ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಬ್ರಹ್ಮಾಂಡಪುರಾಣಂ – ಸಂಚಿಕೆ ೫
ಆರಂಭಿಕ ಪುಟ
ಅನುವಾದಕರು: ಶ್ರೀ ಪಾಟಣಕರ ಚಂದ್ರಶೇಖರ ಭಟ್ಟ
ವಿಷಯಾನುಕ್ರಮಣಿಕೆ
ಮುನ್ನುಡಿ
೫೯ನೇ ಅಧ್ಯಾಯ —
ವರುಣನ ವಂಶದ ವರ್ಣನೆ, ಮಾರ್ತಂಡಶಬ್ದದ ಅವಯವಾರ್ಥ ನಿರೂಪಣ, ಮತ್ತು ಮಾರ್ತಂಡ ವಂಶವರ್ಣನೆ
೬೦ನೇ ಅಧ್ಯಾಯ —
ವೈವಸ್ವತಮನುಪುತ್ರರ ವಂಶಾವಳಿಯು, ಉಮಾವನಕ್ಕೆ ಬೇಟೆಗೆ ಪ್ರವೇಶಿಸಿರುವ ಸುದ್ಯುಮ್ನನಿಗೆ ಸ್ತ್ರೀರೂಪವು ಪ್ರಾಪ್ತವಾಗಿ ಶಂಕರನ ಅನುಗ್ರಹದಿಂದ ಮತ್ತೆ ಪುರುಷರೂಪದ ಆವಿರ್ಭಾವ
೬೧ನೇ ಅಧ್ಯಾಯ —
ಮನುರಾಜಪುತ್ರರ ವಂಶವಿಸ್ತಾರ ಕ್ರಮವು ಮತ್ತು ರೈವತನು ಬಲರಾಮನಿಗೆ ದ್ವಾರವತಿಯಲ್ಲಿ ರೇವತಿಯನ್ನು ಕನ್ಯಾದಾನ ಮಾಡಿದುದು
೬೨ನೇ ಅಧ್ಯಾಯ —
ಗಾಂಧರ್ವಶಾಸ್ತ್ರದ ಮೂರ್ಛನಾದಿ ಪ್ರಭೇದ ವರ್ಣನೆಯು
೬೩ನೇ ಅಧ್ಯಾಯ —
ಶಾರ್ಯಾತರಾಜರ ವಂಶವರ್ಣನೆ, ಇಕ್ಷ್ವಾಕು ರಾಜನು ವಿಕುಕ್ಷಿ ಎಂಬ ತನ್ನ ಪುತ್ರನನ್ನು ಪರಿತ್ಯಾಗ ಮಾಡಿದುದು. ಕುವಲಾಶ್ವನಿಂದ ಆದ ಧುಂಧುರಾಕ್ಷಸನ ವಧೆ, ಸತ್ಯವ್ರತನು ವಸಿಷ್ಠ ಶಾಪದಿಂದ ತ್ರಿಶಂಕುವಾಗಿ ಜನಿಸಿ ವಿಶ್ವಾಮಿತ್ರ ಪ್ರಸಾದದಿಂದ ಸಶರೀರನಾಗಿ ಸ್ವರ್ಗವನ್ನು ಸೇರಿದುದು
೬೪ನೇ ಅಧ್ಯಾಯ —
ಮೈಥಿಲರಾಜರ ವಂಶ ವರ್ಣನೆ
೬೫ನೇ ಅಧ್ಯಾಯ —
ಚಂದ್ರನ ಜನ್ಮನಿರೂಪಣ, ಮತ್ತು ಪ್ರಾಸಂಗಿಕವಾಗಿ ಬುಧನು ಜನ್ಮವೆತ್ತಿರುವುದು
೬೬ನೇ ಅಧ್ಯಾಯ —
ಉರ್ವಶೀ ಪುರೂರವ ರಾಜರ ವಿವಾಹವು, ಸತ್ಯವತಿಯಲ್ಲಿ ಜಮದಗ್ನಿ ಮುನಿಯ ಉತ್ಪತ್ತಿ, ವಿಶ್ವಾಮಿತ್ರ ಮುನಿಯ ವಂಶವರ್ಣನೆ, ಮತ್ತು ಅವರಿಗೆ ತಪೋಬಲದಿಂದ ರಾಜರ್ಷಿತ್ವ ಪ್ರಾಪ್ತಿಯು
೬೭ನೇ ಅಧ್ಯಾಯ —
ಆಯುರಾಜನ ವಂಶವೃದ್ಧಿ, ಕಾಶಿ ರಾಜನ ಗೃಹದಲ್ಲಿ ಧನ್ವಂತರಿಯ ಉತ್ಪತ್ತಿ, ನಿಕುಂಭನ ಶಾಪದಿಂದ ವಾರಾಣಸಿಯು ಶೂನ್ಯವಾಗಿ ಶಿವ – ಪಾರ್ವತಿಯರ ವಾಸಸ್ಥಾನ ಕಲ್ಪನೆ, ಪುನಃ ವಾರಾಣಸೀ ನಗರ ರಚನೆ, ರಜಿವಂಶವರ್ಣನೆ, ರಜಿಯಿಂದ ಅಪಹರಿಸಲ್ಪಟ್ಟ ಇಂದ್ರಪದವಿಯನ್ನು ಮತ್ತೆ ಇಂದ್ರನು ಹೊಂದಿರುವುದು
೬೮ನೇ ಅಧ್ಯಾಯ —
ನಹುಷರಾಜನ ವಂಶವರ್ಣನೆ, ಯಯಾತಿ ರಾಜನು ಕಿರಿಯ ಮಗನಾದ ಪೂರುವಿನಿಂದ, ತಾರುಣ್ಯವನ್ನು ಹೊಂದಿ ವಿಷಯಸುಖವನ್ನು ದೀರ್ಘವಾಗಿ ಅನುಭವಿಸಿ ಮತ್ತೆ ಪುತ್ರನಿಗೆ ಆ ತಾರುಣ್ಯವನ್ನೂ ತನ್ನ ರಾಜ್ಯವನ್ನೂ ಕೊಟ್ಟಿರುವುದು
೬೯ನೇ ಅಧ್ಯಾಯ —
ವನದಾಹದಲ್ಲಿ ಸಹಾಯಮಾಡಿದ ಅರ್ಜುನನಿಗೆ ವಸಿಷ್ಠ ಮುನಿಯಿಂದ ಶಾಪವು ಪ್ರಾಪ್ತವಾಗಿ ಕಾರ್ತವೀರ್ಯಾರ್ಜುನ ಜನ್ಮಪ್ರಾಪ್ತಿ
೭೦ನೇ ಅಧ್ಯಾಯ —
ಕಾರ್ತವೀರ್ಯಕೃತವಾದ ಆದಿತ್ಯಸ್ತುತಿ, ಆದಿತ್ಯತೇಜೋರೂಪವಾದ ಬಾಣಪ್ರಾಪ್ತಿ, ಮತ್ತು ಮುನಿಯ ಆಶ್ರಮವನ್ನು ದಹಿಸಿ ಶಾಪಪ್ರಾಪ್ತಿಯು, ಕ್ರೋಷ್ಟುರಾಜರ್ಷಿಯ ವಂಶಚರಿತ್ರವು
೭೧ನೇ ಅಧ್ಯಾಯ —
ಸಾತ್ವತರಾಜರ ವಂಶಾವಳಿಯು, ಸ್ಯಮಂತಕೋಪಾಖ್ಯಾನದಲ್ಲಿ ಶ್ರೀ ಕೃಷ್ಣನಿಗೆ ಜಾಂಬವತೀ ಕನ್ಯಾಲಾಭ ಮತ್ತು ಮಿಥ್ಯಾಪವಾದದಿಂದ ಮುಕ್ತಿ, ದುರ್ಯೋಧನನು ಬಲರಾಮನಿಂದ ಗದಾಯುದ್ಧವನ್ನು ಅಭ್ಯಾಸಮಾಡಿದುದು. ಆಕಾಶವಾಣಿಯನ್ನು ಕೇಳಿ ಕಂಸನು ದೇವಕಿಯ ಪುತ್ರನನ್ನು ವಧಿಸಿದುದು ಮತ್ತು ಶ್ರೀ ಕೃಷ್ಣನ ಜನ್ಮನಿರೂಪಣ
೭೨ನೇ ಅಧ್ಯಾಯ —
ಪ್ರತಿ ಯುಗದಲ್ಲಿ ಧರ್ಮರಕ್ಷಣೆಗೆ ವಿಷ್ಣುವಿನ ಅವತಾರಗಳು. ದೇವಾಸುರರ ಹನ್ನೆರಡು ಸಂಗ್ರಾಮಗಳು, ಅಸುರರ ಜಯ ಲಾಭಕ್ಕೆ ಶುಕ್ರಾಚಾರ್ಯನು ತಪವನ್ನು ಆಚರಿಸಿದುದು. ವಿಷ್ಣುವು ಶುಕ್ರಾಚಾರ್ಯ ಜನನಿಯನ್ನು ಸಂಹರಿಸಿದುದು. ಕ್ರುದ್ಧನಾದ ಭೃಗುಮುನಿಯು ವಿಷ್ಣುವಿಗೆ ಮತ್ತೆ ಮತ್ತೆ ಮಾನವ ಜನ್ಮವು ಲಭಿಸುವಂತೆ ಶಾಪವನ್ನು ಕೊಟ್ಟಿರುವುದು, ಶುಕ್ರಾಚಾರ್ಯಕೃತವಾದ ಶಂಕರನ ಸ್ತುತಿ
೭೩ನೇ ಅಧ್ಯಾಯ —
ಶುಕ್ರಾಚಾರ್ಯನ ವಂಚನೆಗೆ ಇಂದ್ರನು ತನ್ನ ಕನ್ಯೆಯಾದ ಜಯಂತಿಯನ್ನು ಕಳುಹಿಸುವುದು. ಜಯಂತಿಯನ್ನು ಪ್ರೀತಿಸಿ ಅಂತರ್ಧಾನರೂಪದಿಂದ ಹತ್ತು ವರ್ಷಗಳು ರಮಿಸಿದುದು. ಆ ಸಮಯದಲ್ಲಿ ಶುಕ್ರವೇಷದಿಂದ ಬೃಹಸ್ಪತಿಯು ಬಂದು ರಾಕ್ಷಸರಿಗೆ ತಾನು ಅಸುರ ಗುರುವಾದ ಶುಕ್ರನೆಂದು ಮೋಸ ಮಾಡಿದುದು. ಅದರಿಂದ ರಾಕ್ಷಸರು ತಮ್ಮ ನಿಜ ಗುರುವನ್ನು ತ್ಯಜಿಸಿ ಭ್ರಷ್ಟರಾಗಿ ಮತ್ತೆ ಈ ಕಪಟವನ್ನು ಅರಿತು ಗುರುವಿನಲ್ಲಿ ಶರಣಾಗತರಾಗಿ ಕಾಲಾಂತರದಲ್ಲಿ ಜಯವನ್ನು ಗಳಿಸಿದುದು. ವಾಮನಮೂರ್ತಿಯು ಮಾಡಿದ ಬಲಿನಿಗ್ರಹ
೭೪ನೇ ಅಧ್ಯಾಯ —
ತುರ್ವಸು, ದ್ರುಹ್ಯುರಾಜರ ವಂಶಕ್ರಮ. ದೀರ್ಘತಮ ಮುನಿಯ ಚರಿತ್ರ. ಬಲಿರಾಜನ ಪಟ್ಟಮಹಿಷಿ ಸುದೇಷ್ಣಾದೇವಿಯಲ್ಲಿ ದೀರ್ಘತಮಮುನಿಯ ಅನುಗ್ರಹದಿಂದ ಪುತ್ರಪ್ರಾಪ್ತಿ, ಯಯಾತಿ ವಂಶವರ್ಣನ ಸಮಾಪ್ತಿ
೭೫ನೇ ಅಧ್ಯಾಯ —
ಆಯಾಯ ಮನ್ವಂತರಗಳಲ್ಲಿರುವ ಸಪ್ತರ್ಷಿ, ದೇವತಾ ಗಣ ಮುಂತಾದುದರ ನಿರೂಪಣ, ಚತುರ್ದಶ ಮನುಗಳ ಅಧಿಕಾರ ಸಮಾಪ್ತಿಯಲ್ಲಿ ಮನ್ವಂತರಗಳ ಕ್ಷಯ, ಸಂಹಾರಕಾಲ, ಸರ್ವ ಪ್ರಲಯ, ಬ್ರಹ್ಮದೇವನ ದಿನ – ಆಯುಷ್ಯಗಳ ಮಿತಿಯು