ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಬ್ರಹ್ಮಾಂಡಪುರಾಣಂ – ಸಂಚಿಕೆ ೨
ಆರಂಭಿಕ ಪುಟ
ಅನುವಾದಕರು: ಶ್ರೀ ಪಾಟಣಕರ ಚಂದ್ರಶೇಖರ ಭಟ್ಟ
ವಿಷಯಾನುಕ್ರಮಣಿಕೆ
೨೩ನೇ ಅಧ್ಯಾಯ —
ಸೂರ್ಯಾದಿ ಗ್ರಹಗಳ ರಥಸನ್ನಿವೇಶ ವರ್ಣನೆ
೨೪ನೇ ಅಧ್ಯಾಯ —
ದೇವತಾವಾಸಭೂಮಿರೂಪವಾಗಿ ನವಗ್ರಹವರ್ಣನ, ಪ್ರಪಂಚ ಸದ್ಭಾವಕ್ಕೆ ಸೂರ್ಯನು ಮೂಲಕಾರಣವು
೨೫ನೇ ಅಧ್ಯಾಯ —
ಅಮೃತ ಮಥನ ಸಮಯದಲ್ಲಿ ಹುಟ್ಟಿದ ವಿಷದ ಪಾನದಿಂದ ಶಿವನು ನೀಲಕಂಠನಾದುದು
೨೬ನೇ ಅಧ್ಯಾಯ —
ಮಹಾವಿಷ್ಣುವಿನಿಂದ ಉಪದೇಶಿಸಲ್ಪಟ್ಟ ಮಹೇಶ್ವರನ ಲಿಂಗೋತ್ಪತ್ತಿ
೨೭ನೇ ಅಧ್ಯಾಯ —
ಮಹೇಶ್ವರನ ದೇವದಾರುವನವಿಹಾರ, ಭಸ್ಮಮಹಿಮೆ
೨೮ನೇ ಅಧ್ಯಾಯ —
ಪುರೂರವನಿಗೆ ಸೂರ್ಯ – ಚಂದ್ರ – ಪಿತೃಸಮಾಗಮ, ಅಮೃತದಿಂದ ಪಿತೃತರ್ಪಣ
೨೯ನೇ ಅಧ್ಯಾಯ —
ಚತುರ್ಯುಗ, ಯುಗಸಂಧ್ಯಾಂಶ, ಯುಗಧರ್ಮಾದಿ ವರ್ಣನೆ
೩೦ನೇ ಅಧ್ಯಾಯ —
ತ್ರೇತಾಯುಗದ ಆದಿಯಲ್ಲಿ ಯಜ್ಞಕರ್ಮಪ್ರವೃತ್ತಿ, ಯಜ್ಞವು ಹಿಂಸಾರೂಪವೆಂಬ ವಾದ
೩೧ನೇ ಅಧ್ಯಾಯ —
ಯುಗಲಕ್ಷಣ ಪೂರ್ವಕವಾದ ವರ್ಣಾಶ್ರಮ ವಿಭಾಗ ವ್ಯವಸ್ಥೆ
೩೨ನೇ ಅಧ್ಯಾಯ —
ಯುಗಾನುಸಾರವಾಗಿ ಪ್ರಾಣಿಗಳ ಪರಿಮಾಣ ತಾರತಮ್ಯ, ಶಿಷ್ಟ ಆಚಾರ್ಯಾದಿ ಲಕ್ಷಣ
೩೩ನೇ ಅಧ್ಯಾಯ —
ಮಂತ್ರಬ್ರಾಹ್ಮಣಗಳ ಉದ್ದೇಶ, ಅವುಗಳ ಪ್ರವರ್ತಕ ಋಷಿಗಳು
೩೪ನೇ ಅಧ್ಯಾಯ —
ದ್ವಾಪರಯುಗದಲ್ಲಿ ವೇದವ್ಯಾಸರಿಂದ ವೇದವಿಭಾಗ, ಶಾಕಲ್ಯ ಯಾಜ್ಞವಲ್ಕ್ಯರ ಸಂವಾದ
೩೫ನೇ ಅಧ್ಯಾಯ —
ಋಗ್ವೇದ ಶಾಖಾವಿಭಾಗ ವಿಚಾರ, ಯಾಜ್ಞವಲ್ಕ್ಯರಿಗೆ ಸೂರ್ಯನಿಂದ ವೇದೋಪದೇಶ, ಸ್ವಾಯಂಭುವ ಮನುಪ್ರಜಾಸೃಷ್ಟಿ
೩೬ನೇ ಅಧ್ಯಾಯ —
ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷಮನುಗಳ ಪ್ರಜಾಸೃಷ್ಟಿ ಮತ್ತು ಪೃಥುರಜ ಚರಿತ
೩೭ನೇ ಅಧ್ಯಾಯ —
ಭೂಮಿದೋಹನ, ದಕ್ಷಬ್ರಹ್ಮಜನ್ಮ, ವೈವಸ್ವತಮನು ವಂಶಾವಳಿ
೩೮ನೇ ಅಧ್ಯಾಯ —
ಮಾರೀಚ ಮುನಿಯ ಸೃಷ್ಟಿ, ಸಪ್ತರ್ಷಿಗಳ ವರ್ಣನೆ