ಶ್ರೀ ಕಾಲಿಕಾಪುರಾಣಂ ಭಾಗ – ೩
ಆರಂಭಿಕ ಪುಟ
ಅನುವಾದಕರು: ಶ್ರೀ ಹಾಸನದ ಪಂಡಿತ ವೆಂಕಟರಾವ್
ವಿಷಯಾನುಕ್ರಮಣಿಕೆ
ಪೀಠಿಕೆ
೫೩ನೇ ಅಧ್ಯಾಯ —
೫೪ನೇ ಅಧ್ಯಾಯ —
೫೫ನೇ ಅಧ್ಯಾಯ —
೫೬ನೇ ಅಧ್ಯಾಯ —
೫೭ನೇ ಅಧ್ಯಾಯ —
೫೮ನೇ ಅಧ್ಯಾಯ —
೫೯ನೇ ಅಧ್ಯಾಯ —
೬೦ನೇ ಅಧ್ಯಾಯ —
೬೧ನೇ ಅಧ್ಯಾಯ —
೬೨ನೇ ಅಧ್ಯಾಯ —
೬೩ನೇ ಅಧ್ಯಾಯ —
೬೪ನೇ ಅಧ್ಯಾಯ —
ಕಾಮಾಖ್ಯಾ ದೇವಿಯ ಮಹಾತ್ಮ್ಯಕಥನವು – ಮಧುಕೈಟಭರ ಉತ್ಪತ್ತಿ ಮತ್ತು ಅವರ ಸಂಹಾರ – ಈ ದೈತ್ಯರ ಮೇದಸ್ಸಿನಿಂದ ಭೂಮಿಯು ಧೃಡವಾಗಿ ಮೇದಿನೀ ಎಂದು ಪ್ರಸಿದ್ಧವಾಯಿತು – ಮಹಾಮಾಯೆಯು ದಕ್ಷಬ್ರಹ್ಮನ ಮಗಳಾಗಿ ಸತೀ ಎಂದು ಅವತರಿಸಿ ಶಂಕರನಿಗೆ ಪತ್ನಿಯಾಗಿ ದಕ್ಷನಮೇಲಿನ ಕೋಪದಿಂದ ಪ್ರಾಣತ್ಯಾಗಮಾಡಿದಮೇಲೆ, ಶಂಕರನು ಮೃತಶರೀರವನ್ನು ಹೊತ್ತುಕೊಂಡು ಅಲೆಯುತ್ತಿದ್ದಾಗ ಸತಿಯ ಅಂಗಗಳು ಬಿದ್ದ ಸ್ಥಳಗಳು ಪುಣ್ಯಕರಗಳಾದ ಕ್ಷೇತ್ರಗಳಾಗಿ ಪರಿಣಮಿಸಿದವು – ಅದರಂತೆ ಕುಬ್ಜಿಕಾಪೀಠ, ನೀಲಶೈಲ ಮೊದಲಾದ ಪರ್ವತಗಳ ಉತ್ಪತ್ತಿ – ಚಿತ್ರಪರ್ವತ, ಮಣಿಪರ್ವತ, ಗಂಧಮಾದನ ಪಾಂಡುನಾಥ, ಭಸ್ಮಾಚಲ ಮೊದಲಾದ ಪರ್ವತಗಳು – ನೀಲಕೂಟಗಿರಿಯಲ್ಲಿ ಕಾಮಾಖ್ಯಾದೇವಿಯು ನೆಲಸಿರುವುದು – ದೇವಿಯ ಪಂಚ ರೂಪಗಳು – ನೀಲಕೂಟಪರ್ವತದಲ್ಲಿರುವ ಸಿದ್ಧಗಣಪತಿ, ತಿಂತಿಡೀ, ಅಪರಾಜಿತಾ, ಪಾಂಡುನಾಥ, ಸಿದ್ಧೇಶ್ವರ, ಸಿದ್ಧಕುಂಡ, ವಾರಾಣಸೀ, ಕಾಮೇಶ್ವರ, ಕೇದಾರ, ಗುಪ್ತಕಾಮಾ, ಕಾಲರಾತ್ರೀ ಪ್ರಚಂಡೀ, ಕೂಷ್ಮಾಂಡೀ, ಕೋಟೀಶ್ವರೀ, ಭೈರವೀ, ಆಮ್ರಾತಕೇಶ್ವರ, ಸಿದ್ಧಕಾಮೇಶ್ವರೀ, ಸಿದ್ಧಗಂಗಾ, ಭುವನೇಶ್ವರಪೀಠ, ಚಂಡಘಂಟಾ, ಪಾದದುರ್ಗಾ, ನಂದಿಕೇಶ್ವರ ಇವರೆಲ್ಲರೂ ಆ ನೀಲಕೂಟಪರ್ವತದ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿರುವರು.
೬೫ನೇ ಅಧ್ಯಾಯ —
೬೬ನೇ ಅಧ್ಯಾಯ —
೬೭ನೇ ಅಧ್ಯಾಯ —
೬೮ನೇ ಅಧ್ಯಾಯ —
೬೯ನೇ ಅಧ್ಯಾಯ —
೭೦ನೇ ಅಧ್ಯಾಯ —
೭೧ನೇ ಅಧ್ಯಾಯ —
೭೨ನೇ ಅಧ್ಯಾಯ —
೭೩ನೇ ಅಧ್ಯಾಯ —
೭೪ನೇ ಅಧ್ಯಾಯ —
೭೫ನೇ ಅಧ್ಯಾಯ —