ಶ್ರೀ ವರಾಹಮಹಾಪುರಾಣಂ – ನಾಲ್ಕನೆಯ ಭಾಗ – ೧೪೫ – ೧೮೦ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ನೂರ ನಲವತ್ತೈದನೆಯ ಅಧ್ಯಾಯ
ಸಾಲಗ್ರಾಮಕ್ಷೇತ್ರಮಹಿಮೆ — ಸಾಲಂಕಾಯನಮುನಿಯ ತಪಸ್ಸು, ವರಪ್ರಾಪ್ತಿ, ನಂದಿಕೇಶ್ವರನು ಆತನಿಗೆ ಪುತ್ರನಾದುದು, ಸಾಲಗ್ರಾಮ ಕ್ಷೇತ್ರವೆಂಬ ಹೆಸರಿಗೆ ಕಾರಣ
ಸಾಲಗ್ರಾಮಕ್ಷೇತ್ರದ ಬಿಲ್ವಪ್ರಭ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಚಕ್ರಸ್ವಾಮಿ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ವಿಷ್ಣುಪದ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಕಾಲೀಹ್ರದ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಹಖಪ್ರಭ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಗದಾಕುಡ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಅಗ್ನಿಪ್ರಭ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಸರ್ವಾಯುಧ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ದೇವಪ್ರಭ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ವಿದ್ಯಾಧರ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಪುಣ್ಯನದೀ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಗಂಧರ್ವ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ದೇವಹ್ರದ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ದೇವನದೀಸಂಗಮ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ಶ್ವೇತ ಗಂಗಾತ್ರಿಶೂಲಗಂಗಾ ತೀರ್ಥವಿಚಾರ.
ಸಾಲಗ್ರಾಮಕ್ಷೇತ್ರದ ದಿಸ್ಧಾಶ್ರಮ, ಗಂಡಕೀ ತೀರ್ಥವಿಚಾರ.
ನೂರ ನಲವತ್ತಾರನೆಯ ಅಧ್ಯಾಯ
ನೂರ ನಲವತ್ತೇಳನೆಯ ಅಧ್ಯಾಯ
ನೂರ ನಲವತ್ತೆಂಟನೆಯ ಅಧ್ಯಾಯ
ನೂರ ನಲವತ್ತೊಂಬತ್ತನೆಯ ಅಧ್ಯಾಯ
ನೂರ ಐವತ್ತನೆಯ ಅಧ್ಯಾಯ
ನೂರ ಐವತ್ತೊಂದನೆಯ ಅಧ್ಯಾಯ
ನೂರ ಐವತ್ತೆರಡನೆಯ ಅಧ್ಯಾಯ
ನೂರ ಐವತ್ತಮೂರನೆಯ ಅಧ್ಯಾಯ
ನೂರ ಐವತ್ತನಾಲ್ಕನೆಯ ಅಧ್ಯಾಯ
ನೂರ ಐವತ್ತೈದನೆಯ ಅಧ್ಯಾಯ
ನೂರ ಐವತ್ತಾರನೆಯ ಅಧ್ಯಾಯ
ನೂರ ಐವತ್ತೇಳನೆಯ ಅಧ್ಯಾಯ
ನೂರ ಐವತ್ತೆಂಟನೆಯ ಅಧ್ಯಾಯ
ನೂರ ಐವತ್ತೊಂಬತ್ತನೆಯ ಅಧ್ಯಾಯ
ನೂರ ಅರವತ್ತನೆಯ ಅಧ್ಯಾಯ
ನೂರ ಅರವತ್ತೊಂದನೆಯ ಅಧ್ಯಾಯ
ನೂರ ಅರವತ್ತೆರಡನೆಯ ಅಧ್ಯಾಯ
ನೂರ ಅರವತ್ತಮೂರನೆಯ ಅಧ್ಯಾಯ
ನೂರ ಅರವತ್ತನಾಲ್ಕನೆಯ ಅಧ್ಯಾಯ
ನೂರ ಅರವತ್ತೈದನೆಯ ಅಧ್ಯಾಯ
ನೂರ ಅರವತ್ತಾರನೆಯ ಅಧ್ಯಾಯ
ನೂರ ಅರವತ್ತೇಳನೆಯ ಅಧ್ಯಾಯ
ನೂರ ಅರವತ್ತೆಂಟನೆಯ ಅಧ್ಯಾಯ
ನೂರ ಅರವತ್ತೊಂಬತ್ತನೆಯ ಅಧ್ಯಾಯ
ನೂರ ಎಪ್ಪತ್ತನೆಯ ಅಧ್ಯಾಯ
ನುರ ಎಪ್ಪತ್ತೊಂದನೆಯ ಅಧ್ಯಾಯ
ನೂರ ಎಪತ್ತೆರಡನೆಯ ಅಧ್ಯಾಯ
ನೂರ ಎಪ್ಪತ್ತಮೂರನೆಯ ಅಧ್ಯಾಯ
ನೂರ ಎಪ್ಪತ್ತನಾಲ್ಕನೆಯ ಅಧ್ಯಾಯ
ನುರ ಎಪ್ಪತ್ತೈದನೆಯ ಅಧ್ಯಾಯ
ನೂರ ಎಪ್ಪತ್ತಾರನೆಯ ಅಧ್ಯಾಯ
ನೂರ ಎಪ್ಪತ್ತೇಳನೆಯ ಅಧ್ಯಾಯ
ಮಧುರೆಯ ಮಹಿಮೆ — ದ್ವಾರಕಿಯಲ್ಲಿದ್ದ ಶ್ರೀಕೃಷ್ಣನು ತನ್ನ ಮಗನಾದ ಸಾಂಬನಿಗೆ ತನ್ನ ಪತ್ನಿಯರಲ್ಲಿ ಕೆಲವರನ್ನು ಎಂದರೆ ಸಾಂಬನ ಮಾತೃವರ್ಗದವರನ್ನು ಕಾಮಿಸಿದ ಅಪರಾಧಕ್ಕಾಗಿ ವಿರೂಪನಾಗುವಂತೆ ಶಪಿಸಿದುದು.
ಅದರಿಂದ ಕುಷ್ಠರೋಗವನ್ನು ಪಡೆದ ಸಾಂಬನು ಮಧುರೆಯಲ್ಲಿ ಸೂರ್ಯಾರಾಧನೆಯನ್ನು ಮಾಡಿ, ಸೂರ್ಯನ ಅನುಗ್ರಹದಿಂದ ವ್ಯಾಧಿರಹಿತನಾದುದು, ಸೂರ್ಯನಿಂದ ಭವಿಷ್ಯಪುರಾಣವನ್ನು ಕೇಳಿದುದು, ಮಧುರೆಯಲ್ಲಿ ಕಾಲಪ್ರಿಯನೆಂಬ ಸೂರ್ಯಮೂರ್ತಿಯನ್ನು ಪ್ರತಿಷ್ಠೆಮಾಡಿದುದಲ್ಲದೆ ಸಂಬಪುರವೆಂಬ ಒಂದು ಭಾಗವನ್ನು ಸ್ಥಾಪಿಸಿ ಅಲ್ಲಿ ಕುಲೇಶ್ವರನನ್ನು ಪ್ರತಿಷ್ಠೆಮಾಡಿದುದು, ರಥಸಪ್ತಮಿಯದಿನ ಸಾಂಬಪುರ ಯಾತ್ರೆಮಾಡುವುದರ ಫಲ.
ನೂರ ಎಪ್ಪತ್ತೆಂಟನೆಯ ಅಧ್ಯಾಯ
ನೂರ ಎಪ್ಪತ್ತೊಂಬತ್ತನೆಯ ಅಧ್ಯಾಯ
ನೂರ ಎಂಬತ್ತನೆಯ ಅಧ್ಯಾಯ