ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೭
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಒಂದನೆಯ ಅಧ್ಯಾಯ
ತ್ರಿಪುಂಡ್ರಧಾರಣಸ್ಥಾನಗಳು, ರುದ್ರಾಕ್ಷಧಾರಣಸಂಖ್ಯೆ, ಮತ್ತು ಧಾರಣ ಸ್ಥಾನಗಳು, ಪೂಜಾಕ್ರಮ.
ಎರಡನೆಯ ಅಧ್ಯಾಯ
ಸೌಂದರ್ಯನಿಧಿಯೆಂಬ ರಾಜನ ಚರಿತ್ರೆ, ಅವನ ವೈರಾಗ್ಯ ಮತ್ತು ಶಿವಭಕ್ತಿ ನಿರೂಪಣ, ವಿಶೇಷಾಕಾರವಾದ ಶಿವಭಕ್ತಿವರ್ಣನೆ.
ಮೂರನೆಯ ಅಧ್ಯಾಯ
ಸೌಂದರ್ಯನಿಧಿಯೆಂಬ ರಾಜನ ಪೂರ್ಜಜನ್ಮವೃತ್ತಾಂತ, ಪ್ರದೋಷಪೂಜಾ ದರ್ಶನಾದಿವೃತ್ತಾಂತ, ಯಮಸದಸ್ಯರ ಸಂವಾದ.
ನಾಲ್ಕನೆಯ ಅಧ್ಯಾಯ
ಸೌಂದರ್ಯನಿಧಿಯು ಗರ್ಭದಲ್ಲಿರುವಾಗಲೇ ದೇವತೆಗಳು ಪ್ರಾರ್ಥನೆ ನಡೆಸುವುದು, ಪ್ರದೋಷಪೂಜೆ ಮತ್ತು ಅದರ ಮಹಿಮೆ ಇವುಗಳ ವರ್ಣನೆ.
ಐದನೆಯ ಅಧ್ಯಾಯ
ರಾಜಬಾಲನ ಮತ್ತು ನಾರದಮಹರ್ಸಿಯ ಸಂವಾದ, ಶಿವಪೂಜಾ ಮಹಿಮಾ.
ಆರನೆಯ ಅಧ್ಯಾಯ
ನಾರದಮಹರ್ಷಿಯಿಂದ ಬಾಲಕನಿಗೆ ಶಿವದೀಕ್ಷಾಪುರಸ್ಸರವಾಗಿ ಶಿವ ಮಂತ್ರೋಪದೇಶ ಮತ್ತು ವಿಭೂತಿಮಹಿಮೆ.
ಏಳನೆಯ ಅಧ್ಯಾಯ
ಬಾಲಕಶರೀರದಿಂದ ಹೊರಟ ಪಾಪಮೂರ್ತಿ ಮತ್ತು ನಾರದಮಹರ್ಷಿ ಇವರಿಬ್ಬರ ಸಂವಾದ, ಪಾಪಮೂರ್ತಿಗೆ ದೇಹವಿಮೋಚನೆಯಾಗುವುದು, ವಿಭೂತಿಯ ಸಂಬಂಧದಿಂದ ದಿವ್ಯದೇಹಧಾರಣೆ, ಅಂತಹ ದಿವ್ಯದೇಹವನ್ನು ಧರಿಸಿದವನಿಗೂ, ನಾರದಮಹರ್ಷಿಗೂ ನಡೆಯುವ ಸಂಭಾಷಣೆ, ಮೋಕ್ಷೋಪದೇಶ ಮತ್ತು ಮುಕ್ತಿ ಪ್ರದವಾದ ಹತ್ತು ಮುಖ್ಯ ವಿಷಯಗಳ ಉಪಪಾದನೆ.
ಎಂಟನೆಯ ಅಧ್ಯಾಯ
ರಾಜಕುಮಾರನಿಗೆ ಆಯುಃಪ್ರಮಾಣವೇ ಮೊದಲಾದುವುಗಳನ್ನು ವರ್ಣಿಸುವುದು, ರಾಜಕುಮಾರನು ನಿರಂತರವೂ ಶಿವಪೂಜೆಮಾಡುವುದನ್ನು ವರ್ಣಿಸುವುದು, ಆ ವಿಷಯದಲ್ಲಿ ಪ್ರಾಚೀನ ಇತಿಹಾಸದ ನಿರೂಪಣೆ, ಆಯಮೂರ್ತಿಯ ಆಗಮನ, ಚಿತ್ರಗುಪ್ತನನ್ನು ಕುರಿತು ಯಮನ ಪ್ರಶ್ನೆ, ಆಯಮೂರ್ತಿಗಳ ರೂಪ ಮತ್ತು ತೇಜಸ್ಸು ಇವುಗಳ ವರ್ಣನೆ, ಶಿವಭಕ್ತಿನಿರೂಪಣೆ.
ಒಂಬತ್ತನೆಯ ಅಧ್ಯಾಯ
ದೇವಸಮೂಹಗಳೆಲ್ಲಾ ಅಲ್ಲಿಗೆ ಬರುವಿಕೆ, ಅವರನ್ನು ಕುರಿತು ಆಯು ಮೂರ್ತಿಯು ಪ್ರಾರ್ಥಿಸುವುದು, ಅವರೊಡನೆ ಆಯಮೂರ್ತಿಯು ಸ್ವರ್ಗಕ್ಕೆ ಹೋಗುವುದು, ಮಗಧದೇಶದ ರಾಜನ ಇತಿಹಾಸ, ಕಶ್ಯಪ ಮತ್ತು ರಾಜ ಇವರಿಬ್ಬರ ಸಂವಾದ.
ಹತ್ತನೆಯ ಅಧ್ಯಾಯ
ಕೀರ್ತಿಕೇತುರಾಜನ ಪ್ರಭಾವ, ಕೀರ್ತಿಕೇತುವು ಕಶ್ಯಪಮಹರ್ಷಿಯನ್ನು ಕುರಿತು, ಶಿವಲಿಂಗಾರ್ಚನೆ, ಶಿವಲಿಂಗಗಳು, ವಿಭೂತಿಧಾರಣೆ, ದುದ್ರಾಕ್ಷ ಮತ್ತು ರುದ್ರಕಿಧಾರಣೆ ಇವುಗಳ ವಿಷಯವಾಗಿ ಪ್ರಶ್ನಿಸುವುದು, ಹಾಗೆಯೇ ವಿಂಧ್ಯಪರ್ವತ ಪ್ರಾಂತದಲ್ಲಿದ್ದ ಒಬ್ಬ ದುಷ್ಟರಾಜನ ವಿಚಾರ, ಚಿತ್ರಗುಪ್ತ ಮತ್ತು ಯಮಇವರಿಬ್ಬರ ಸಂವಾದ.
ಹನ್ನೊಂದನೆಯ ಅಧ್ಯಾಯ
ನರಲೋಕದಲ್ಲಿ ಒದಗುವ ಕಷ್ಟಗಳ ವರ್ಣನೆ, ಶಿವಗಣಗಳು ಯಮನ ಸಮೀಪಕ್ಕೆ ಬರುವುದು, ಶಿವಗಣ ಮತ್ತು ಯಮ ಇವರ ಸಂವಾದ, ಗೌರಿಯು ಶಂಕರನನ್ನು ಪ್ರಾರ್ಥಿಸುವಿಕೆ, ಅದರ ವರ್ಣನೆ.
ಹನ್ನೆರಡನೆಯ ಅಧ್ಯಾಯ
ಪಾರ್ವತಿಗೆ ಪರಶಿವನು ಶಿವಧರ್ಮಗಳನ್ನು ಬೋಧಿಸುವುದು.
ಹದಿಮೂರನೆಯ ಅಧ್ಯಾಯ
ಕಾಡುಕಿಚ್ಚಿನಿಂದ ಶಿವಕ್ಷೇತ್ರದಲ್ಲಿ ಒದಗುವ ಭಸ್ಮದ ಮಹಿಮೆ, ಯಮಲೋಕಕ್ಕೆ ಕೊಂಡೊಯ್ದ ದುಷ್ಟರಾಜನಿಗೆ ಬ್ರಹ್ಮಲೋಕಪ್ರಾಪ್ತಿವಿಚಾರ, ನರ್ಮದಾ ತೀರದಲ್ಲಿದ್ದ ಬಾಲಕನ ವೃತ್ತಾಂತಕಥನ, ರಾಜೋಕ್ತಿನಿರೂಪಣ.
ಹದಿನಾಲ್ಕನೆಯ ಅಧ್ಯಾಯ
ಗಂಗೆಯೇ ಮೊದಲಾದ ಅನೇಕ ನದಿಗಳು ಮಾಡುವ ತಪಸ್ಸಿನ ವರ್ಣನೆ, ನರ್ಮದಾನದಿಗೆ ಬರುವ ವರಪ್ರದಾನ, ಗಂಗಾನದಿಗೆ ಲಭಿಸುವ ವರ, ಗೋದಾವರಿಯೇ ಮೊದಲಾದ ಅನೇಕ ನದಿಗಳಿಗೆ ದೊರಕುವ ವರಲಾಭ, ಬಾಲಕನ ಪೂರ್ವಜನ್ಮವೃತ್ತಾಂತಕಥನ, ಲಿಂಗಾರಾಧನ ಪುಣ್ಯವರ್ಣನೆ.
ಹದಿನೈದನೆಯ ಅಧ್ಯಾಯ
ಅಯೋನಿಜೆಯಾದ ಕನ್ಯೆಗೂ, ಯೋನಿಜವಾದ ವರನಿಗೂ ನಡೆದ ವಿವಾಹ ಪ್ರಸಂಗ.
ಹದಿನಾರನೆಯ ಅಧ್ಯಾಯ
ಅಯೋನಿಜವಾದ ಬಾಲಕನಿಗೆ ವೈರಾಗ್ಯವು ಉದ್ಭವಿಸಿ ತತ್ಪೂರ್ವಕವಾಗಿ ಬರುವ ಶಿವಭಕ್ತಿನಿರೂಪಣೆ.