ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೬
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಮೂವತ್ತಾರನೆಯ ಅಧ್ಯಾಯ
ತೀರ್ಥೇಶ್ವರಮಹಿಮೆ, ಋಷಿಗಳಿಗೂ ಗೌತಮಮುನಿಗೂ ನಡೆದ ಸಂಭಾಷಣೆ, ತೀರ್ಥೇಶ್ವರನ ನಿರ್ಮಾಲ್ಯಕ್ಕಿರುವ ಪ್ರಾಶಸ್ತ್ಯ, ಭಾವಲಿಂಗನಿರೂಪಣ, ಭಾವಲಿಂಗಾರಾಧನೆಯ ಫಲ
ಮೂವತ್ತೇಳನೆಯ ಅಧ್ಯಾಯ
ಪ್ರತಿದಿನವೂ ಈಶ್ವರಪೂಜೆಯನ್ನು ನೆರವೇರಿಸುವ ವಿಧಾನ, ಆಚಮನವಿಧಿ, ವೈಶ್ವದೇವ ವಿಧಿ, ನಿತ್ಯಸೂತಕ ವಿವರಣ, ನೈಮಿತ್ತಿಕಾದಿ ಸಕಲಸೂತಕಗಳಲ್ಲಿಯೂ ಶಿವಪೂಜೆಯನ್ನು ಬಿಡಬಾರದೆಂಬ ವಿಚಾರ, ಕಲಿಯುಗದಲ್ಲಿ ಶಿವಾರಾಧಕರಿಗೆ ಅಶ್ರದ್ಧೆಯು ಹುಟ್ಟಲೆಂಬ ಶಾಪವಿಚಾರ, ಅದನ್ನು ದೇವತೆಗಳು ದಕ್ಷಬ್ರಹ್ಮನಿಗೆ ತಿಳಿಸುವುದು. ದಕ್ಷಯಜ್ಞವರ್ಣನೆ.
ಮೂವತ್ತೆಂಟನೆಯ ಅಧ್ಯಾಯ
ದಕ್ಷಬ್ರಹ್ಮನಿಗೆ ಋಷಿಗಳು ಶಾಪಕೊಡುವುದು. ಆ ವಿಷಯದಲ್ಲಿ ಯಮ ಮತ್ತು ಯಮದೂತರ ಸಂವಾದ.
ಮೂವತ್ತೊಂಬತ್ತನೆಯ ಅಧ್ಯಾಯ
ಯೋಗ ಮಾಯಾದೇಹತ್ಯಾಗ, ವೀರಭದ್ರೋತ್ಪತ್ತಿ, ಯುದ್ಧವರ್ಣನೆ, ಆ ದಕ್ಷಯಾಗದಲ್ಲಿದ್ದ ವಿಷ್ಣ್ವಾದಿ ದೇವತೆಗಳಿಗಾದ ಅಪಮಾನ.
ನಲವತ್ತನೆಯ ಅಧ್ಯಾಯ
ವೈಕುಂಠ, ಸತ್ಯ, ಸ್ವರ್ಗ ಮುಂತಾದ ಲೋಕಗಳ ರಕ್ಷಣೆಗಾಗಿ ಶಿವಗಣಗಳನ್ನು ಕಳುಹಿಸುವುದು. ಶಿವಗಣಗಳು ಮತ್ತು ನಂದೀಶ್ವರ ಇವರ ಸಂವಾದ. ಧರ್ಮಮೂರ್ತಿಯೆಂಬ ಹೆಸರುಳ್ಳ ಬ್ರಾಹ್ಮಣನ ತಪೋವರ್ಣನೆ, ಅನೇಕ ಋಷಿಗಳು ಮಾಡುವ ತವೋವರ್ಣನೆ. ಅವರಿಗೆ ವೈಕುಂಠಾದಿಲೋಕಗಳಲ್ಲಿ ಅಧಿಕಾರ ದೊರೆಯುವುದು. ಶೈವರಿಗೆ ಬರುವ ಮುಕ್ತಿಯು ಕರತಲಾಮಲಕದಂತೆ ಕಾಣುವುದು ಎಂಬ ವಿಚಾರ. ಶಿವಭಕ್ತಿಗೆ ಕಾರಣ ಶಿವಾರಾಧನೆ ಎಂಬ ಮಾತು. ಕುರುರಾಜ ಮತ್ತು ವಸಿಷ್ಠಋಷಿಗಳ ಸಂವಾದ. ಶಿವಪೂಜಾಮಹಿಮೆ. ವಿಚಿತ್ರರಥನೆಂಬ ಹೆಸರುಳ್ಳ ರಾಜನ ಕಥೆ. ಅವನಿಗೆ ಪುತ್ರೀಪ್ರಾಪ್ತಿವಿಚಾರ, ಇಂದ್ರ, ವಾಸುಕಿ ಇವರ ಆಗಮನ.
ನಲವತ್ತೊಂದನೆಯ ಅಧ್ಯಾಯ
ಮಗಧ ಭೂಪಾಲ ಕನ್ಯಾಚಾರಿತ್ರವರ್ಣನೆ
ನಲವತ್ತೆರಡನೆಯ ಅಧ್ಯಾಯ
ನಂದಿಕೇಶ್ವರನಿಗೂ, ಬ್ರಹ್ಮಾದಿದೇವಸಂಘಗಳಿಗೂ ನಡೆಯುವ ಸಂವಾದ.
ನಲವತ್ತುಮೂರನೆಯ ಅಧ್ಯಾಯ
ಶಿವಪೂಜಾಮಹಿಮಾ, ಜನಕರಾಜನ ಇತಿಹಾಸ, ಭಸ್ಮಮಹಿಮಾ. ಯಾಜ್ಞ ವಲ್ಕ್ಯನು ಅಲ್ಲಿಗೆ ಬರುವಿಕೆ.
ನಲವತ್ತು ನಾಲ್ಕನೆಯ ಅಧ್ಯಾಯ
ಜನಕ ಮತ್ತು ಯಾಜ್ಞವಲ್ಕ್ಯರ ಸಂವಾದ, ಗರ್ಭಸ್ವರೂಪಕಥನ, ಶಿವಪೂಜೆಯ ಮಹಿಮೆ.
ನಲವತ್ತೈದನೆಯ ಅಧ್ಯಾಯ
ಜನಕನ ಪ್ರತಿಜ್ಞಾ ವಾಕ್ಯಗಳು
ನಲವತ್ತಾರನೆಯ ಅಧ್ಯಾಯ
ವೈರಾಗ್ಯಲಕ್ಷಣ ವಿವೇಚನೆ, ಮತ್ತು ಶತಾನಂದ ಋಷಿಯ ಆಗಮನ.
ನಲವತ್ತೇಳನೆಯ ಅಧ್ಯಾಯ
ಶಿವಪೂಜಾ ಪ್ರಾರ್ಥನಾದಿ ನಿತ್ಯಕೃತ್ಯನಿಯಮಗಳು. ಶಿವನೈವೇದ್ಯ ಭೋಜನಮಹಿಮೆ.
ನಲವತ್ತೆಂಟನೆಯ ಅಧ್ಯಾಯ
ದ್ರವಿಡದೇಶದಲ್ಲಿರುವ ವೃದ್ಧಾಚಲಕ್ಷೇತ್ರರಾಜನ ಇತಿಹಾಸ. ಪ್ರದೋಷಕಾಲ ಪೂಜೆಯ ಮಹಿಮೆ.
ನಲವತ್ತೊಂಬತ್ತನೆಯ ಅಧ್ಯಾಯ
ಪ್ರದೋಷ ಪೂಜಾವಿಧಿ ಮತ್ತು ಅದರ ಫಲಗಳು, ಬ್ರಹ್ಮಾವರ್ತರಾಜ ಮತ್ತು ವ್ಯಾಸ ಇವರಿಬ್ಬರ ಸಂವಾದ. ಸಂತತಪೂಜಾವರ್ಣನ, ಜಲಧಾರೆಯ ಮಹಿಮೆ ಜಲಧಾರಾವಿಧಾನ ಮತ್ತು ಅದರ ಫಲ.
ಐವತ್ತನೆಯ ಅಧ್ಯಾಯ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಸಂಕರ ಎಂಬ ಜಾತಿಭೇದಗಳಿಲ್ಲದೆ ಎಲ್ಲಾ ವರ್ಣದವರೂ ಶಿವಪೂಜಾಧಿಕಾರಿಗಳು ಎಂಬ ವಿಚಾರ. ಶಿವಾರ್ಚನೆಯಿಲ್ಲದೆ ಜಲಪಾನ, ಅನ್ನಭಕ್ಷಣಾದಿಗಳನ್ನು ಆಚರಿಸಿದರೆ ಬರುವ ದೋಷಗಳು. ಸಾತ್ಯಕಿಯೆಂಬ ರಾಜನ ಇತಿಹಾಸ. ನಾರೀರತ್ನಳೆಂಬ ಸ್ತ್ರೀ ಮತ್ತು ಶೈವರಾಜಪುತ್ರ ಇವರಿಬ್ಬರ ಸಂವಾದ. ಶರೀರದ ದೂಷಣೆ. ಮರಣಕಾಲದಲ್ಲಿ ಮಾಡುವ ಕಾರ್ಯವರ್ಣನೆ ಮತ್ತು ಈಶ್ವರಪ್ರಾರ್ಥನೆ.