ಶ್ರೀ ವಿಷ್ಣುಧರ್ಮೋತ್ತರ ಮಹಾಪುರಾಣಂ – ಪ್ರಥಮಖಂಡ – ಎರಡನೆಯಭಾಗ
ವಿಷಯಾನುಕ್ರಮಣಿಕೆ
ಪ್ರಸ್ತಾವನೆ
ಎಪ್ಪತ್ತನಾಲ್ಕನೆಯ ಅಧ್ಯಾಯ
ಎಪ್ಪತ್ತೈದನೆಯ ಅಧ್ಯಾಯ
ಎಪ್ಪತ್ತಾರನೆಯ ಅಧ್ಯಾಯ
ಎಪ್ಪತ್ತೇಳನೆಯ ಅಧ್ಯಾಯ
ಎಪ್ಪತ್ತೆಂಟನೆಯ ಅಧ್ಯಾಯ
ಎಪ್ಪತ್ತೊಂಭತ್ತನೆಯ ಅಧ್ಯಾಯ
ಎಂಭತ್ತನೆಯ ಅಧ್ಯಾಯ
ಎಂಭತ್ತೊಂದನೆಯ ಅಧ್ಯಾಯ
ಎಂಭತ್ತೆರಡನೆಯ ಅಧ್ಯಾಯ
ಎಂಭತ್ತಮೂರನೆಯ ಅಧ್ಯಾಯ
ಎಂಭತ್ತನಾಲ್ಕನೆಯ ಅಧ್ಯಾಯ
ಎಂಭತ್ತೈದನೆಯ ಅಧ್ಯಾಯ
ಎಂಭತ್ತಾರನೆಯ ಅಧ್ಯಾಯ
ಎಂಭತ್ತೇಳನೆಯ ಅಧ್ಯಾಯ
ಎಂಭತ್ತೆಂಟನೆಯ ಅಧ್ಯಾಯ
ಎಂಭತ್ತೊಂಭತ್ತನೆಯ ಅಧ್ಯಾಯ
ತೊಂಭತ್ತನೆಯ ಅಧ್ಯಾಯ
ತೊಂಭತ್ತೊಂದನೆಯ ಅಧ್ಯಾಯ
ತೊಂಭತ್ತೆರಡನೆಯ ಅಧ್ಯಾಯ
ತೊಂಭತ್ತಮೂರನೆಯ ಅಧ್ಯಾಯ
ತೊಂಭತ್ತನಾಲ್ಕನೆಯ ಅಧ್ಯಾಯ
ತೊಂಭತ್ತೈದನೆಯ ಅಧ್ಯಾಯ
ತೊಂಭತ್ತಾರನೆಯ ಅಧ್ಯಾಯ
ತೊಂಭತ್ತೇಳನೆಯ ಅಧ್ಯಾಯ
ತೊಂಭತ್ತೆಂಟನೆಯ ಅಧ್ಯಾಯ
ತೊಂಭತ್ತೊಂಭತ್ತನೆಯ ಅಧ್ಯಾಯ
ನೂರನೆಯ ಅಧ್ಯಾಯ
ನೂರೊಂದನೆಯ ಅಧ್ಯಾಯ
ನೂರೆರಡನೆಯ ಅಧ್ಯಾಯ
ನೂರಮೂರನೆಯ ಅಧ್ಯಾಯ
ನೂರನಾಲ್ಕನೆಯ ಅಧ್ಯಾಯ
ನೂರೈದನೆಯ ಅಧ್ಯಾಯ
ನೂರಾರನೆಯ ಅಧ್ಯಾಯ
ನೂರೇಳನೆಯ ಅಧ್ಯಾಯ
ನೂರೆಂಟನೆಯ ಅಧ್ಯಾಯ
ನೂರೊಂಭತ್ತನೆಯ ಅಧ್ಯಾಯ
ನೂರಹತ್ತನೆಯ ಅಧ್ಯಾಯ
ನೂರಹನ್ನೊಂದನೆಯ ಅಧ್ಯಾಯ
ನೂರಹನ್ನೆರಡನೆಯ ಅಧ್ಯಾಯ
ನೂರಹದಿಮೂರನೆಯ ಅಧ್ಯಾಯ
ನೂರಹದಿನಾಲ್ಕನೆಯ ಅಧ್ಯಾಯ
ನೂರಹದಿನೈದನೆಯ ಅಧ್ಯಾಯ
ನೂರ ಹದಿನಾರನೆಯ ಅಧ್ಯಾಯ
ನೂರ ಹದಿನೇಳನೆಯ ಅಧ್ಯಾಯ
ನೂರ ಹದಿನೆಂಟನೆಯ ಅಧ್ಯಾಯ
ನೂರ ಹತ್ತೊಂಭತ್ತನೆಯ ಅಧ್ಯಾಯ
ನೂರ ಇಪ್ಪತ್ತನೆಯ ಅಧ್ಯಾಯ
ನೂರ ಇಪ್ಪತ್ತೊಂದನೆಯ ಅಧ್ಯಾಯ
ನೂರ ಇಪ್ಪತ್ತೆರಡನೆಯ ಅಧ್ಯಾಯ
ನೂರ ಇಪ್ಪತ್ತಮೂರನೆಯ ಅಧ್ಯಾಯ
ನೂರ ಇಪ್ಪತ್ತನಾಲ್ಕನೆಯ ಅಧ್ಯಾಯ
ನೂರ ಇಪ್ಪತ್ತೈದನೆಯ ಅಧ್ಯಾಯ
ನೂರ ಇಪ್ಪತ್ತಾರನೆಯ ಅಧ್ಯಾಯ
ನೂರ ಇಪ್ಪತ್ತೇಳನೆಯ ಅಧ್ಯಾಯ
ದಿತಿದೇವಿಯು ತನ್ನ ಮಕ್ಕಳೆಲ್ಲಾ (ದೈತ್ಯರು) ಹತರಾದುದನ್ನು ನೋಡಿ ವ್ಯಸನಾಕ್ರಾಂತಳಾಗಿ, ತನ್ನ ಗಂಡನನ್ನೊಲಿಸಿಕೊಂಡು ಆತನನ್ನು ಕುರಿತು, ಇಂದ್ರನನ್ನು ಕೊಲ್ಲುವ ಒಬ್ಬ ಮಗನನ್ನನು ಗ್ರಹಿಸುವಂತೆ ಬೇಡಿಕೊಂಡಳು. ಅದರಂತೆ ಕಶ್ಯಪಋಷಿಯು ಒಂದು ರಾತ್ರಿ ಅವಳೊಡನೆ ಮಲಗಿಕೊಂಡಿದ್ದನು. ಮತ್ತು ಮೂರನೆಯದಿನ ಅವಳನ್ನು ಕುರಿತು ಒಂದುಸಾವಿರವರ್ಷ ಬಹುನಿಯಮದಿಂದ ಶುಚಿಯಾಗಿದ್ದರೆ, ನಿನ್ನ ಹೊಟ್ಟೆಯಲ್ಲಿರುವ ಗರ್ಭವು ಇಂದ್ರನನ್ನು ಜಯಿಸುವ ಮಗನು ಹುಟ್ಟುವನೆಂದು ಹೇಳಿ, ತಾನು ಹಿಮಾಲಯಪ್ರಾಂತ್ಯಕ್ಕೆ ತಪಸ್ಸಿಗೆ ಹೊರಟುಹೋಗುವನು
ಇಂದ್ರನು ಮುಂದೆ ತನ್ನನ್ನು ಜಯಿಸುವ ಶತ್ರುವು ದಿತಿಯ ಹೊಟ್ಟೆಯಲ್ಲಿ ಹುಟ್ಟುವನೆಂಬ ವೃತ್ತಾಂತವನ್ನರಿತು. ನಿಯಮದಿಂದ ದಿತಿಯ ಬಳಿಗೆ ಬಂದು ಅವಳನ್ನು ಸೇವಿಸಿಕೊಂಡಿರುವುದಕ್ಕೆ ಅವಳ ಅಪ್ಪಣೆಯನ್ನು ಪಡೆದು, ಅವಳ ಬಳಿಯಲ್ಲಿಯೇ ಶುಶ್ರೂಷೆ ಮಾಡಿಕೊಂಡಿದ್ದು, ಅವಳು ಹಗಲುಹೊತ್ತು ಮಲಗಿ ನಿದ್ದೆಮಾಡುತ್ತಿದ್ದುದನ್ನು ನೋಡಿ ಅಶುಚಿದೋಷವು ತಟ್ಟಿತೆಂದು ನಿರ್ಧರಿಸಿ ಅವಳ ಹೊಟ್ಟೆಗೆ ಹೊಕ್ಕು ತನ್ನ ಕೈಯಲ್ಲಿದ್ದ ವಜ್ರಾಯುಧದಿಂದ ಆ ಹೊಟ್ಟೆಯಲ್ಲಿದ್ದ ಗರ್ಭವನ್ನು ಏಳುತುಂಡಾಗಿ ಕತ್ತರಿಸಿ, ಆ ಏಳು ತುಂಡನ್ನೂ ಪುನಃ ಏಳೇಳು ತುಂಡುಮಾಡಿ ಈ ಪ್ರಕಾರವಾಗಿ ಆ ಗರ್ಭವನ್ನು ನಲವತ್ತೊಂಬತ್ತು ತುಂಡುಮಾಡಿಬಿಟ್ಟನು. ಆ ಎಲ್ಲಾ ತುಂಡುಗಳೂ ನೋವಿನಿಂದ ಅಳಲಾರಂಭಿಸಲು “ಮಾರುದಃ” (ಅಳಬೇಡಿ) ಎಂದು ಅವುಗಳಿಗೆ ಹೇಳಿ ಆ ಎಲ್ಲ (೪೯) ಕ್ಕೂ ಮರುದ್ದೇವತೆಗಳೆಂದು ಹೆಸರಿಟ್ಟನು. ಆ ಬಳಿಕ ದಿತಿಯು ಇಂದ್ರನನ್ನು ಪ್ರಾರ್ಥಿಸಲು ಆ ಮರುದ್ಗಣಗಳಿಗೆ ಬೇರೆ ಬೇರೆ ನಾಮಗಳನ್ನು ಕಲ್ಪಿಸಿ ಅವುಗಳಿಗೆ ವಾಸಸ್ಥಾನವನ್ನೂ ಸಹ ಮಾಡಿಕೊಟ್ಟನು
ನೂರ ಇಪ್ಪತ್ತೆಂಟನೆಯ ಅಧ್ಯಾಯ
ನೂರ ಇಪ್ಪತ್ತೊಂಭತ್ತನೆಯ ಅಧ್ಯಾಯ
ನೂರ ಮೂವತ್ತನೆಯ ಅಧ್ಯಾಯ
ನೂರ ಮೂವತ್ತೊಂದನೆಯ ಅಧ್ಯಾಯ
ನೂರ ಮೂವತ್ತೆರಡನೆಯ ಅಧ್ಯಾಯ
ನೂರ ಮೂವತ್ತಮೂರನೆಯ ಅಧ್ಯಾಯ
ನೂರ ಮೂವತ್ತನಾಲ್ಕನೆಯ ಅಧ್ಯಾಯ
ನೂರ ಮೂವತ್ತೈದನೆಯ ಅಧ್ಯಾಯ
ನೂರ ಮೂವತ್ತಾರನೆಯ ಅಧ್ಯಾಯ
ನೂರ ಮೂವತ್ತೇಳನೆಯ ಅಧ್ಯಾಯ