ಶ್ರೀ ಪದ್ಮಮಹಾಪುರಾಣಂ – ಉತ್ತರಖಂಡ – ಏಳನೆಯ ಭಾಗ (೨೪೭ – ೨೬೮ ಅಧ್ಯಾಯಗಳು)
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
ಇನ್ನೂರ ನಲವತ್ತೇಳನೆಯ ಅಧ್ಯಾಯವು
ಇನ್ನೂರ ನಲವತ್ತೆಂಟನೆಯ ಅಧ್ಯಾಯವು
ಇನ್ನೂರ ನಲವತ್ತೊಂಭತ್ತನೆಯ ಅಧ್ಯಾಯವು
ಇನ್ನೂರ ಐವತ್ತನೆಯ ಅಧ್ಯಾಯವು
ಇನ್ನೂರ ಐವತ್ತೊಂದನೆಯ ಅಧ್ಯಾಯವು
ಇನ್ನೂರ ಐವತ್ತೆರಡನೆಯ ಅಧ್ಯಾಯವು
ಇನ್ನೂರ ಐವತ್ತಮೂರನೆಯ ಅಧ್ಯಾಯವು
ಇನ್ನೂರ ಐವತ್ತನಾಲ್ಕನೆಯ ಅಧ್ಯಾಯವು
ಇನ್ನೂರ ಐವತ್ತೈದನೆಯ ಅಧ್ಯಾಯವು
ಇನ್ನೂರ ಐವತ್ತಾರನೆಯ ಅಧ್ಯಾಯವು
ಇನ್ನೂರ ಐವತ್ತೇಳನೆಯ ಅಧ್ಯಾಯವು
ವಿಸ್ತಾರವಾಗಿ ಸೃಷ್ಟಿಯ ಕಥನವು. ಯೋಗನಿದ್ರೆಯನ್ನು ಹೊಂದಿದ ವಿಷ್ಣುವಿನ ನಾಭಿಕಮಲದಿಂದ ಬ್ರಹ್ಮನ ಉತ್ಪತ್ತಿ. ಬ್ರಹ್ಮನು ಮಾಡಿದ ವಿಷ್ಣುಸ್ತೋತ್ರದ ವರ್ಣನೆ. ವಿಷ್ಣುವು ಯೋಗನಿದ್ದೆಯನ್ನು ಬಿಟ್ಟು ಸಪ್ತದ್ವೀಪಗಳಿಂದ ಕೂಡಿದ ಹಿರಣ್ಮಯಾಂಡವನ್ನು ಸೃಷ್ಟಿಸುವುದು. ಹಿರಣ್ಮಯಾಂಡದಲ್ಲಿ ಭಗವಂತನು ಪ್ರವೇಶಿಸುವುದು. ಧ್ಯಾನಾನಂತರದಲ್ಲಿ ವಿಷ್ಣುವಿನ ಹಣೆಯಿಂದ ಬಿದ್ದ ಬೆವರು ಹನಿಯಲ್ಲಿ ರುದ್ರನು ಹುಟ್ಟುವುದು. ಭಗವತನ ನೇತ್ರವೇ ಮುಂತಾದ ಅವಯವಗಳಿಂದ ಸೂರ್ಯ, ವಾಯು, ದಿಕ್, ಇಂದ್ರ, ವರುಣ, ದೇವತೆಗಳು ಸಾಧ್ಯರು, ಮರುತ್ತುಗಳು, ವನಗಳು, ಔಷಧಿಗಳು, ಶೈಲಗಳು, ಸಮುದ್ರಗಳು, ಪಶುಗಳು, ಮೂಂತಾದುವುಗಳ ಉತ್ಪತ್ತಿಯ ವರ್ಣನೆಯು ಮುಖ ಮುಂತಾದುವುಗಳಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು ಹುಟ್ಟುವುದು. ಮನುವೇ ಮುಂತಾದವರ ಉತ್ಪತ್ತಿಯ ಕಥನವು. ದಶಾವತಾರದ ಕಥನವು. ವೈಕುಂಠ ಲೋಕವು ಪ್ರಾಪ್ತಿಯಾಗುವ ಉಪಾಯದ ವರ್ಣನೆ. ಅಷ್ಟಾಕ್ಷರೀಮಂತ್ರವನ್ನೇ ಜಪಿಸುವುದರಿಂದ ವೈಕುಂಠಪ್ರಾಪ್ತಿಯಾಗುವ ವರ್ಣನೆ. ವೈಕುಂಠಲೋಕದ ವ್ಯೂಹಗಳ ವರ್ಣನೆ
ಇನ್ನೂರ ಐವತ್ತೆಂಟನೆಯ ಅಧ್ಯಾಯವು
ಇನ್ನೂರ ಐವತ್ತೊಂಭತ್ತನೆಯ ಅಧ್ಯಾಯವು
ಇನ್ನೂರ ಅರವತ್ತನೆಯ ಅಧ್ಯಾಯವು
ವಿಷ್ಣುವಿನ ಅಪ್ಪಣೆಯಂತೆ ದೇವದಾನವರು ಮಂದರಪರ್ವತವನ್ನು ಕಿತ್ತು ತಂದು ಸಮುದ್ರಕ್ಕೆ ಹಾಕುವುದು. ವಿಷ್ಣುವು ಕೂರ್ಮಾವತಾರವನ್ನು ಹೊಂದಿ ಪರ್ವತವನ್ನು ಬೆನ್ನಿನ ಮೇಲೆ ಧರಿಸುವುದು. ಏಕಾದಶಿಯ ದಿವಸ ಉಪವಾಸಮಾಡಿ ಶ್ರೀ ಸೂಕ್ತವನ್ನು ಪಠಿಸುತ್ತ ದೇವದಾನವರು ಸಮುದ್ರವನ್ನು ಕಡೆಯುತ್ತಿರಲು ಕಾಲಕೂಟ ವಿಷವು ಹಟ್ಟುವುದು. ಪ್ರಪಂಚಕ್ಕೇ ಭಯವನ್ನುಂಟುಮಾಡುವ ಕಾಲಕೂಟವನ್ನು ವಿಷ್ಣುವಿನ ನಾಮಸ್ಮರಣವನ್ನು ಮಾಡುತ್ತ ಶಂಕರನು ಅದನ್ನು ಸ್ವೀಕರಿಸುವುದು. ಅಲಕ್ಷ್ಮಿಯು ಹುಟ್ಟುವುದು. ಜಗಳವಾಡುವ ಮನೆಯಲ್ಲಿಯೂ, ಕಪಾಲ, ಅಸ್ಥಿ, ಭಸ್ಮ, ಕೂದಲು, ಹೊಟ್ಟು, ಇದ್ದಲು, ಇವುಗಳಿರುವ ಮನೆಯಲ್ಲಿಯೂ ಕಠಿಣವಾದ ಮಾತಾಡುವವರಿರುವ, ಸಂಧ್ಯಾಕಾಲದಲ್ಲಿ ಮಲಗುವವರಿರುವ ಮನೆಯಲ್ಲಿಯೂ ಕಾಲನ್ನು ತೊಳೆದುಕೊಳ್ಳದೆ ಆಚಮನ ಮಾಡುವವರಿರುವ ಮನೆಯಲ್ಲಿಯೂ, ಹೊಟ್ಟು, ಇದ್ದಿಲು, ಕಪಾಲ, ಕಲ್ಲು, ಮರಳು, ವಸ್ತ್ರ, ಚರ್ಮ, ಇವುಗಳಿಂದ ಹಲ್ಲುಜ್ಜುವವರಿರುವ ಮನೆಯಲ್ಲಿಯೂ, ಚಿಗುಳಿ ಮುಂತಾದ ನಿಷಿದ್ದ ವಸ್ತುಗಳನ್ನು ತಿನ್ನುವವರ ಮನೆಯಲ್ಲಿಯೂ ನೀನಿರಬೇಕೆಂದು ಆ ಅಲಕ್ಷ್ಮಿಗೆ ದೇವತೆಗಳು ಅಪ್ಪಣೆಮಾಡುವುದು. ಮತ್ತೆ ಕಡೆಯುತ್ತಿರಲು ವಾರುಣಿ ಮುಂತಾದುವುಗಳ ಉತ್ಪತ್ತಿ. ದ್ವಾದಶಿಯ ದಿನ ಲಕ್ಷ್ಮಿಯು ಹುಟ್ಟುವುದು. ಅವಳನ್ನು ವಿಷ್ಣುವು ಸ್ವೀಕರಿಸುವುದು. ವಿಷ್ಣುವು ದೇವತೆಗಳಿಗೆಲ್ಲಾ ವರವನ್ನು ಕೊಡುವುದು
ಇನ್ನೂರ ಅರವತ್ತೊಂದನೆಯ ಅಧ್ಯಾಯವು
ಇನ್ನೂರ ಅರವತ್ತೆರಡನೆಯ ಅಧ್ಯಾಯವು
ಇನ್ನೂರ ಅರವತ್ತಮೂರನೆಯ ಅಧ್ಯಾಯವು
ಇನ್ನೂರ ಅದರವತ್ತನಾಲ್ಕನೆಯ ಅಧ್ಯಾಯವು
ಇನ್ನೂರ ಅರವತ್ತೈದನೆಯ ಅಧ್ಯಾಯವು
ಇನ್ನೂರ ಅರವತ್ತಾರನೆಯ ಅಧ್ಯಾಯವು
ಇನ್ನೂರ ಅರವತ್ತೇಳನೆಯ ಅಧ್ಯಾಯವು
ಇನ್ನೂರ ಅರವತ್ತೆಂಟನೆಯ ಅಧ್ಯಾಯವು