಮಗನು ನನಗೇನೂ ತಿಳಿಯದೆಂದೂ, ಕರುವು ದೊಡ್ಡದಾದಮೇಲೆ ಹಸುವು ಹಾಲುಕೊಡಲಾರದೆಂದೂ ವಾದಿಸುವುದು, ಆದರೆ ಮಗನು ಅರಣ್ಯದಲ್ಲಿ ಮಾಡುವ ಶಿವಪೂಜಾವಿಧಿಯನ್ನು ಅವನ ಸ್ನೇಹಿತರ ಮೂಲಕ ಕೇಳಿ, ತಂದೆಯೇ ಅರಣ್ಯದ ಮಧ್ಯೆ ಇರುವ ಒಂದು ಮರದ ಕೊಂಬೆಯ ಮೇಲೆ ಅವಿತುಕೊಂಡು ಮಗನು ಮಾಡಿದ ಶಿವಾರಾಧನೆಯನ್ನೆಲ್ಲಾ ನೋಡುವುದು, ಕೋಪದಿಂದ ತಂದೆಯು ಮಗನು ಮಾಡುತ್ತಿರುವ ಪೂಜಾಸ್ಥಾನಕ್ಕೆ ಹೋಗಿ ತನ್ನ ಕಾಲುಗಳಿಂದ ಎಲ್ಲವನ್ನೂ ತುಳಿದು ನಾಶಪಡಿಸುವುದು, ಆಗ ಮಗನಾದ ಚಂಡೀಶನು ಕೋಪದಿಂದ ತನ್ನ ತಂದೆಯ ಕಾಲುಗಳನ್ನು ಕಡಿದು, ಈಶ್ವರನನ್ನು ಮರೆಹೊಗುವುದು, ಹಾಗೆಯೇ ಈಶ್ವರನನ್ನು ಬಹುವಾಗಿ ಸ್ತುತಿಸುವುದು.
ಎಂಟನೆಯ ಅಧ್ಯಾಯ
ಒಂಬತ್ತನೆಯ ಅಧ್ಯಾಯ
ಹತ್ತನೆಯ ಅಧ್ಯಾಯ
ಹನ್ನೊಂದನೆಯ ಅಧ್ಯಾಯ
ಹನ್ನೆರಡನೆಯ ಅಧ್ಯಾಯ
ಹದಿಮೂರನೆಯ ಅಧ್ಯಾಯ
ಹದಿನಾಲ್ಕನೆಯ ಅಧ್ಯಾಯ
ಮಾರ್ಕಂಡೇಯನ ತಪೋವರ್ಣನೆ, ಯಮನು ಅಲ್ಲಿಗೆ ಬರುವಿಕೆ, ಯಮನ ಕ್ರೂರವಾಕ್ಯಗಳು, ಯಮಪಾಶವಿಮೋಚನೆ, ಮಾರ್ಕಂಡೇಯನ ಶಿವಲಿಂಗವನ್ನು ಆಲಿಂಗಿಸಿಕೊಳ್ಳುವುದು, ಶಿವನು ಲಿಂಗದಿಂದ ಪ್ರತ್ಯಕ್ಷನಾಗಿ ಯಮನನ್ನು ಕಾಲಿನಿಂದ ಒದೆದು, ಶೂಲದಿಂದ ತಿವಿದು ಯಮಪಾಶವನ್ನು ಬಿಡಿಸುವುದು, ಪುಷ್ಪವೃಷ್ಟಿಯಾಗುವುದು, ದೇವಸ್ತುತಿ, ಮಾರ್ಕಂಡೇಯನಿಗೆ ಗಾಣಾಪತ್ಯವು ದೊರಕುವಂತೆ ವರವನ್ನು ಕೊಡುವುದು, ಅಲ್ಲದೆ ಅನೇಕ ಕಲ್ಪಗಳು ಬದುಕುವಂತೆ ಶಂಕರನು ಅವನಿಗೆ ವರವನ್ನು ಕೊಡುವುದು, ಮಾರ್ಕಂಡೇಯಕೃತ ಶಿವಸ್ತುತಿ.
ಹದಿನೈದನೆಯ ಅಧ್ಯಾಯ
ಹದಿನಾರನೆಯ ಅಧ್ಯಾಯ
ಹದಿನೇಳನೆಯ ಅಧ್ಯಾಯ
ಹದಿನೆಂಟನೆಯ ಅಧ್ಯಾಯ
ಹತ್ತೊಂಬತ್ತನೆಯ ಅಧ್ಯಾಯ
ಇಪ್ಪತ್ತನೆಯ ಅಧ್ಯಾಯ
ಇಪ್ಪತ್ತೊಂದನೆಯ ಅಧ್ಯಾಯ
ಇಪ್ಪತ್ತೆರಡನೆಯ ಅಧ್ಯಾಯ
ಇಪ್ಪತ್ತುಮೂರನೆಯ ಅಧ್ಯಾಯ
ಇಪ್ಪತ್ತುನಾಲ್ಕನೆಯ ಅಧ್ಯಾಯ
ಇಪ್ಪತ್ತೈದನೆಯ ಅಧ್ಯಾಯ
ಇಪ್ಪತ್ತಾರನೆಯ ಅಧ್ಯಾಯ
ಇಪ್ಪತ್ತೇಳನೆಯ ಅಧ್ಯಾಯ
ಇಪ್ಪತ್ತೆಂಟನೆಯ ಅಧ್ಯಾಯ
ಇಪ್ಪತ್ತೊಂಬತ್ತನೆಯ ಅಧ್ಯಾಯ
ಮೂವತ್ತನೆಯ ಅಧ್ಯಾಯ
ಮೂವತ್ತೊಂದನೆಯ ಅಧ್ಯಾಯ
ಮೂವತ್ತೆರಡನೆಯ ಅಧ್ಯಾಯ
ಮೂವತ್ತುಮೂರನೆಯ ಅಧ್ಯಾಯ
ಮೂವತ್ತುನಾಲ್ಕನೆಯ ಅಧ್ಯಾಯ
ಮೂವತ್ತೈದನೆಯ ಅದ್ಯಾಯ
ಗಂಧರ್ವರು, ವಸುಗಳು, ತಂಡು, ಅಶ್ವಿನೀದೇವತೆಗಳು, ಆದಿತ್ಯರು, ಏಕಾದಶರುದ್ರರು, ಪಿತೃದೇವತೆಗಳು, ಗ್ರಹಗಳು, ಋಷಿಗಳು, ಮಾತೃದೇವತೆಗಳು, ಮನುಗಳು, ಮುನಿಗಳು ಮುಂತಾದವರೆಲ್ಲಾ ಶಿವನನ್ನು ಆರಾಧಿಸಿ ತಮ್ಮ ತಮ್ಮ ಇಷ್ಟಾರ್ಥಗಳನ್ನು ಪಡೆಯುವುದು.