ಶ್ರೀ ಹಾಲಾಸ್ಯ ಮಾಹಾತ್ಮ್ಯಂ – ಸಂಪುಟ ೩ – ಅಧ್ಯಾಯಗಳು ೫೫ – ೭೧
ಆರಂಭಿಕ ಪುಟ
ಅನುವಾದಕರು: ಶ್ರೀ ಸೀತಾರಾಮಶಾಸ್ತ್ರೀ ಎಸ್.
ವಿಷಯಾನುಕ್ರಮಣಿಕೆ
ಮುನ್ನುಡಿ
೫೫. ಪುರಸೀಮಾದರ್ಶನಂ
೫೬. ಚೋಳಸೇನಾ ಪ್ರಭಂಜನಂ
೫೭. ಸಂಘ ಫಲಕಾ ಪ್ರದಾನಂ
೫೮. ದ್ವಿಜಸ್ಯಾರ್ಯಾ ವಿಲೇಖನಂ
೫೯. ನತ್ಕೀರಾನುಗ್ರಹ
೬೦. ನತ್ಕೀರ ಸೂತ್ರೋಪದೇಶಃ
೬೧. ಪ್ರಬಂಧ ತಾರತಮ್ಯ ನಿಣಯಃ
೬೨. ಉತ್ತರ ಹಾಲಾಸ್ಯ ಪ್ರಾದುರ್ಭಾವಃ
೬೩. ಕೈವರ್ತಕನ್ಯಾ ಪಾಣಿಗ್ರಹಣಂ
೬೪. ವಾತಪುರೀಶ್ವರ ಜ್ಞಾನದೀಕ್ಷಾ ಕರಣಂ
೬೫. ಮಾಯಾಶ್ವ ವಿಕ್ರಯಃ
೬೬. ವೇಗವತೀ ಜಲಾಕರ್ಷಣಂ
೬೭. ಪಿಷ್ಟಮೃದ್ಭರಣಂ ಬೌದ್ಧ ನಿರಸನಂಚ
ವೇಗವತೀ ನದಿಯ ಪ್ರವಾಹದ ತೊಂದರೆಯನ್ನು ತಪ್ಪಿಸಲು ರಾಜನ ಪ್ರಯತ್ನ. ನದಿಯ ನೀರು ಊರಿನೊಳಗೆ ಬರದಂತೆ ತೀರವನ್ನು ಕಟ್ಟಲು ಪ್ರಜೆಗಳು ನಿಯಮವನ್ನು ಕಲ್ಪಿಸಿಕೊಳ್ಳುವುದು. ಸುಂದರೇಶ್ವರನು ಭಕ್ತಳಾದ ಮತ್ತು ಅನಾಥಳಾದ ವೃದ್ಧಸ್ತ್ರೀ ರಕ್ಷಣೆಗಾಗಿ ಕೂಲಿಯವನ ಆಕಾರವನ್ನು ಧರಿಸಿ, ನದಿಯ ತೀರದಲ್ಲಿ ಮಣ್ಣು ಹೊರುವ ಕೆಲಸವನ್ನು ಮಾಡುವುದು. ರಾಜನ ಕಡೆಯವರು ಇವನು ಸರಿಯಾಗಿ ಕೆಲಸ ಮಾಡಲಿಲ್ಲವೆಂದು ಆಕ್ಷೇಪಿಸಿದಾಗ, ಇವನಿಗೂ ಮಂತ್ರಿಯೇ ಮೊದಲಾದ ಅಧಿಕಾರಿಗಳಿಗೂ ನಡೆದ ಸಂಭಾಷಣೆಗಳು. ರಾಜನು ಇವನ ವರ್ತನೆಯನ್ನು ನೋಡಿ ವೇತ್ರದಿಂದ ಪ್ರಹಾರಮಾಡಲು, ರಾಜನೇ ಮೊದಲಾದ ಎಲ್ಲರಿಗೂ ವ್ರಣಗಳುಂಟಾಗಿ, ಕೂಲಿಯವನ ಆಕಾರವನ್ನು ತ್ಯಜಿಸಿ, ಸುಂದರೇಶ್ವರನು ನಿಜರೂಪದಿಂದ ವೃದ್ಧಸ್ತ್ರೀಗೆ ಮುಕ್ತಿಯನ್ನು ಅನುಗ್ರಹಿಸುವುದು. ವ್ರಣಬಾಧೆಯನ್ನು ಅನುಭವಿಸುವ ರಾಜನಿಗೆ, ಅಶರೀರವಾಣಿಯ ಮೂಲಕ ಸುಂದರೇಶ್ವರನು ಎಚ್ಚರಗೊಳಿಸಿ, ಅನುಗ್ರಹಮಾಡಿ, ವಾತಪುರೀಶ್ವರನನ್ನು ಅವನ ಇಚ್ಛಾನುಸಾರವಾಗಿರಲು ಚಿದಂಬರಕ್ಕೆ ಕಳುಹಿಸುವುದು. ಬೌದ್ದ ಮಂತ್ರವಾದಿಗಳು ಚಿದಂಬರದಲ್ಲಿರುವ ಶಿವಭಕ್ತರನ್ನು ವಾದದಲ್ಲಿ ಗೆಲ್ಲುವುದಕ್ಕಾಗಿ ಚಿದಂಬರಕ್ಕೆ ಬಂದು ವಾದದಲ್ಲಿ ಜಯಶೀಲರಾಗುವುದು. ಆಗ ಆಸ್ತಿಕರಾದ ಶಿವಭಕ್ತರು ತಮ್ಮ ಪಕ್ಷವನ್ನು ವಾದಿಸಿ, ಗೆಲ್ಲುವುದಕ್ಕಾಗಿ, ಚಿದಂಬರದಲ್ಲಿರುವ ನಟರಾಜನಾದ ಶಿವನ ಅನುಗ್ರಹದಿಂದ ವಾತಪುರೀಶ್ವರನನ್ನು ಕರೆದುಕೊಂಡು ಬಂದು, ಬೌದ್ಧರೊಡನೆ ವಾದವನ್ನು ಮಾಡುವುದು. ಬೌದ್ಧರಿಗೆ ಅಪಜಯವಾಗಲು, ಕಲಹ ಉಂಟಾದ ಕಾರಣ ಚೋಳರಾಜನು, ಎರಡು ಪಕ್ಷದವರಿಗೂ ಸಮಾಧಾನ ಮಾಡಲು ಮಧ್ಯಸ್ಥನಾಗಿರುವುದು. ಆಸ್ತಿಕರಾದ ಶಿವಭಕ್ತರ ಮತವನ್ನು ಉದ್ಧರಿಸಿ, ಬೌದ್ಧರನ್ನು ನಿರಸನ ಮಾಡುವುದು.
೬೮. ಕುಬ್ಜ ಪಾಂಡ್ಯ ಜ್ವರ ಶಮನಂ
೬೯. ಜ್ಞಾನ ಸಂಬಂಧೇನ ನಗ್ನಾನಾಂತರುಶೂಲಾರೋಹಣಂ
೭೦. ಶಂಭುಕೂಪ ಶಮೀವೃಕ್ಷಾನಯನಂ
೭೧. ಚತುಷ್ಷಷ್ಠಿಲೀಲಾಕಥನಂ