ಶ್ರೀ ವರಾಹಮಹಾಪುರಾಣಂ – ಮೂರನೆಯ ಭಾಗ – ೧೨೦ – ೧೪೪ ಅಧ್ಯಾಯಗಳು
ವಿಷಯಾನುಕ್ರಮಣಿಕೆ
ನೂರ ಇಪ್ಪತ್ತನೆಯ ಅಧ್ಯಾಯ
ನೂರ ಇಪ್ಪತ್ತೊಂದನೆಯ ಅಧ್ಯಾಯ
ನೂರ ಇಪ್ಪತ್ತೆರಡನೆಯ ಅಧ್ಯಾಯ
ನೂರ ಇಪ್ಪತ್ತಮೂರನೆಯ ಅಧ್ಯಾಯ
ನೂರ ಇಪ್ಪತ್ತನಾಲ್ಕನೆಯ ಅಧ್ಯಾಯ
ನೂರ ಇಪ್ಪತ್ತೈದನೆಯ ಅಧ್ಯಾಯ
ನೂರ ಇಪ್ಪತಾರನೆಯ ಅಧ್ಯಾಯ
ಕುಬ್ಜಾಮ್ರಕಕ್ಷೇತ್ರ ಮಹಿಮೆ
ಕುಬ್ಜಾಮ್ರಕವೆಂಬ ಹೆಸರು ಬರಲು ಕಾರಣ, ರೈಭ್ಯಮುನಿಯ ಕಥೆ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಕುಮುದಾಕಾರ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಮಾನಸ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಮಾಯಾ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಸರ್ವಾತ್ಮಕ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಸಾರ್ಷಪಕ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಪೂರ್ಣಮುಖ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಕರವೀರ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಪುಂಡರೀಕ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಅಗ್ನಿತೀರ್ಥ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ವಾಯವ್ಯ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಶಕ್ರ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ವರುಣ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಸಪ್ತಸಾಮುದ್ರಕ ತೀರ್ಥವಿಚಾರ
ಕುಬ್ಜಾಮ್ರಕಕ್ಷೇತ್ರದಲ್ಲಿರುವ ಮಾನಸರಸ್ ತೀರ್ಥವಿಚಾರ
ಮುಂಗಸಿಯೂ ಹಾವೂ ಆಗಿದ್ದು ಕುಬ್ಜಾಮ್ರಕಕ್ಷೇತ್ರದಲ್ಲಿ ಪ್ರಾಣ ಬಿಟ್ಟುದದಿಂದ ಕೋಸಲರಾಜಪುತ್ರನೂ ಪ್ರಾಗ್ಜೋತಿಷ ರಾಜಪುತ್ರಿಯೂ ಆಗಿ ಜನಿಸಿ, ದಂಪತಿಗಳಾಗಿ ಸುಖಿಸಿ ಪೂರ್ವಜನ್ಮಸ್ಮರಣೆಯಿಂದ ಮತ್ತೆ ಕುಬ್ಜಾಮ್ರಕಕ್ಕೆ ಬಂದು ಮುಕ್ತರಾದವರ ಕಥೆ
ನೂರ ಇಪ್ಪತ್ತೇಳನೆಯ ಅಧ್ಯಾಯ
ನೂರ ಇಪ್ಪತ್ತೆಂಟನೆಯ ಅಧ್ಯಾಯ
ನೂರ ಇಪ್ಪತ್ತೊಂಬತ್ತನೆಯ ಅಧ್ಯಾಯ
ನೂರ ಮೂವತ್ತನೆಯ ಅಧ್ಯಾಯ
ನೂರ ಮೂವತ್ತೊಂದನೆಯ ಅಧ್ಯಾಯ
ನೂರ ಮೂವತ್ತೆರಡನೆಯ ಅಧ್ಯಾಯ
ಸ್ತ್ರೀಸಂಗಮಾಡಿ, ಸ್ನಾನಾದಿಗಳಿಂದ ಶುದ್ಧನಾಗದೆ ದೇವರನ್ನು ಮುಟ್ಟುವುದರಿಂದ ಸಂಭವಿಸುವ ದೋಷ ಮತ್ತು ಅದರ ಪರಿಹಾರವಿಚಾರ
ಶವವನ್ನು ಮುಟ್ಟ ಅಥವಾ ಶ್ಮಶಾನಕ್ಕೆ ಹೋಗಿ ಶುದ್ಧನಾಗದಿರುವುದರ ದೋಷ ಮತ್ತು ಪ್ರಾಯಶ್ಚಿತ್ತ
ರಜಸ್ವಲೆಯನ್ನು ಮುಟ್ಟಿ ಶುದ್ಧನಾಗದೆ ದೇವಸ್ಪರ್ಶಮಾಡುವುದರ ದೋಷ ಮತ್ತು ಅದರ ಪರಿಹಾರ
ಶವವನ್ನು ಮುಟ್ಟಿ, ಶುದ್ಧನಾಗದೆ ದೇವಸನ್ನಿಧಿಗೆ ಹೋಗುವುದೇ ಮೊದಲಾದುದರ ದೋಷ ಮತ್ತು ಅದರ ಪರಿಹಾರಕ್ರಮ
ನೂರ ಮೂವತ್ತಮೂರನೆಯ ಅಧ್ಯಾಯ
ನೂರ ಮೂವತ್ತನಾಲ್ಕನೆಯ ಅಧ್ಯಾಯ
ನೂರ ಮೂವತ್ತೈದನೆಯ ಅಧ್ಯಾಯ
ನೂರ ಮೂವತ್ತಾರನೆಯ ಅಧ್ಯಾಯ
ನೂರ ಮೂವತ್ತೇಳನೆಯ ಅಧ್ಯಾಯ
ಸೌಕರ ಅಥವಾ ವಾರಾಹಕ್ಷೇತ್ರ ಮಹಿಮೆ
ಸೌಕರಕ್ಷೇತ್ರದಲ್ಲಿರುವ ಚಕ್ರತೀರ್ಥವಿಚಾರ
ಸೌಕರಕ್ಷೇತ್ರದಲ್ಲಿರುವ ಸೋಮತೀರ್ಥವಿಚಾರ
ಚಂದ್ರನು ಸೋಮತೀರ್ಥದಲ್ಲಿ ತಪಸ್ಸನ್ನು ಮಾಡಿ, ವಿಷ್ಣುವಿನಿಂದ ವರವನ್ನು ಪಡೆದುದು
ಸೋಮತೀರ್ಥದಲ್ಲಿ ಪ್ರಾಣಬಿಟ್ಟು ಹೆಣ್ಣು ನರಿಯು ಕಾಂಚೀರಾಜ ಕುಮಾರಿಯಾಗಿ ಜನಿಸಿ ಕಳಿಂಗರಾಜಕುಮಾರನ ಪತ್ನಿಯಾದ ಕಥೆ.
ಗೃಧ್ರವಟತೀರ್ಥದಮಹಿಮೆ, ಹದ್ದಾಗಿದ್ದು ಗೃಧ್ರವಟತೀರ್ಥದಲ್ಲಿ ಪ್ರಾಣಬಿಟ್ಟುದರಿಂದ ಕಳಿಂಗರಾಜಕುಮಾರನಾಗಿ ಜನಿಸಿದವನ ಕಥೆ.
ಆಖೇಟಕತೀರ್ಥಮಹಿಮೆ.
ವೈವಸ್ವತ ಅಥವಾ ಸೂರ್ಯತೀರ್ಥಮಹಿಮೆ, ಸೂರ್ಯನು ತಪಸ್ಸು ಮಾಡಿ, ಯಮ ಯಮುನೆಯರೆಂಬ ಮಕ್ಕಳನ್ನು ಪಡೆದುದು.
ನೂರ ಮೂವತ್ತೆಂಟನೆಯ ಅಧ್ಯಾಯ
ನೂರ ಮೂವತ್ತೊಂಬತ್ತನೆಯ ಅಧ್ಯಾಯ
ನೂರ ನಲವತ್ತನೆಯ ಅಧ್ಯಾಯ
ಕೋಕಾಮುಖ (ಬದರೀ)ಕ್ಷೇತ್ರ ಮಹಿಮೆ.
ಕೋಕಾಮಂಡಲದ ವಿಷ್ಣುಧಾರಾ ತೀರ್ಥಪ್ರಭಾವ.
ಕೋಕಾಮಂಡಲದ ವಿಷ್ಣುಪದ ತೀರ್ಥಪ್ರಭಾವ.
ಕೋಕಾಮಂಡಲದ ಸೋಮ ತೀರ್ಥಪ್ರಭಾವ.
ಕೋಕಾಮಂಡಲದ ತುಂಗಕೂಟ ತೀರ್ಥಪ್ರಭಾವ.
ಕೋಕಾಮಂಡಲದ ಅನಿತ್ಯಾಶ್ರಮ ತೀರ್ಥಪ್ರಭಾವ.
ಕೋಕಾಮಂಡಲದ ಅಗ್ನಿಸರೋವರ ತೀರ್ಥಪ್ರಭಾವ.
ಕೋಕಾಮಂಡಲದ ಬ್ರಹ್ಮಸರೋವರ ತೀರ್ಥಪ್ರಭಾವ.
ಕೋಕಾಮಂಡಲದ ಧೇನುವಟ ತೀರ್ಥಪ್ರಭಾವ.
ಕೋಕಾಮಂಡಲದ ಧರ್ಮೋದ್ಭವ ತೀರ್ಥಪ್ರಭಾವ.
ಕೋಕಾಮಂಡಲದ ಕೋಟಿವಟ ತೀರ್ಥಪ್ರಭಾವ.
ಕೋಕಾಮಂಡಲದ ಪಾಪಪ್ರಮೋಚನ ತೀರ್ಥಪ್ರಭಾವ.
ಕೋಕಾಮಂಡಲದ ಯಮಾವ್ರಸನಕ ತೀರ್ಥಪ್ರಭಾವ.
ಕೋಕಾಮಂಡಲದ ಮಾತಂಗ ತೀರ್ಥಪ್ರಭಾವ.
ಕೋಕಾಮಂಡಲದ ವಜ್ರಭವ ತೀರ್ಥಪ್ರಭಾವ.
ಕೋಕಾಮಂಡಲದ ಶಕ್ರರುದ್ರ ತೀರ್ಥಪ್ರಭಾವ.
ಕೋಕಾಮಂಡಲದ ದಂಷ್ಟ್ರಾಂಕುರ ತೀರ್ಥಪ್ರಭಾವ.
ಕೋಕಾಮಂಡಲದ ವಿಷ್ಣುಸರ್ವಕಾಮಿಕಾದಿ ತೀರ್ಥಪ್ರಭಾವ.
ನೂರ ನಲವತ್ತೊಂದನೆಯ ಅಧ್ಯಾಯ
ಬದರಿಕಾಶ್ರಮ ಮಹಿಮೆ
ಬದರಿಕಾಶ್ರಮದ ಹಿಮಕುಂಡ ತೀರ್ಥಪ್ರಭಾವ
ಬದರಿಕಾಶ್ರಮದ ಅಗ್ನಿಸತ್ಯಪದ ತೀರ್ಥಪ್ರಭಾವ
ಬದರಿಕಾಶ್ರಮದ ಪಂಚ(ಧಾರಾ)ಶಿಖ ತೀರ್ಥಪ್ರಭಾವ
ಬದರಿಕಾಶ್ರಮದ ಚತುಸ್ರೋತ ತೀರ್ಥಪ್ರಭಾವ
ಬದರಿಕಾಶ್ರಮದ ವೇದಧಾರ ತೀರ್ಥಪ್ರಭಾವ
ಬದರಿಕಾಶ್ರಮದ ದ್ವಾದಶಾದಿತ್ಯ ತೀರ್ಥಪ್ರಭಾವ
ಬದರಿಕಾಶ್ರಮದ ಲೋಕಪಾಲ ತೀರ್ಥಪ್ರಭಾವ
ಬದರಿಕಾಶ್ರಮದ ಮೇರುವರ ತೀರ್ಥಪ್ರಭಾವ
ಬದರಿಕಾಶ್ರಮದ ಮಾನಸೋದ್ಭೇದ ತೀರ್ಥಪ್ರಭಾವ
ಬದರಿಕಾಶ್ರಮದ ಪಂಚಶಿರ ತೀರ್ಥಪ್ರಭಾವ
ಬದರಿಕಾಶ್ರಮದ ಸೋಮಾಭಿಷೇಕ ತೀರ್ಥಪ್ರಭಾವ
ಬದರಿಕಾಶ್ರಮದ ಊರ್ವಶೀಕುಂಡ ತೀರ್ಥಪ್ರಭಾವ
ಬದರಿಕಾಶ್ರಮದಲ್ಲಿ ವಿಷ್ಣುವು ತಪಸ್ಸನ್ನು ಮಾಡಿದುದು
ನೂರ ನಲವತ್ತೆರಡನೆಯ ಅಧ್ಯಾಯ
ನೂರ ನಲವತ್ತಮೂರನೆಯ ಅಧ್ಯಾಯ
ಮಂದಾರಕ್ಷೇತ್ರ ಮಹಿಮೆ
ಮಂದಾರಕ್ಷೇತ್ರದಲ್ಲಿರುವ ಸಾನ್ನಕುಂಡ ತೀರ್ಥಪ್ರಭಾವ
ಮಂದಾರಕ್ಷೇತ್ರದಲ್ಲಿರುವ ವೈಕುಂಠಕಾರಣ ತೀರ್ಥಪ್ರಭಾವ
ಮಂದಾರಕ್ಷೇತ್ರದಲ್ಲಿರುವ ಸಮಸ್ರೋತಸ್ ತೀರ್ಥಪ್ರಭಾವ
ಮಂದಾರಕ್ಷೇತ್ರದಲ್ಲಿರುವ ಮತ್ತೆ ಕೆಲವು ತೀರ್ಥಪ್ರಭಾವ
ಮಂದಾರಕ್ಷೇತ್ರದಲ್ಲಿರುವ ಚಕ್ರಾವರ್ತ ತೀರ್ಥಪ್ರಭಾವ
ಮಂದಾರಕ್ಷೇತ್ರದಲ್ಲಿರುವ ಗಭೀರ ತೀರ್ಥಪ್ರಭಾವ
ಮಂದಾರಕ್ಷೇತ್ರದಲ್ಲಿರುವ ಸ್ಯಮಂತಪಂಚಕ ತೀರ್ಥಪ್ರಭಾವ
ನೂರ ನಲವತ್ತನಾಲ್ಕನೆಯ ಅಧ್ಯಾಯ
ಸೋಮೇಶ್ವರಾದಿಲಿಂಗ ಮುಕ್ತಿಕ್ಷೇತ್ರ ತ್ರಿವೇಣ್ಯಾದಿಗಳ ಮಹಿಮೆ
ಶಾಲಗ್ರಾಮಕ್ಷೇತ್ರ ಮಹಿಮೆ
ಚಂದ್ರನು ಶಾಪನಿವೃತ್ತಿಗಾಗಿ ಸೋಮೇಶ್ವರ ಲಿಂಗವನ್ನು ಪ್ರತಿಷ್ಠೆಮಾಡಿ ಸ್ತುತಿಸಿ, ವರವನ್ನು ಪಡೆದುದು
ರೇವೆ (ನರ್ಮದಾನದಿ)ಯ ತಪಸ್ಸಿಗೊಲಿದ ಶಿವನು ಅವಳಿಗೆ ಪುತ್ರನಾದುದು
ಗಂಡಕಿಯ ತಪಸ್ಸು ಹರಿಸ್ತುತಿ, ವರಪ್ರಾಪ್ತಿ
ಬಾಣಗಂಗಾ ತೀರ್ಥಮಹಿಮೆ
ರಾವಣನ ತಪೋವನ ಮತ್ತು ನರ್ತನಾಚಲ
ಸಾಲಂಕಾಯನನ ತಪಸ್ಸು, ಈಶ್ವರನು ಆತನಿಗೆ ಪುತ್ರನಾದುದು
ಗಂಡಕೀನದಿಯ ಆವತಾರ, ಗಡಕೀತ್ರಿವೇಣಿಯ ಮಹಿಮೆ
ಗಂಡಕಿಯಲ್ಲಿ ಶಾಲಗ್ರಾಮಶಿಲೆಗಳಲ್ಲಿ ಚಕ್ರಚಿಹ್ನೆಗಳಾಗಲು ಕಾರಣ, ಶಾಪದಿಂದ ಆನೆ ಮೊಸಳೆಗಳಾಗಿದ್ದು, ಗಂಡಕಿಯಲ್ಲಿ ಮುಕ್ತದಾರ ಜಯವಿಜಯರೆಂಬ ಸಹೋದರರ ಕಥೆ
ಹಂಸತೀರ್ಥ ಪ್ರಭಾವ