ಶ್ರೀ ಲಿಂಗಮಹಾಪುರಾಣಂ ಪೂರ್ವಭಾಗ – ಸಂಪುಟ ೩
ಆರಂಭಿಕ ಪುಟ
ಅನುವಾದಕರು: ಶ್ರೀ ಎಡತೊರೆ ಚಂದ್ರಶೇಖರ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
೭೦ನೇ ಅಧ್ಯಾಯ —
ಶೌನಕಾದಿ ಋಷಿಗಳು ಸೂತಮಹರ್ಷಿಯನ್ನು ಕುರಿತು ಆದಿಸರ್ಗರ ವಿವರ ವಿಸ್ತಾರಗಳನ್ನು ಹೇಳಬೇಕೆಂದರು; ಕರ್ಮದ ಸ್ವರೂಪ, ದೃಷ್ಟಿ ಮತ್ತು ಫಲ; ಪ್ರಕೃತಿಗೂ ಪುರುಷರಿಗೂ ಶಿವನು ನಿಯಾಮಕನು; ಪ್ರಕೃತಿ ಅಥವಾ ಪ್ರಧಾನದ ಸ್ವರೂಪ; ಸೃಷ್ಟಿಗೆ ಪೂರ್ವದಲ್ಲಿ ಪರಬ್ರಹ್ಮತತ್ವ ಒಂದೇ ಇದ್ದಿತು; ಸಂಕಲ್ಪ, ಅಧ್ಯವಸಾಯಗಳು, ಅಹಂಕಾರ, ಪಂಚಭೂತತನ್ಮಾತ್ರಗಳು; ಇಂದ್ರಿಯಗಳು, ಮನಸ್ಸು, ಇವು ಉಂಟಾದುವು; ಪೃಥಿವ್ಯಾದಿಗಳ ಗುಣಗಳು; ಪ್ರಥಮಶರೀರೀ, ಬ್ರಹ್ಮಾ, ಸರಸ್ವತೀ, ವಿಷ್ಣು, ಲಕ್ಷ್ಮೀ, ಇವರ ಆವಿರ್ಭಾವ; ಸೃಷ್ಟಿಯಕಾಲ ಪರಮೇಶ್ವರನ ಹಗಲು, ಪ್ರಳಯಕಾಲ ಅವನ ರಾತ್ರಿ; ಪ್ರಕೃತಿಯ ಸತ್ವರಜಸ್ತಮೋಗುಣಗಳಲ್ಲಿ ವೈಷಮ್ಯದಿಂದ ಸೃಷ್ಟಿ, ಸಾಮ್ಯವೇ ಪ್ರಲಯ; ಮನ್ವಂತರಗಳು; ನಾರಾಯಣ ಶಬ್ದಾರ್ಥ; ವರಾಹ ರೂಪದಿಂದ ಭೂಮಿಯ ಉದ್ಧರಣ; ಅವಿದ್ಯೆಯಿಂದ ಸೃಷ್ಟಿಪ್ರಲಯ; ದೇವತೆಗಳ, ಮಾನವರ, ಸೃಷ್ಟಿ; ರಾಕ್ಷಸರ ಸೃಷ್ಟಿ; ಪಕ್ಷಿ, ಮೃಗಗಳ ಸೃಷ್ಟಿ; ಕರ್ಮಸ್ವರೂಪ, ಫಲಗಳು; ವೇದಶಬ್ದದಿಂದ ಸೃಷ್ಟ್ಯಾರಂಭವು; ಪಾರ್ವತಿಯ ಸ್ವರೂಪ, ಆವಿರ್ಭಾವಗಳು.
೭೧ನೇ ಅಧ್ಯಾಯ —
೭೨ನೇ ಅಧ್ಯಾಯ —
೭೩ನೇ ಅಧ್ಯಾಯ —
೭೪ನೇ ಅಧ್ಯಾಯ —
೭೫ನೇ ಅಧ್ಯಾಯ —
೭೬ನೇ ಅಧ್ಯಾಯ —
೭೭ನೇ ಅಧ್ಯಾಯ —
೭೮ನೇ ಅಧ್ಯಾಯ —
೭೯ನೇ ಅಧ್ಯಾಯ —
೮೦ನೇ ಅಧ್ಯಾಯ —
೮೧ನೇ ಅಧ್ಯಾಯ —
೮೨ನೇ ಅಧ್ಯಾಯ —
೮೩ನೇ ಅಧ್ಯಾಯ —
೮೪ನೇ ಅಧ್ಯಾಯ —
೮೫ನೇ ಅಧ್ಯಾಯ —
ಎಲ್ಲ ವ್ರತ ಪೂಜೆಗಳಲ್ಲೂ ಪಂಚಾಕ್ಷರೀ ಜಪವು ಆವಶ್ಯಕವಾದುದು; ಪಂಚಾಕ್ಷರೀ ವಿದ್ಯೆ; ಪ್ರಳಯಕಾಲದಲ್ಲಿ ಪರಮೇಶ್ವರನ ಸ್ವರೂಪ, ಶಿವನೊಬ್ಬನೇ ಇದ್ದು, ಶಿವ, ಶಕ್ತಿ, ರೂಪದಿಂದ, ಜೀವ, ಈಶ್ವರ, ರೂಪದಿಂದ ಅಥವಾ ಪ್ರಕೃತಿ, ಪುರುಷ, ರೂಪದಿಂದ ತೋರುವುದು; ತ್ರಿಮೂರ್ತಿಗಳು ತ್ರಿಗುಣ ಸಂಬಂಧ ವಿಶೇಷದಿಂದ ಆವಿರ್ಭವಿಸುವುದು; ಸೃಷ್ಟಿ ಕ್ರಮ, ಬ್ರಹ್ಮನ ಮಾನಸ ಪುತ್ರರಿಗೆ ಶಕ್ತಿದಾನ ಮಾಡಲು ಪ್ರಾರ್ಥನೆ; ಶಿವನ ಪಂಚ ಮುಖಗಳಿಂದ ಪಂಚಾಕ್ಷರೀ ಮಂತ್ರದ ಪ್ರಕಟನ ಉಪದೇಶಗಳು; ಬ್ರಹ್ಮನು ಅದನ್ನು ಗ್ರಹಿಸಿ ಪುತ್ರರಿಗೆ ಉಪದೇಶ ಮಾಡಿದುದು; ಅವರು ಅದನ್ನು ಮುಂಜವಾನ್ ಎಂಬ ಪರ್ವತದಲ್ಲಿ ಜಪಿಸಿ ಸಿದ್ಧರಾದುದು; ಅದರಿಂದ ಲೋಕ, ವೇದ, ಧರ್ಮಗಳ ರಕ್ಷಣೆ; ಆ ಮಂತ್ರದ ಬೀಜ, ಶಕ್ತಿ, ದೇವತೆಗಳು; ಪ್ರಣವ ಸ್ವರೂಪ; ನ್ಯಾಸ ಪ್ರಕಾರಗಳು; ಉತ್ಪತ್ತಿ, ಸ್ಥಿತಿ, ಸಂಹಾರ, ಎಂದು ಮೂರು ಬಗೆಯ ನ್ಯಾಸಗಳು; ಪ್ರಣವದಿಂದ ಸಂಪುಟೀ ಕರಣ; ಈ ಮಂತ್ರದಿಂದ ಉಪದೇಶಗಳನ್ನು ಪಡೆಯುವ ಕ್ರಮ; ಆಮೇಲೆ ಜಪಿಸುವ ಕ್ರಮ; ಜಪ ಸರಗಳ ಮಣಿಗಳು; ಅವುಗಳಿಂದಾಗುವ ಫಲ; ಪ್ರಾಣಾಯಾಮದ ಆವಶ್ಯಕತೆ ಮತ್ತು ಫಲ; ಜಪ ಸಂಖ್ಯೆ, ದಿಕ್ಕುಗಳು; ಬೆರಳುಗಳು; ಅಹಿಂಸೆಯಿಂದ ಜಪಯಜ್ಞವು ಶ್ರೇಷ್ಠವಾದುದು; ವಾಚಿಕ, ಉಪಾಂಶು, ಮಾನಸ, ಎಂದು ಜಪದ ಮೂರು ಬಗೆಗಳು; ಜಪಸಿದ್ಧಿಗೆ ಸದಾಚಾರವು ಆವಶ್ಯಕ; ವರ್ಣಾಶ್ರಮ ಧರ್ಮಾಚರಣೆಯೇ ಸದಾಚಾರವು; ಗ್ರಾಹ್ಯಾಗ್ರಾಹ್ಯಾನ್ನಗಳು; ಪ್ರತಿಗ್ರಹ ವಿವೇಚನೇ; ಬೆಕ್ಕು, ನಾಯಿ, ಗಳಿಂದ ಮನೆಗೆ ಅಶುದ್ಧಿ; ಶುದ್ಧಿಕಾರಕಗಳು; ಗುರುವೇ ಶಿವನು, ಶಿವನೇ ಗುರುವು; ಗುರುಭಕ್ತಿ ಸೇವಾ ಮಹಿಮೆ; ಮಂತ್ರವಿನಿಯೋಗ ಕ್ರಮ; ಗ್ರಹಣಕಾಲದಲ್ಲಿ ಜಪ; ಬ್ರಾಹ್ಮೀಸಪಾನ ಮೇಧಾಕಾರಕ; ಹೋಮಕ್ರಮ; ಆಭಿಚಾರಿಕಕ್ಕೂ ಪ್ರತೀಕಾರ; ಪ್ರಾಯಶ್ಚಿತ್ತ ಧರ್ಮ ರೂಪವಾದ ಜಪ; ಜಪಸಿದ್ಧಿಫಲಗಳು;
೮೬ನೇ ಅಧ್ಯಾಯ —
ಜಪಯಜ್ಞಕ್ಕಿಂತ ಧ್ಯಾನಯಜ್ಞವು ಮೇಲಾದುದು; ಕಾಲಕೂಟವೆಂಬ ವಿಷಹರಣ ಶಕ್ತಿಗಿಂತ ಸಂಸಾರ ವಿಷಹರಣ ಸಾಮರ್ಥ್ಯವು ಮಿಗಿಲಾದುದು; ಕಾಮ, ಧರ್ಮ ಅಧರ್ಮಗಳಿಂದ ಸಂಸಾರ ಪ್ರವೃತ್ತಿ; ಅಜ್ಞಾನಿಗಳಾದ ಅಶಕ್ತರಿಗೆ ಪ್ರವೃತ್ತಿಧರ್ಮ, ಸಮರ್ಥರಾದ ಜ್ಞಾನಿಗಳಿಗೆ ನಿವೃತ್ತಿಧರ್ಮ; ನಾರಕೀ, ಸ್ವರ್ಗೀ, ಮಾನವ ಎಂದು ಜೀವರ ಮೂರುಬಗೆ; ಉದ್ಭಿಜ್ಜ, ಸ್ವೇದಜ, ಅಂಡಜ, ಜರಾಯುಜ ಎಂದು ನಾಲ್ಕು ಬಗೆ; ಜ್ಞಾನ ಸನ್ಯಾಸಗಳಿಂದಲೇ ಮುಕ್ತಿಪ್ರಾಪ್ತಿಯು; ಸಂಸಾರದಲ್ಲಿ ದುಃಖವೇ; ಸುಖಾನುಭವದಿಂದ ಕಾಮ ಶಾಂತವಾಗದು; ದುಃಖಮಿಶ್ರ, ಕ್ಷಯ, ಸಾತಿಶಯ, ದೋಷಗಳಿಂದ ಕಾಮ್ಯಫಲಗಳು ಸುಖವಲ್ಲವು; ಬ್ರಹ್ಮ ಪರ್ಯಂತವಾದ ಅಧಿಕಾರವೂ ದುಃಖವೇ; ಪರವಿದ್ಯೆ, ಅಪರವಿದ್ಯೆ; ಅವಸ್ಥಾತ್ರಯದಲ್ಲಿ ತ್ರಿಮೂರ್ತಿಗಳು; ತುರೀಯನೇ ಪರಶಿವನು; ದಹರಾಕಾಶದಲ್ಲಿರುವ ಆತ್ಮನು ಶಿವನೇ; ಪರಮೇಶ್ವರನಿಗೆ ಎಲ್ಲವೂ ಅನ್ನವು; ಕರ್ಮದಿಂದ ಮೋಕ್ಷವಾಗದು; ಜ್ಞಾನದಿಂದ ಮುಕ್ತಿ; ವಿಶ್ವ, ತೈಜಸ, ಪ್ರಾಜ್ಞಾತೀತನಾದ ಆತ್ಮನೇ ಬ್ರಹ್ಮ; ಈ ಅಪರೋಕ್ಷ ಜ್ಞಾನವು ಗುರುವಿನ ಈಕ್ಷಣಾನುಗ್ರಹದಿಂದ; ಜ್ಞಾನಿಯು ಜೀವನ್ಮುಕ್ತನು; ಕರ್ತವ್ಯಾಭ್ಯಾಸವನ್ನು ಬಿಟ್ಟು ಜ್ಞಾನಾಭ್ಯಾಸವನ್ನು ಮಾಡಬೇಕು; ಧ್ಯಾನದಿಂದ ಜ್ಞಾನ; ದೀರ್ಘಗೋಳಾಕಾರವಾದ ದಹರಾಕಾಶ, ಶರೀರ, ಅಷ್ಟಮೂರ್ತಿ, ಬ್ರಹ್ಮಾಂಡ, ಸೂರ್ಯ ಸಂಸ್ಥಾನವನ್ನೇ ಪ್ರತ್ಯೇಕವಾಗಿಟ್ಟುಕೊಂಡು ಪರಶಿವಧ್ಯಾನ ಮಾಡಬೇಕು; ಜ್ಞಾನ, ವೈರಾಗ್ಯ, ಅಮಾನಿತ್ವಾದಿಗಳು, ಋಣತ್ರಯಪರಿಹರಣ, ಗುರುಭಕ್ತಿ, ಗಳಿಂದ ಬ್ರಹ್ಮಜ್ಞಾನ ಲಾಭ; ಸಂಸಾರ ಕಾಲಕೂಟ ನಿರ್ಮೂಲನ, ಮೋಕ್ಷಪ್ರಾಪ್ತಿಯಾಗುತ್ತದೆ; ಜ್ಞಾನ ಮಹಿಮೆ, ಪಾಶುಪತ ವ್ರತ ಮಾಹಾತ್ಮ್ಯ, ಯೋಗ ಸಿದ್ಧಿಯಾಗುತ್ತದೆ; ಫಲಶ್ರುತಿ;
೮೭ನೇ ಅಧ್ಯಾಯ —