ಪದ್ಮಮಹಾಪುರಾಣಂ – ಸೃಷ್ಟಿಖಂಡ – ಐದನೆಯ ಭಾಗ
ವಿಷಯಾನುಕ್ರಮಣಿಕೆ
ಮುನ್ನುಡಿ
ನಲವತ್ತೇಳನೆಯ ಅಧ್ಯಾಯ
ನಲವತ್ತೆಂಟನೆಯ ಅಧ್ಯಾಯ
ನಲವತ್ತೊಂಭತ್ತನೆಯ ಅಧಾಯ
ಮಾಂಡವ್ಯನನ್ನು ಶೂಲಕ್ಕೆ ಹಾಕುವುದಕ್ಕೂ ದೇಹದಲ್ಲಿ ಕುಷ್ಠ ರೋಗವುಂಟಾಗುವುದಕ್ಕೂ ಕಾರಣವನ್ನು ಹೇಳುವುದು. ಅಣ್ಣ ತಮ್ಮಂದಿರಾಗಿದ್ದರೂ ಸುಂದರರಾಗಿದ್ದರೆ ಅವರನ್ನು ನೋಡುವುದರಿಂದ ಹೆಂಗಸರಿಗೆ ಅವರಲ್ಲಿ ಮನಸ್ಸು ನೆಟ್ಟು ಆಸೆ ಹುಟ್ಟುವ ರೂಪವಾದ ದುಷ್ಟ ಚರಿತ್ರೆಯ ವರ್ಣನೆ.
ಜಾಗ, ಹೊತ್ತು ಮುಂತಾದ ಭೋಗಿಸುವುದಕ್ಕೆ ಬೇಕಾದ ಕಾರಣಗಳು ಸಿಕ್ಕದಿರುವುದರಿಂದಲೇ ಹೆಂಗಸರು ಪತಿವ್ರತೆಯರಾಗಿರುವುದು. ಎಂಬುದನ್ನು ವಿವರಿಸುವುದು. ಹೆಂಗಸರಿಗೆ ದೌಷ್ಟ್ಯಬರಲು ಕಾರಣಗಳು. ಕುಲೀನರಲ್ಲದ ಹೆಂಗಸರನ್ನು ಮದುವೆಯಾಗಲು ನಿಷೇಧಿಸುವುದು. ಪತಿವ್ರತೆಯಾದ ಹೆಂಗಸನ್ನು ಬಿಟ್ಟರೆ ನರಕ ಬರುವುದರ ವಿವರಣೆ. ಮುಟ್ಟಾದವರ ಸಂಗವನ್ನು ಮಾಡಿದರೆ ನರಕಪ್ರಾಪ್ತಿಯಾಗುವುದು. ತಾನು ರಮಿಸಬಾರದವರಲ್ಲಿ ರಮಿಸಿದರೆ ಪ್ರಾಯಶ್ಚಿತ್ತದ ವಿವರಣೆಯು. ಪ್ರಸಂಗದಿಂದ ಸಹಗಮನವನ್ನು ವಿಧಿಸುವುದು. ಗಂಡಸತ್ತ ಹೆಂಗಸರು ಮಾಡುವ ನಿಯಮವನ್ನು ಹೇಳುವುದು. ಕನ್ಯಾದಾನದ ವಿಧಿಯನ್ನು ಹೇಳುವುದು. ಕನ್ಯಾದಾನದ ಫಲದ ವಿವರಣೆ. ಪ್ರಸಂಗದಿಂದ ಕನ್ಯಾಶುಲ್ಕವನ್ನು ತೆಗೆದುಕೊಳ್ಳಲು ನಿಷೇಧಿಸುವುದು. ಪ್ರಸಂಗದಿಂದ ಬಹುವಾಗಿ ತಿನ್ನುವ ಹೊಟ್ಟೆಬಾಕತನವೇ ಮುಂತಾದ ದುರ್ಗುಣಗಳುಳ್ಳವರನಿಗೆ ಕನ್ಯಾದಾನವನ್ನು ಮಾಡಿದರೆ ನರಕಬರುವುದೆಂದು ವಿವರಿಸುವುದು.
ದಾಸಿಯರನ್ನು ದಾನಮಾಡುವ ವಿಧಿಯ ವಿವರಣೆ.
ಐವತ್ತನೆಯ ಅಧ್ಯಾಯವು
ಐವತ್ತೊಂದನೆಯ ಅಧ್ಯಾಯವು
ಐವತ್ತೆರಡನೆಯ ಅಧ್ಯಾಯವು
ಐವತ್ತಮೂರನೆಯ ಅಧ್ಯಾಯವು
ಐವತ್ತನಾಲ್ಕನೆಯ ಅಧ್ಯಾಯವು
ಐವತ್ತೈದನೆಯ ಅಧ್ಯಾಯವು
ಐವತ್ತಾರನೆಯ ಅಧ್ಯಾಯವು
ಐವತ್ತೇಳನೆಯ ಅಧ್ಯಾಯ
ಐವತ್ತೆಂಟನೆಯ ಅಧ್ಯಾಯವು
ಐವತ್ತೊಂಭತ್ತನೆಯ ಅಧ್ಯಾಯವು
ಅರವತ್ತನೆಯ ಅಧ್ಯಾಯ
ಅರವತ್ತೊಂದನೆಯ ಅಧ್ಯಾಯವು
ಅರವತ್ತೆರಡನೆಯ ಅಧ್ಯಾಯವು
ಅರವತ್ತಮೂರನೆಯ ಅಧ್ಯಾಯವು
ಅರವತ್ತನಾಲ್ಕನೆಯ ಅಧ್ಯಾಯವು
ಅರವತ್ತೈದನೆಯ ಅಧ್ಯಾಯವು
ಅರವತ್ತಾರನೆಯ ಅಧ್ಯಾಯವು
ಅರವತ್ತೇಳನೆಯ ಅಧ್ಯಾಯವು
ಅರವತ್ತೆಂಟನೆಯ ಅಧ್ಯಾಯವು
ಅರವತ್ತೊಂಭತ್ತನೆಯ ಅಧ್ಯಾಯವು
ಎಪ್ಪತ್ತನೆಯ ಅಧ್ಯಾಯವು
ಎಪ್ಪತ್ತೊಂದನೆಯ ಅಧ್ಯಾಯವು
ಎಪ್ಪತ್ತೆರಡನೆಯ ಅಧ್ಯಾಯವು
ಎಪ್ಪತ್ತಮೂರನೆಯ ಅಧ್ಯಾಯವು
ಎಪ್ಪತ್ತನಾಲ್ಕನೆಯ ಅಧ್ಯಾಯವು
ಯುದ್ಧದಲ್ಲಿ ಹಿಂದಿರುಗದೆ ಯುದ್ಧಮಾಡಿದ ದೈತ್ಯರಿಗೆ ಉತ್ತಮಗತಿಯು ಸಿಕ್ಕುವುದರ ಕಥನ. ರಣದಲ್ಲಿ ಹಿಂದಿರುಗದವರಿಗೆ ನೀಚಗತಿಯೂ ನೀಚ ಜನ್ಮವೂ ಬರುವುದರ ವರ್ಣನೆ. ಮನುಷ್ಯ ಜನ್ಮದಲ್ಲಿ ಹುಟ್ಟಿದ ದೈತ್ಯರನ್ನು ಅವರ ಸ್ವಭಾವ ಆಚಾರಗಳಿಂದಲೇ ಅವರು ಹಿಂದೆ ದೈತ್ಯರಾಗಿದ್ದರೆಂದು ತಿಳಿಯುವಿಕೆ. ದೈತ್ಯ ಕುಲದಲ್ಲಿ ಹುಟ್ಟಿದರೂ ಪ್ರಹ್ಲಾದನೇ ಮುಂತಾದವರು ತಪಸ್ಸೇ ಮುಂತಾದ ಶುಭಾಚಾರಗಳಿಂದ ದೇವತ್ವವನ್ನು ಹೊಂದಿದುದು. ಒಬ್ಬ ಮಗನಾದರೂ ವೈಷ್ಣವನಾದರೆ ಕೋಟಿಕುಲಗಳನ್ನು ಉದ್ಧರಿಸುತ್ತಾನೆ. ಇದರ ವಿಷಯದಲ್ಲಿ ಒಂದು ಇತಿಹಾಸ.
ಮನುಷ್ಯಜನ್ಮದಲ್ಲಿ ಹುಟ್ಟಿದ ದೇವತೆಗಳ ಲಕ್ಷಣ. ಕರ್ಣನೇ ಮುಂತಾದವರು ದೈತ್ಯರೆಂದು ವಿವರಿಸುವುದು. ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಷ್ಣ, ಪಾಂಡವರು, ಗಾಂಧಾರಿ, ಕುಂತಿ, ದ್ರೌಪತಿಯರು ದೇವತೆಗಳೆಂದು ಹೇಳುವುದು. ಭೂಮಿಯನ್ನು ಉದ್ಧಾರಮಾಡುವವರ ಲಕ್ಷಣ. ಭೂಮಿಯನ್ನು ನಾಶ ಮಾಡುವವರ ಲಕ್ಷಣ. ಈ ಕಥೆಯನ್ನು ಹೇಳುವುದರ ಫಲವು.
ಎಪ್ಪತ್ತೈದನೆಯ ಅಧ್ಯಾಯವು
ಎಪ್ಪತ್ತಾರನೆಯ ಅಧ್ಯಾಯವು
ಎಪ್ಪತ್ತೇಳನೆಯ ಅಧ್ಯಾಯವು
ಎಪ್ಪತ್ತೆಂಟನೆಯ ಅಧ್ಯಾಯವು
ಎಪ್ಪತ್ತೊಂಭತ್ತನೆಯ ಅಧ್ಯಾಯವು
ಎಂಭತ್ತನೆಯ ಅಧ್ಯಾಯವು
ಎಂಭತ್ತೊಂದನೆಯ ಅಧ್ಯಾಯವು
ಎಂಭತ್ತೆರಡನೆಯ ಅಧ್ಯಾಯವು